KN/Prabhupada 0018 - ಗುರುವಿನ ಪಾದಪದ್ಮಗಳಲ್ಲಿ ದೃಡವಾದ ನಂಬಿಕೆ: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0018 - in all Languages Category:KN-Quotes - 1975 Category:KN-Quotes - L...")
 
No edit summary
 
(One intermediate revision by one other user not shown)
Line 8: Line 8:
[[Category:Kannada Language]]
[[Category:Kannada Language]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|Kannada|KN/Prabhupada 0017 - ಆಧ್ಯಾತ್ಮಿಕ ಮತ್ತು ಭೌತಿಕ ಶಕ್ತಿಗಳು|0017|KN/Prabhupada 0019 - ನೀವು ಏನು ಕೇಳಿಸಿಕೊಳ್ಳುತ್ತಿರೋ ಅದನ್ನು ಬೇರೆಯವರಿಗೆ ಹೇಳಬೇಕು|0019}}
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->
<div class="center">
<div class="center">
Line 16: Line 19:


<!-- BEGIN VIDEO LINK -->
<!-- BEGIN VIDEO LINK -->
{{youtube_right|P_d5CVgfU7Y|Firmly Faithful At The Lotus Feet Of Guru -<br />Prabhupāda 0018}}
{{youtube_right|iGOzKnV9rGw|ಗುರುವಿನ ಪಾದಪದ್ಮಗಳಲ್ಲಿ  ದೃಡವಾದ ನಂಬಿಕೆ<br />-Prabhupāda 0018}}
<!-- END VIDEO LINK -->
<!-- END VIDEO LINK -->


<!-- BEGIN AUDIO LINK -->
<!-- BEGIN AUDIO LINK -->
<mp3player>http://vaniquotes.org/w/images/750712SB.PHI_clip.mp3</mp3player>
