KN/720229 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್: Difference between revisions
(Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೭೨ Category:KN/ಅ...") |
(No difference)
|
Latest revision as of 18:38, 31 August 2022
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಈ ಭೌತಿಕ ದೇಹವನ್ನು ಹೇಗೆ ಶುದ್ಧೀಕರಿಸಬಹುದು?
ಹೌದು ಮಾಡಬಹುದು, ಉದಾಹರಣೆಗೆ ಕಬ್ಬಿಣದ ಸಲಾಕೆಯನ್ನು ತೆಗೆದುಕೊಂಡು ಅದನ್ನು ಬೆಂಕಿಯಲ್ಲಿ ಹಾಕಿ ಬೆಚ್ಚಗಾಗಿಸಿದಂತೆ, ಅದು ಬೆಚ್ಚಗಾಗುತ್ತದೆ, ಬೆಚ್ಚಗಾಗುತ್ತದೆ ಮತ್ತು ಕೊನೆಗೆ ಅದು ಕೆಂಪು ಬಿಸಿಯಾಗುತ್ತದೆ. ಆ ಸಮಯದಲ್ಲಿ ಅದು ಕಬ್ಬಿಣದ ರಾಡ್ ಅಲ್ಲ, ಅದು ಬೆಂಕಿ. ನೀವು ಅದನ್ನು ಎಲ್ಲಿಯಾದರೂ ಸ್ಪರ್ಶಿಸಿದರೆ ಅದು ಸುಡುತ್ತದೆ, ಹಾಗೆಯೇ ನೀವು ಹರೇ ಕೃಷ್ಣ ಮಂತ್ರವನ್ನು ನಿಯಮಿತವಾಗಿ ತತ್ವಗಳ ಪ್ರಕಾರ ಜಪಿಸಿದರೆ ಕ್ರಮೇಣ ನಿಮ್ಮ ಇಡೀ ದೇಹವು ಆಧ್ಯಾತ್ಮಿಕವಾಗುತ್ತದೆ. ಆಗ ಅದು "ಅಪಾಪ-ವಿಧಮ್", ಇನ್ನು ಪಾಪವಿಲ್ಲ. ಆದ್ದರಿಂದ ನೀವು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಪರಿಶುದ್ಧಗೊಳಿಸಬೇಕು ನಂತರ ನೀವು ದೇವರ ರಾಜ್ಯಕ್ಕೆ, ದೇವರಿಗೆ ಹಿಂತಿರುಗಿ, ಮನೆಗೆ ಮರಳುತ್ತೀರಿ." |
720229 - ಉಪನ್ಯಾಸ Festival Gaura-Purnima - ಮಾಯಾಪುರ್ |