KN/681206 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೮ Category:KN/ಅಮ...") |
(No difference)
|
Revision as of 14:04, 7 November 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಯೋಗ ಪ್ರಕ್ರಿಯೆಯು ಮನಸ್ಸನ್ನು ನಿರ್ಮಲಗೊಳಿಸುವುದು. ಸಂಪೂರ್ಣ ಪ್ರಕ್ರಿಯೆಯಾದ ಯೋಗ ಇಂದ್ರಿಯ-ಸಂಯಮವು, ಇಂದ್ರಿಯಗಳನ್ನು ನಿಯಂತ್ರಿಸುವುದು ಮತ್ತು ನಿರ್ಮಲಗೊಳಿಸುವುದು, ಅದು ನಿಜವಾದ ಯೋಗ ವ್ಯವಸ್ಥೆ. ಆದ್ದರಿಂದ ಯೋಗ ವ್ಯವಸ್ಥೆಯ ಪರಿಪೂರ್ಣತೆ-ಭಕ್ತಿ-ಯೋಗ. ಭಕ್ತಿ-ಯೋಗ. ಏಕೆಂದರೆ ಭಕ್ತಿ ಯೋಗವನ್ನು ಕಾರ್ಯಗತಗೊಳಿಸುವುದರಿಂದ ನೀವು ಮನಸ್ಸನ್ನು ಸಂಪೂರ್ಣವಾಗಿ ಶುದ್ಧೀಕರಿಸಬಹುದು. ಯೋಗ ವ್ಯವಸ್ಥೆ, ಯೋಗ ವ್ಯವಸ್ಥೆಯ ಉದ್ದೇಶವು ಮನಸ್ಸನ್ನು ಶುದ್ಧೀಕರಿಸುವುದು, ಮತ್ತು ಈ ಭಕ್ತಿ-ಯೋಗ ಪ್ರಕ್ರಿಯೆ ... ಚೈತನ್ಯ ಮಹಾಪ್ರಭು ಶಿಫಾರಸು ಮಾಡಿದ್ದಾರೆ, ಚೇತೋ-ದರ್ಪಣ- ಮಾರ್ಜನಂ (ಚೈ ಚ ಅಂತ್ಯ ೨೦.೧೨ ). ಈ ಭಕ್ತಿ-ಯೋಗ ಪ್ರಕ್ರಿಯೆಯ ಮೊದಲ ಪ್ರಯೋಜನವೆಂದರೆ ಹರೇ ಕೃಷ್ಣ ಎಂದು ಜಪಿಸುವುದು, ಮನಸ್ಸನ್ನು ಶುದ್ಧೀಕರಿಸುವುದು |
681206 - ಉಪನ್ಯಾಸ ಭ. ಗೀತಾ ೨.೨೬ - ಲಾಸ್ ಎಂಜಲೀಸ್ |