<mp3player>https://s3.amazonaws.com/vanipedia/clip/750712SB.PHI_clip.mp3</mp3player>
<!-- END AUDIO LINK -->
<!-- END AUDIO LINK -->


Line 28: Line 31:


<!-- BEGIN TRANSLATED TEXT -->
<!-- BEGIN TRANSLATED TEXT -->
ಪ್ರಭುಪಾದ: ನಾವು ಈ ಸಮಯವನ್ನು ಪರಿಹಾರ ಹುಡುಕುವುದ್ದಕೆ ಬಳಸಿಕೊಳ್ಳಬೇಕು ಯಾವ ಜೀವನದಲ್ಲಿ ನಾವು ಪದೇ ಪದೇ ಮರಣ ಹೊಂದು ಮತ್ತೆ ಬೇರೊಂದು ಶರೀರ ಸ್ವೀಕರಿಸುತ್ತಿದ್ದೆವೆ. ಸರಿಯಾದ ಗುರುಗಳ ಬಳಿ ಬಾರದ ಹೊರತು ಅವರಿಗೆ ಹೇಗೆ ಅರ್ಥವಾಗುತ್ತದೆ? ಆದ್ದರಿಂದ ಶಾಸ್ತ್ರ, ಹೇಳುತ್ತದೆ ತದ್-ವಿಜ್ಞಾನಾರ್ಥಮ್: ನಿಮ್ಮ ಜೀವನದ ನಿಜವಾದ ಸಮಸ್ಯೆ ತಿಳಿಯಬೇಕು ಎಂದರೆ ಮತ್ತು ನೀವು ಪ್ರಬುದ್ಧ ಬಯಸಿದರೆ ಹೇಗೆ ಕೃಷ್ಣ ಪ್ರಜ್ಞೆಯಾಗಲು ಹೇಗೆ ಶಾಶ್ವತವಾಗುವುದು, ಮನೆಗೆ ಮರಳುವುದು, ದೇವೊತ್ತಮ ಬಳಿ ಮರಳುವುದು, ಆಗ ನೀವು ಗುರುವಿನ ಹತ್ತಿರ ಹೋಗಬೇಕು." ಮತ್ತು ಯಾರು ಗುರು? ಅದನ್ನು ವಿವರಿಸಿದೆ, ಬಹಳ ಸರಳ ವಿಷಯ ಗುರುಗಳು ಯಾವ ಕಲ್ಪನೆ ಸೃಷ್ಟಿ ಮಾಡುವುದಿಲ್ಲ " ನೀವು ಇದನ್ನು ಮಾಡಿ ಮತ್ತು ನನಗೆ ದುಡ್ಡು ಕೊಡಿ ಮತ್ತು ನಿಮ್ಮಗೆ ಸಂತೋಷವಾಗುತ್ತದೆ ಅದು ಗುರುವಲ್ಲ. ಅದು ಹಣ ಗಳಿಸುವ ಮತ್ತೊಂದು ಪ್ರಕ್ರಿಯೆ. ಆದ್ದರಿಂದ ಇಲ್ಲಿ ಹೇಳಿದೆ, ಮೂಢ, ಪ್ರತಿಯೊಬ್ಬರು ಯಾರು ಕೇವಲ ಮೂರ್ಖರ ಸ್ವರ್ಗದಲ್ಲಿ ವಾಸಿಸುತ್ತಿರುವ ರೀತಿ, ಅಜಾಮಿಳ ತನ್ನ ಕಲ್ಪನಗಳನ್ನು ಉತ್ಪಾದನಾ ಮಾಡುವ ರೀತಿ..... ಯಾರಾದರು ತೆಗೆದುಕೊಂಡಿದ್ದಾರೆ, ಇದು ನನ್ನ ಕರ್ತವ್ಯ," ಯಾರಾದರು ಹೊಂದಿದರೆ.... ಅವನು ಮೂರ್ಖ. ನೀವು ಗುರುವಿಗೆ ನಿಮ್ಮ ಕರ್ತವ್ಯ ಏನು ಎಂದು ತಿಳಿದಿರಬೇಕು. ನೀವು ದಿನ ಹಾಡುತೀರ, ಗುರು-ಮುಖ-ಪದ್ಮ-ವಾಕ್ಯ, ಚಿತ್ತೆತೆ ಕೊರಿಯಾ ಐಕ್ಯ, ಆರನಾ ಕೊರಿಹೊ ಮನೆ ಆಶಾ. ಇದು ಜೀವನ. ಇದು ಜೀವನ. ಗುರು-ಮುಖ-ಪದ್ಮ....... ನೀವು ವಿಶ್ವಾಸಾರ್ಹ ಗುರುವನ್ನು ಸ್ವೀಕರಿಸ ಬೇಕು. ಆಗ ನಿಮ್ಮ ಜೀವನ ಯಶಸ್ವಿ. ಆರನಾ ಕೊರಿಹೊ ಮನೆ ಆಶಾ. ನೀನು ಮೂಢ, ನೀವು ಬೇರೆನು ಆಸೆ ಪಡುವುದಿಲ್ಲ. ನೀವು ದಿನವು ಹಾಡುವುತ್ತಿಲ್ಲವಾ? ಆದರೆ ಅದು ನಿಮ್ಮಗೆ ಅರ್ಥವಾಗುತ್ತಿಲ್ಲ? ಅಥವ ನೀವು ಬರಿ ಹಾಡುತ್ತೀರಾ? ಏನು ಇದರ ಅರ್ಥ? ಯಾರು ವಿವರಿಸುತಾರೆ? ಯಾರಿಗು ಗೊತ್ತಿಲ್ಲ? ಹೌದು, ಏನು ಇದರ ಅರ್ಥ? ಭಕ್ತ: "ನನ್ನ ಆಸೆ ಕೇವಲ ನನ್ನ ಮನಸ್ಸುನ್ನು ಶುದ್ಧೀಕರಿಸುವುದು ನನ್ನ ಗುರುಗಳ ಬಾಯಿಂದ ಹೊರ ಬರುವ ಪದಗಳು. ಇದ್ದಲ್ಲದೆ ನನಗೆ ಬೇರೆನು ಆಸೆ ಇಲ್ಲ." ಪ್ರಭುಪಾದ: ಹೌದು. ಇದು ಆಜ್ಞೆ. ಗುರು-ಮುಖ-ಪದ್ಮ-ವಾಕ್ಯ, ಚಿತ್ತೆತೆ ಕೊರಿಯಾ ಐಕ್ಯ, ಆರನಾ ಕೊರಿಹೊ ಮನೆ ಆಶಾ. ಈಗ ಚಿತ್ತ ಎಂದರೆ ಪ್ರಜ್ಞೆ ಅಥವ ಹೃದಯ. "ನಾನು ಇದ್ದನು ಅಷ್ಟೆ ಮಾಡುವೆ, ಅಷ್ಟೆ. ನನ್ನ ಗುರು ಮಹಾರಾಜರು ಹೇಳಿದರು; ನಾನು ಇದನ್ನು ಮಾಡುತ್ತೆನೆ." ಚಿತ್ತೆತೆ ಕೊರಿಯಾ ಐಕ್ಯ, ಆರ ನಾ ಕೊರಿಹೊ ಮಾನೆ ಆಶಾ. ಇದು ನನ್ನ ಗರ್ವ ಅಲ್ಲ, ಆದರೆ ನಾನು ಹೇಳಬಲ್ಲೆ, ನಿಮ್ಮಗೆ ಆದೇಶಕಾಗಿ, ನಾನು ಮಾಡಿದೆ. ಆದ್ದರಿಂದ ಏನಾದರು ನನ್ನ ಎಲ್ಲ ದೇವಸಹೋದರರಗಿಂತ ಯಶಸ್ಸು ನೋಡಿದರೆ, ಅದು ಈ ಕಾರಣದಿಂದಾಗಿ ನನಗೆ ಏನು ಸಾಮರ್ಥ್ಯವಿಲ್ಲ, ಆದರೂ ನಾನು ತೆಗೆದುಕೊಂಡೆ, ನನ್ನ ಗುರುವಿನ ಪದಗಳನ್ನು, ನನ್ನ ಜೀವ ಮತ್ತು ಆತ್ಮದ ರೀತಿ. ಆದ್ದರಿಂದ ಇದು