KN/770216 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್: Difference between revisions
Alankrutha (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೭೭ Category:KN/ಅಮ...") |
(No difference)
|
Revision as of 10:08, 5 December 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ, ಕೃಷ್ಣನ ಲೀಲೆಗಳು ಈ ವಿಶ್ವದಲ್ಲಿ, ಆ ವಿಶ್ವದಲ್ಲಿ, ಎಲ್ಲಾ ವಿಶ್ವದಲ್ಲಿಯೂ ಮುಂದುವರಿಯುತ್ತವ. ಅವನು ಎಲ್ಲ ವಿಶ್ವಗಳಲ್ಲಿಯೂ ಇದ್ದಾನೆ. ಅದನ್ನು ನಿತ್ಯ-ಲೀಲಾ ಎಂದು ಕರೆಯಲಾಗುತ್ತದೆ. ಆದ್ದರಿಂದ ಶ್ರೇಷ್ಠ, ಪರಿಪೂರ್ಣ ಭಕ್ತರು, ಮೊದಲಿಗೆ ಅವರನ್ನು ಅಲ್ಲಿಗೆ ಕಳುಹಿಸಲಾಗುತ್ತದೆ ಮತ್ತು ಹೆಚ್ಚಿನ ತರಬೇತಿ ನೀಡಲಾಗುತ್ತದೆ ಮತ್ತು ಅವರು ಪ್ರವೇಶಿಸುತ್ತಾರೆ. ಮಾಮ್ ಏತಿ. ಹೇಗೆ, ಆಡಳಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಅವರು ಯಾರೋ ಒಬ್ಬ ಮ್ಯಾಜಿಸ್ಟ್ರೇಟ್ ನ ಸಹಾಯಕನಾಗಿ ಮಾಡುತ್ತಾರೆ, ನಂತರ ಕ್ರಮೇಣ ಅವನನ್ನು ಹೈಕೋರ್ಟ್ ನ್ಯಾಯಾಧೀಶನನ್ನಾಗಿ ಬಡ್ತಿ ನೀಡಲಾಗುತ್ತದೆಯೋ , ಅದರಂತೆಯೇ." |
770216 - ಸಂಭಾಷಣೆ A - ಮಾಯಾಪುರ್ |