KN/690209 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೯ Category:KN/ಅಮ...") |
(No difference)
|
Revision as of 12:10, 29 November 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ನಾವು ಕೃಷ್ಣನನ್ನು ಆಶ್ರಯಿಸಿದರೆ, ನಮ್ಮನ್ನು ರಕ್ಷಿಸುವ ವಿಷಯದಲ್ಲಿ ನಮಗೆ ಕೆಲವು ನ್ಯೂನತೆಗಳು ಇದ್ದರೂ, ಕೃಷ್ಣನು ಅವುಗಳನ್ನು ಸರಿಪಡಿಸುವನು. ಆದ್ದರಿಂದ ನಾವು ಕೃಷ್ಣನನ್ನು ಅವಲಂಬಿಸಿರಬೇಕು. ಅದನ್ನು...." ಶರಣಾಗತಿ " ಎಂದು ಕರೆಯಲಾಗುತ್ತದೆ. ಕೃಷ್ಣನು ನಮಗೆ ರಕ್ಷಣೆ ನೀಡುವನು ಎಂದು ನಂಬಿ ಶರಣಾಗಿ. ಕೃಷ್ಣನ ರಕ್ಷಣೆ ಇಲ್ಲದೆ, ಬೇರೆ ಯಾವುದೇ ರಕ್ಷಣೆ ಸಮಂಜಸವಲ್ಲ. ಅದರಲ್ಲಿ ಭರವಸೆ ಇಲ್ಲ." |
690209 - ಉಪನ್ಯಾಸ ಆಯ್ದ ಭಾಗಗಳು - ಲಾಸ್ ಎಂಜಲೀಸ್ |