ಸತ್ಯ. ಗುರು-ಮುಖ-ಪದ್ಮ-ವಾಕ್ಯ, ಚಿತ್ತೆತೆ ಕೊರಿಯಾ ಐಕ್ಯ, ಪ್ರತಿಯೊಬ್ಬರು ಮಾಡಬೇಕು. ಆದರೆ ಅವನು ಅದ್ದಕೆ ಸೇರಿಸಿದರೆ, ಬದಲಾಯಿಸಿದರೆ, ನಂತರ ಅವರು ಮುಗಿದ ಸೇರಿಸುವುದೂ ಇಲ್ಲ, ಬದಲಾಯಿಸುವುದೂ ಇಲ್ಲ ನೀವು ಗುರುಗಳ ಬಳಿ ಹೋಗಬೇಕು- ಗುರು ಎಂದರೆ ಕೃಷ್ಣನ ನಿಷ್ಠಾವಂತ ಸೇವಕ, ಮತ್ತು ನೀವು ಅವರ ಪದವನ್ನು ತೆಗದುಕೊಳ್ಳಬೇಕು ಹೇಗೆ ಅವರ ಸೇವೆ ಮಾಡುವುದು ಎಂದು ಆಗ ನೀವು ಯಶಸ್ವಿಯಾಗುತ್ತೀರ ನೀವೇ ಉತ್ಪತ್ತಿ ಮಾಡಿದರೆ " ನಾನು ನನ್ನ ಗುರುಗಿಂತ ಬುದ್ಧೀವಂತ ಎಂದು, ಮತ್ತು ನಾನು ಸೇರಿಸಬಹುದು ಅಥವ ಬದಲಾಯಿಸಬಹುದು," ಆಗ ನೀವು ಮುಗಿದಿರಿ. ಆದ್ದರಿಂದ ಮಾತ್ರ. ಮತ್ತೆ ಈಗ, ಮುಂದೆ ಹಾಡಿರಿ. ಭಕ್ತ: ಶ್ರೀ-ಗುರು-ಚರಣೆ ರತಿ, ಯಯಿ ಸೆ ಉತ್ತಮ-ಗತಿ. ಪ್ರಭುಪಾದ: ಶ್ರೀ-ಗುರು-ಚರಣೆ ರತಿ, ಯಯಿ ಸೆ ಉತ್ತಮ-ಗತಿ. ನಿಮ್ಮಗೆ ನಿಜವಾದ ಪ್ರಗತಿ ಬೇಕಾದರೆ, ಆಗ ನೀವು ಗುರುವಿನ ಪಾದ ಕಮಲದ್ದಲ್ಲಿ ದೃಢವಾಗಿ ನಿಷ್ಠಾವಂತರಾಗುರ ಬೇಕು. ಆಗ ? ಭಕ್ತ: ಜೆ ಪ್ರಸಾದ ಪೂರೆ ಸರ್ವ ಆಶಾ. ಪ್ರಭುಪಾದ: ಜೆ ಪ್ರಸಾದ ಪೂರೆ ಸರ್ವ ಆಶಾ.. ಯಸ್ಯ ಪ್ರಸಾದಾತ್...... ಇದು ಇಡೀ ವೈಷ್ಣವ ತತ್ವಶಾಸ್ತ್ರ ದ ಆದೇಶ. ನಾವು ಹಾಗೆ ಮಾಡದ ಹೊರತು, ನಾವು ಮೂಡದಾಗಿರುತ್ತೆವೆ, ಮತ್ತು ಇದ್ದನು ಅಜಾಮಿಳ- ಉಪಾಖ್ಯಾನದಲ್ಲಿ ವಿವರಿಸಲಾಗಿದೆ. ಆದ್ದರಿಂದ ಇವತ್ತು ನಾವು ಈ ಶ್ಲೋಕವನು ಓದುತ್ತೆವೆ, ಸ ಯೆವಮ್ ವರ್ತಮಾನಃ ಅಜ್ಞಾನಃ. ಮತ್ತೆ ಅವನು ಹೇಳುತ್ತಾರೆ. ಮತ್ತೆ ವ್ಯಾಸದೇವ ಹೇಳುತ್ತಾರೆ " ಈ ಮೂಢ ಆ ಸ್ತಿತಿಯಲ್ಲಿ ಇದ್ದಾ, ಎಂದು ತನ್ನ ಮಗನ ಸೇವೆಯಲ್ಲಿ ಮಗ್ನನಾಗಿದ್ದಾ, ನಾರಾಯಣ, ಆ ಹೆಸರು." ಅವನಿಗೆ ತಿಳಿದಿರಲಿಲ್ಲ.... " ಏನಿದು ಅಸಂಬದ್ಧ ನಾರಾಯಣ?" ಅವನ ಮಗ ಗೊತ್ತಿತ್ತು. ಆದರೆ ನಾರಾಯಣ ಬಹಳ ಕರುಣಾಮಯಿ ಏಕೆಂದರೆ ಅವನು ನಿರಂತರವಾಗಿ ತನ್ನ ಮಗನ ಕರೆಯುತ್ತಿದ್ದಾ " ನಾರಾಯಣ, ದಯವಿಟ್ಟು ಇಲ್ಲಿ ಬಾ. ನಾರಾಯಣ, ದಯವಿಟ್ಟು ಇದ್ದನು ತೆಗೆದುಕೊ," 'ಆದ್ದರಿಂದ ಕೃಷ್ಣ ಅದ್ದನು ತೆಗೆದುಕೊಂಡ " ಇವನು ನಾರಾಯಣ ಎಂದು ಜಪಿಸುತ್ತಿದ್ದಾನೆ. ಕೃಷ್ಣ ಬಹಳ ಕರುಣಾಶಲಿ ಅವನ ಅರ್ಥ ಎಂದಿಗೂ " ನಾನು ನಾರಾಯಣನ ಹತ್ತಿರ ಹೋಗುತ್ತೆನೆ." ಎಂದು ಇರಲಿಲ್ಲ ಅವನ ಮಮತೆಯ ಕಾರಣ ಅವನಿಗೆ ಅವನ ಪುತ್ರ ಬೇಕಿತ್ತು ನಾರಾಯಣನ ಪವಿತ್ರ ನಾಮ ಜಪ ಮಾಡಲು ಅವನಿಗೆ ಅವಕಾಶ ಸಿಕಿತ್ತು. ಇದು ಅವನ ಇಳ್ಳೆಯ ಅದೃಷ್ಟ. ಆದ್ದರಿಂದ, ಈ ಪ್ರಕಾರ, ನಾವು ಹೆಸರನ್ನು ಬದಲಾಯಿಸುತ್ತೆವೆ. ಏಕೆ? ಏಕೆಂದರೆ ಪ್ರತಿ ಹೆಸರು ಕೃಷ್ಣನ ಸೇವಕನಾಗುವ ಉದ್ದೇಶಕಾಗಿಯೆ ಆದ್ದರಿಂದ ಹೇಗೆ ಉಪೇಂದ್ರ. ಉಪೇಂದ್ರ ಎಂದರೆ ವಾಮನದೇವ. ನೀವು ಉಪೇಂದ್ರ, ಉಪೇಂದ್ರ ಎಂದು ಕರೆದರೆ, ಅಥವ ಅದೇ ರೀತಿ, ಆ ಹೆಸರು ಖಾತೆಗೆ ತೆಗೆದುಕೊಳ್ಳಲಾಗಿದೆ. ಇದ್ದನು ನಂತರ ವಿವರಿಸಲಾಗಿದೆ
ಪ್ರಭುಪಾದ: ಪದೇ ಪದೇ ದೇಹತ್ಯಾಗ ಮಾಡಿ ಬೇರೊಂದು ದೇಹವನ್ನು ಸ್ವೀಕರಿಸುತ್ತಿರುವ ನಮ್ಮ ಜೀವನದ ಸಮಯವನ್ನು ಅದಕ್ಕೆ ಪರಿಹಾರವನ್ನು ಹುಡುಕುವುದ್ದಕೆ ಬಳಸಿಕೊಳ್ಳಬೇಕು. ಸರಿಯಾದ ಗುರುಗಳ ಬಳಿ ಸಾರದ ಹೊರತು ಅವರಿಗೆ ಹೇಗೆ ಅರ್ಥವಾಗುತ್ತದೆ? ಆದ್ದರಿಂದ, ಶಾಸ್ತ್ರ ಹೇಳುತ್ತದೆ ತದ್-ವಿಜ್ಞಾನಾರ್ಥಮ್: "ನಿಮ್ಮ ಜೀವನದ ನಿಜವಾದ ಸಮಸ್ಯೆ ತಿಳಿಯಬೇಕೆಂದರೆ ಮತ್ತು ಕೃಷ್ಣ ಪ್ರಜ್ಞೆಯಲ್ಲಿ ಪ್ರಬುದ್ಧರಾಗಬೇಕೆಂದು ಬಯಸಿದರೆ, ಹೇಗೆ ಶಾಶ್ವತವಾಗುವುದು, ಮರಳಿ ಭಗವದ್ಧಾಮಕ್ಕೆ ಹಿಂತಿರುಗುವುದು ಹೇಗೆ ಎಂದು ತಿಳಿಯಬೇಕಾದರೆ ಆಗ ನೀವು ಗುರುವಿನ ಬಳಿ ಸಾರಬೇಕು." ಮತ್ತು ಯಾರು ಗುರು? ಅದನ್ನು ವಿವರಿಸಿದೆ, ಬಹಳ ಸರಳ ವಿಷಯ. "ನೀವು ಇದನ್ನು ಮಾಡಿ ನನಗೆ ದುಡ್ಡು ಕೊಡಿ ಮತ್ತು ನಿಮ್ಮಗೆ ಸಂತೋಷವಾಗುತ್ತದೆ", ಎಂಬ ತಪ್ಪು ಕಲ್ಪನೆಯನ್ನು ಗುರುವು ಎಂದಿಗೂ ಸೃಷ್ಟಿ ಮಾಡುವುದಿಲ್ಲ. ಅದು ಗುರುವಲ್ಲ. ಅದು ಹಣ ಗಳಿಸುವ ಮತ್ತೊಂದು ಪ್ರಕ್ರಿಯೆ. ಆದ್ದರಿಂದ, ಇಲ್ಲಿ ಹೇಳಲಾಗಿದೆ, ಮೂಢ, ಕೇವಲ ಭ್ರಮಾಲೋಕದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬನು, ಅಜಾಮಿಳ ತನ್ನ ಕಲ್ಪನಗಳನ್ನು ತಯಾರಿಸುವ ರೀತಿ... ಯಾರಾದರು "ಇದು ನನ್ನ ಕರ್ತವ್ಯ," ಎಂದು ಆಲೋಚಿಸಿದರೆ... ಅವನು ಮೂರ್ಖ. ನಿಮ್ಮ ಕರ್ತವ್ಯ ಏನೆಂದು ನಿಮ್ಮ ಗುರುವಿನಿಂದ ತಿಳಿಯಬೇಕು. ನೀವು ದಿನ ಹಾಡುತೀರಿ: ಗುರು-ಮುಖ-ಪದ್ಮ-ವಾಕ್ಯ, ಚಿತ್ತೆತೆ ಕೊರಿಯಾ ಐಕ್ಯ, ಆರನಾ ಕೊರಿಹೊ ಮನೆ ಆಶಾ. ಇದು ಜೀವನ. ಇದೇ ಜೀವನ. ಗುರು-ಮುಖ-ಪದ್ಮ... ನೀವು ವಿಶ್ವಾಸಾರ್ಹ ಗುರುವನ್ನು ಸ್ವೀಕರಿಸಬೇಕು. ಆಗ ನಿಮ್ಮ ಜೀವನ ಯಶಸ್ವಿಯಾಗುತ್ತದೆ. ಆರನಾ ಕೊರಿಹೊ ಮನೆ ಆಶಾ. ಧೂರ್ತನೇ, ನೀ ಬೇರೆನೂ ಬಯಸಬಾರದು. ನೀವು ದಿನವು ಹಾಡುವುತ್ತಿಲ್ಲವೇ? ಆದರೆ ಅದು ನಿಮ್ಮಗೆ ಅರ್ಥವಾಗುತ್ತಿಲ್ಲವೇ? ಅಥವಾ ನೀವು ಬರಿ ಹಾಡುತ್ತೀರಾ? ಏನು ಇದರ ಅರ್ಥ? ಯಾರು ವಿವರಿಸುತಾರೆ? ಯಾರಿಗೂ ಗೊತ್ತಿಲ್ಲವೇ? ಹೌದು, ಏನು ಇದರ ಅರ್ಥ?  
 
ಭಕ್ತ: "ನನ್ನ ಗುರುಗಳ ಬಾಯಿಂದ ಹೊರ ಬರುವ ಪದಗಳು ನನ್ನ ಮನಸ್ಸುನ್ನು ಶುದ್ಧೀಕರಿಸಲ್ಲಿ ಎಂಬುದೊಂದೆ ನನ್ನ ಬಯಕೆ. ಇದ್ದಲ್ಲದೆ ನನಗೆ ಬೇರೆನೂ ಆಸೆ ಇಲ್ಲ."  
