KN/720308 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಕಲ್ಕತ್ತಾ: Difference between revisions
(Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೭೨ Category:KN/ಅ...") |
(No difference)
|
Latest revision as of 19:46, 21 January 2023
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಭಕ್ತಿ-ಯೋಗವು ಕೃಷ್ಣನೊಂದಿಗಿನ ನೇರ ಸಂಪರ್ಕವಾಗಿದೆ-ಇದು
ಎಲ್ಲರಿಗೂ ಮುಕ್ತವಾಗಿಲ್ಲ,ಹಾಗು ಎಲ್ಲರೂ ಅದನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ: ಯೇಷಾಂ ಅಂತ-ಗತಂ ಪಾಪಂ; ಎಲ್ಲಾ ಪಾಪ ಚಟುವಟಿಕೆಗಳಿಂದ ಸಂಪೂರ್ಣವಾಗಿ ಮುಕ್ತವಾಗಿರುವವನು, 'ಪಾಪಮ್'. ಪಾಪಕಾರ್ಯಗಳಲ್ಲಿ ತೊಡಗಿರುವ ಯಾರಾದರೂ ಕೃಷ್ಣನನ್ನು ಅಥವಾ ದೇವರನ್ನು ಅರ್ಥಮಾಡಿಕೊಳ್ಳಲಾರರು. ಅದು ಸಾಧ್ಯವಿಲ್ಲ. ಇವು ಪಾಪದ ಚಟುವಟಿಕೆಗಳ ನಾಲ್ಕು ತತ್ವಗಳಾಗಿವೆ: ಅಕ್ರಮ ಲೈಂಗಿಕ ಜೀವನ, ಅಮಲು, ಮಾಂಸ ತಿನ್ನುವುದು ಮತ್ತು ಜೂಜಾಟ." |
720308 - ಉಪನ್ಯಾಸ BG 09.02 - ಕಲ್ಕತ್ತಾ |