KN/670209b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೭ Category:KN/ಅಮ...") |
(No difference)
|
Revision as of 14:25, 12 July 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಉದ್ದೇಶವೆಂದರೆ ಯಾರು ಬುದ್ಧಿವಂತರೋ, ಅವರು ಆಧ್ಯಾತ್ಮಿಕ ಗುರುವಿನ ಸಂದೇಶವನ್ನು ಸ್ವೀಕರಿಸುತ್ತಾರೆ - ಅವರು ಏನು ಹೇಳಿದರೂ-ಮತ್ತು ಒಬ್ಬರು ಆ ನಿರ್ದಿಷ್ಟವಾದ ಆದೇಶವನ್ನು ಯಾವುದೇ ವಿಚಲನವಿಲ್ಲದೆ ಕಾರ್ಯಗತಗೊಳಿಸಬೇಕು. ಅದು ಅವನನ್ನು ಪರಿಪೂರ್ಣನನ್ನಾಗಿ ಮಾಡುತ್ತದೆ. ವಿಭಿನ್ನ ಶಿಷ್ಯರಿಗೆ ವಿಭಿನ್ನ ಆದೇಶಗಳು ಇರಬಹುದು, ಆದರೆ ಒಬ್ಬ ಶಿಷ್ಯನು ಆಧ್ಯಾತ್ಮಿಕ ಗುರುವಿನ ಆದೇಶವನ್ನು ತನ್ನ ಪ್ರಾಣವೆಂದು ಸ್ವೀಕರಿಸಬೇಕು. "ಇದು ಇಲ್ಲಿದೆ, ಆದೇಶ. ಆದ್ದರಿಂದ ನಾನು ಯಾವುದೇ ವಿಚಲನವಿಲ್ಲದೆ ಅದನ್ನು ಕಾರ್ಯಗತಗೊಳಿಸುವಂತಾಗಲಿ. "ಅದು ಅವನನ್ನು ಪರಿಪೂರ್ಣಗೊಳಿಸುತ್ತದೆ." |
670209 - ಉಪನ್ಯಾಸ ಚೈ. ಚ. ಆದಿ. ೦೭.೭೭-೮೧ - ಸ್ಯಾನ್ ಫ್ರಾನ್ಸಿಸ್ಕೋ |