KN/690512b ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಕೊಲಂಬಸ್: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೯ Category:KN/ಅ...") |
(No difference)
|
Latest revision as of 08:39, 10 April 2022
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ನೀವು ಭೌತಿಕ ಶಕ್ತಿ ಅಥವಾ ಆಧ್ಯಾತ್ಮಿಕ ಶಕ್ತಿ ಅಥವಾ ತಟಸ್ಥ ಶಕ್ತಿಯನ್ನು ತೆಗೆದುಕೊಳ್ಳಿ, ಎಲ್ಲವೂ ದೇವರ, ಕೃಷ್ಣನ ಶಕ್ತಿ-ಆದರೆ ಅವೆಲ್ಲವೂ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ, ಇಲ್ಲಿಯವರೆಗೂ ನಾನು ತಟಸ್ಥ ಶಕ್ತಿ, ನಾನು ಭೌತಿಕ ಶಕ್ತಿಯ ನಿಯಂತ್ರಣದಲ್ಲಿದ್ದರೆ, ಅದು ನನ್ನ ದುರದೃಷ್ಟ. ಆದರೆ ನಾನು ಆಧ್ಯಾತ್ಮಿಕ ಶಕ್ತಿಯಿಂದ ನಿಯಂತ್ರಿಸಲ್ಪಟ್ಟರೆ, ಅದು ನನ್ನ ಅದೃಷ್ಟ, ಆದ್ದರಿಂದ ಭಗವದ್ಗೀತೆಯಲ್ಲಿ ಇದನ್ನು ಹೇಳಲಾಗಿದೆ, ಮಹಾತ್ಮಾನಸ್ ತು ಮಾಂ ಪಾರ್ಥ ದೈವಿಂ ಪ್ರಕೃತಿಂ ಆಶ್ರೀತಾಃ (ಭ.ಗೀ-೯.೧೩). ಅವರು ಆಧ್ಯಾತ್ಮಿಕ ಶಕ್ತಿಯ ಆಶ್ರಯವನ್ನು ಪಡೆಯುತ್ತಾರೆ, ಅವರು ಮಹಾತ್ಮರು ಮತ್ತು ಅವರ ಲಕ್ಷಣವೇನು: ಭಜಂತಿ ಅನನ್ಯ ಮನಸೋ, ಕೇವಲ ಭಕ್ತಿ ಸೇವೆಯಲ್ಲಿ ತೊಡಗುತ್ತಾರೆ. ಅದು, ಅದು ಅಷ್ಟೆ." |
690512 - ಅಲೆನ್ ಗಿನ್ಸ್ಬರ್ಗ್ ಅವರೊಂದಿಗೆ ಸಂಭಾಷಣೆ- ಕೊಲಂಬಸ್ |