ಪ್ರಭುಪಾದ: ಹೌದು. ಇದುವೇ ಆಜ್ಞೆ. ಗುರು-ಮುಖ-ಪದ್ಮ-ವಾಕ್ಯ, ಚಿತ್ತೆತೆ ಕೊರಿಯಾ ಐಕ್ಯ, ಆರನಾ ಕೊರಿಹೊ ಮನೆ ಆಶಾ. ಈಗ ಚಿತ್ತ ಎಂದರೆ ಪ್ರಜ್ಞೆ ಅಥವಾ ಹೃದಯ. "ನಾನು ಅಷ್ಟೆ ಮಾಡುವೆ, ಅಷ್ಟೆ. ನನ್ನ ಗುರು ಮಹಾರಾಜರು ಹೇಳಿದರು; ನಾನು ಇದನ್ನು ಮಾಡುತ್ತೇನೆ." ಚಿತ್ತೆತೆ ಕೊರಿಯಾ ಐಕ್ಯ, ಆರ ನಾ ಕೊರಿಹೊ ಮಾನೆ ಆಶಾ. ಇದು ನನ್ನ ಗರ್ವ ಅಲ್ಲ, ಆದರೆ ನಿಮ್ಮಗೆ ಆದೇಶಕಾಗಿ ನಾನು ಹೇಳಬಲ್ಲೆ, ನಾನು ಅದನ್ನು ಆಚರಿಸಿದೆ. ಆದ್ದರಿಂದ, ಏನಾದರು ನನ್ನ ಎಲ್ಲ ದೇವಸಹೋದರರಗಿಂತ ಯಶಸ್ಸು ನೋಡಿದರೆ ಅದು ಈ ಕಾರಣದಿಂದಾಗಿ. ನನಗೆ ಏನು ಸಾಮರ್ಥ್ಯವಿಲ್ಲ, ಆದರೂ ನನ್ನ ಗುರುವಿನ ಪದಗಳನ್ನು ನನ್ನ ಪ್ರಾಣ ಮತ್ತು ಆತ್ಮವಾಗಿ ಸ್ವೀಕರಿಸಿದೆ. ಆದ್ದರಿಂದ, ಇದು ಸತ್ಯ. ಗುರು-ಮುಖ-ಪದ್ಮ-ವಾಕ್ಯ, ಚಿತ್ತೆತೆ ಕೊರಿಯಾ ಐಕ್ಯ, ಪ್ರತಿಯೊಬ್ಬರು ಮಾಡಬೇಕು. ಆದರೆ ಅವನು ಅದ್ದಕೆ ಏನನ್ನಾದರು ಸೇರಿಸಿದರೆ, ಬದಲಾಯಿಸಿದರೆ ನಾಶವಾಗುತ್ತಾನೆ. ಸೇರಿಸುವುದೂ ಇಲ್ಲ ಬದಲಾಯಿಸುವುದೂ ಇಲ್ಲ. ನೀವು ಗುರುಗಳ ಬಳಿ ಹೋಗಬೇಕು - ಗುರು ಎಂದರೆ ಕೃಷ್ಣನ ನಿಷ್ಠಾವಂತ ಸೇವಕ - ಮತ್ತು ಭಗವಂತನ ಸೇವೆ ಮಾಡುವುದು ಹೇಗೆ ಎಂದು ಗರುಮುಖೇನ ತಿಳಿಯಬೇಕು. ಆಗ ನೀವು ಯಶಸ್ವಿಯಾಗುತ್ತೀರಿ. ಆದರೆ "ನಾನು ನನ್ನ ಗುರುವಿಗಿಂತ ಬುದ್ಧಿವಂತ, ನಾನು ಸೇರಿಸಬಹುದು ಅಥವಾ  ಬದಲಾಯಿಸಬಹುದು," ಎಂದು ನೀವೇ ಉತ್ಪತ್ತಿ ಮಾಡಿದರೆ, ಆಗ ನೀವು ಮುಗಿದಿರಿ. ಅಷ್ಟೇ. ಈಗ ಮುಂದೆ ಹಾಡಿರಿ.  
 
ಭಕ್ತ: ಶ್ರೀ-ಗುರು-ಚರಣೆ ರತಿ, ಸೆ ಉತ್ತಮ-ಗತಿ.  
 
ಪ್ರಭುಪಾದ: ಶ್ರೀ-ಗುರು-ಚರಣೆ ರತಿ, ಸೆ ಉತ್ತಮ-ಗತಿ. ನಿಮ್ಮಗೆ ನಿಜವಾದ ಪ್ರಗತಿ ಬೇಕಾದರೆ, ಆಗ ನೀವು ಗುರುವಿನ ಪಾದ ಕಮಲದಲ್ಲಿ ದೃಢವಾದ ನಿಷ್ಠಾವಂತರಾಗಬೇಕು. ಮುಂದೆ?  
 
ಭಕ್ತ: ಜೆ ಪ್ರಸಾದೆ ಪೂರೆ ಸರ್ವ ಆಶಾ.  
