KN/680825 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೮ Category:KN/ಅಮ...") |
(No difference)
|
Revision as of 09:34, 22 September 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ಈ ಬ್ರಹ್ಮಾಂಡ, ಈ ಬ್ರಹ್ಮಾಂಡವು ಒಂದೇ ಒಂದು ಬ್ರಹ್ಮಾಂಡ, ಆದರೆ ಲಕ್ಷಾಂತರ ಬ್ರಹ್ಮಾಂಡಗಳಿವೆ, ಮತ್ತು ಅವು ಸ್ಥೂಲ ಮತ್ತು ಸೂಕ್ಷ್ಮ ಅಂಶಗಳಿಂದ ಆವೃತವಾಗಿವೆ. ಮತ್ತು ಆ ಸ್ಥೂಲ ಮತ್ತು ಸೂಕ್ಷ್ಮ ಅಂಶಗಳನ್ನು ಭೇದಿಸಿ ಆಕಾಶಕ್ಕೆ ಬಂದಾಗ ಅಸಂಖ್ಯಾತ ಗ್ರಹಗಳಿವೆ. ಗ್ರಹಗಳು ಕಾಣುತ್ತವೆ, ಸೂರ್ಯ ಮತ್ತು ನಕ್ಷತ್ರಗಳು ಆ ರೀತಿಯಲ್ಲಿ. ಆದ್ದರಿಂದ ಜಯ ಮತ್ತು ವಿಜಯ ಎಂಬ ಇಬ್ಬರು ಆತ್ಮಗಳು ಈ ಭೂಮಿಯ ಮೇಲೆ ಬರುತ್ತಿದ್ದಾರೆ. ಅದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಈಗ ಅವರು ರಾಕ್ಷಸರಾಗಿ ಬಂದರು ಏಕೆಂದರೆ ಅವರು ಭಗವಂತನೊಂದಿಗೆ ಹೋರಾಡಬೇಕಿತ್ತು. ಭಕ್ತರು ಹೋರಾಡುವುದಿಲ್ಲ. ಭಕ್ತರು ಸೇವಕರು, ಆದರೆ ನಾಸ್ತಿಕರು, ರಾಕ್ಷಸರು, ಅವರು ಯಾವಾಗಲೂ ದೇವೋತ್ತಮ ಪುರುಷನ ವಿರೋಧಿಯಾಗುತ್ತಾರೆ." |
680825 - ಸಂಭಾಷಣೆ - ಮಾಂಟ್ರಿಯಲ್ |