KN/690120 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೯ Category:KN/ಅಮ...") |
(No difference)
|
Revision as of 08:28, 28 November 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಮೊದಲನೆಯದಾಗಿ, ದೇವರ ಪರಿಕಲ್ಪನೆ ಏನು? ದೇವರ ಪರಿಕಲ್ಪನೆ" ದೇವರು ಶ್ರೇಷ್ಠ. ಅವನಿಗಿಂತ ಯಾರೂ ದೊಡ್ಡವರಲ್ಲ, ಮತ್ತು ಯಾರೂ ಅವನಿಗೆ ಸಮಾನರೂ ಅಲ್ಲ. "ಅದು ದೇವರು. ಅಸಮ-ಊರ್ದ್ವ. ನಿಖರವಾದ ಸಂಸ್ಕೃತ ಪದ ಅಸಮ-ಊರ್ದ್ವ. ಅಸಮ ಎಂದರೆ" ಸಮಾನನಲ್ಲ. "ಯಾರೂ ದೇವರಿಗೆ ಸಮಾನರಾಗಲು ಸಾಧ್ಯವಿಲ್ಲ. ಇದನ್ನು ಶ್ರೇಷ್ಠ ಆಚಾರ್ಯರು ವಿಶ್ಲೇಷಿಸಿದ್ದಾರೆ. ಅವರು ದೇವರ ಗುಣಲಕ್ಷಣಗಳನ್ನು ವಿಶ್ಲೇಷಿಸಿದ್ದಾರೆ. ಅವರು ಗುಣಲಕ್ಷಣವನ್ನು ಅರವತ್ತನಾಲ್ಕು ಎಂದು ನಿರೂಪಿಸಿದ್ದಾರೆ. ಮತ್ತು ಆ ಅರವತ್ತನಾಲ್ಕರ ಪೈಕಿ, ನಮ್ಮಲ್ಲಿ, ನಾವು ಜೀವಿಗಳು, ನಾವು ಐವತ್ತನ್ನು ಮಾತ್ರ ಹೊಂದಿದ್ದೇವೆ. ಮತ್ತು ಅದು ಅಲ್ಪ ಪ್ರಮಾಣದಲ್ಲಿದೆ. ದೇವರ ಐವತ್ತು ಗುಣಗಳು ನಮ್ಮಲ್ಲಿವೆ, ಆದರೆ ಅದು ತುಂಬಾ ..., ಅಲ್ಪ ಪ್ರಮಾಣದಲ್ಲಿ." |
690120 - ಉಪನ್ಯಾಸ ಶ್ರೀ.ಭಾ. ೦೫.೦೫.೦೧ - ಲಾಸ್ ಎಂಜಲೀಸ್ |