 
ಪ್ರಭುಪಾದ: ಜೆ ಪ್ರಸಾದೆ ಪೂರೆ ಸರ್ವ ಆಶಾ... ಯಸ್ಯ ಪ್ರಸಾದಾತ್... ಇದು ಇಡೀ ವೈಷ್ಣವ ತತ್ವಶಾಸ್ತ್ರದ ಆದೇಶ. ಹಾಗೆ ಮಾಡದ ಹೊರತು ನಾವು ಮೂಡರಾಗಿರುತ್ತೇವೆ, ಮತ್ತು ಇದ್ದನು ಅಜಾಮಿಳ ಉಪಾಖ್ಯಾನದಲ್ಲಿ ವಿವರಿಸಲಾಗಿದೆ. ಆದ್ದರಿಂದ, ಇವತ್ತು ನಾವು ಈ ಶ್ಲೋಕವನು ಓದುತ್ತೆವೆ, ಸ ಯೆವಮ್ ವರ್ತಮಾನಃ ಅಜ್ಞಾಃ. ಮತ್ತೆ ಅವರು ಹೇಳುತ್ತಾರೆ. ಮತ್ತೆ ವ್ಯಾಸದೇವ ಹೇಳುತ್ತಾರೆ, "ಈ ಮೂಢ ಅಂತಹ ಸ್ಥಿತಿಯಲ್ಲಿ ಇದ್ದ. ನಾರಾಯಣ ಹೆಸರಿರುವ ತನ್ನ ಮಗನ ಸೇವೆಯಲ್ಲಿ ಮಗ್ನನಾಗಿದ್ದ." ಅವನಿಗೆ ತಿಳಿದಿರಲಿಲ್ಲ... "ಏನಿದು ಅಸಂಬದ್ಧ ನಾರಾಯಣ?" ಅವನ ಮಗ ಗೊತ್ತಿತ್ತು. ಆದರೆ ನಾರಾಯಣ ಬಹಳ ಕರುಣಾಮಯಿ ಏಕೆಂದರೆ ಅವನು ನಿರಂತರವಾಗಿ ತನ್ನ ಮಗನನ್ನು ಕರೆಯುತ್ತಿದ, "ನಾರಾಯಣ, ದಯವಿಟ್ಟು ಇಲ್ಲಿ ಬಾ. ನಾರಾಯಣ, ದಯವಿಟ್ಟು ಇದ್ದನು ತೆಗೆದುಕೊ." ಆದ್ದರಿಂದ, ಕೃಷ್ಣ ಅದ್ದನು ಹೇಗೆ ಸ್ವೀಕರಿಸಿದನೆಂದರೆ, "ಇವನು ನಾರಾಯಣ ಎಂದು ಜಪಿಸುತ್ತಿದ್ದಾನೆ." ಕೃಷ್ಣ ಬಹಳ ಕರುಣಾಮಯೀ. ಅಜಾಮಿಳನ ಅರ್ಥ ಎಂದಿಗೂ "ನಾನು ನಾರಾಯಣನ ಹತ್ತಿರ ಹೋಗುತ್ತೇನೆ" ಎಂದು ಇರಲಿಲ್ಲ. ಅವನ ಮಮತೆಯ ಕಾರಣ ಅವನಿಗೆ ಅವನ ಪುತ್ರ ಬೇಕಿತ್ತು. ನಾರಾಯಣನ ಪವಿತ್ರ ನಾಮ ಜಪ ಮಾಡಲು ಅವನಿಗೆ ಅವಕಾಶ ಸಿಕಿತ್ತು. ಇದು ಅವನ ಅದೃಷ್ಟ. ಆದ್ದರಿಂದ, ಈ ಪ್ರಕಾರ ನಾವು ಹೆಸರನ್ನು ಬದಲಾಯಿಸುತ್ತೇವೆ. ಏಕೆ? ಏಕೆಂದರೆ ಪ್ರತಿ ಹೆಸರು ಕೃಷ್ಣನ ಸೇವಕನಾಗುವ ಉದ್ದೇಶಕಾಗಿಯೆ. ಆದ್ದರಿಂದ ಉಪೇಂದ್ರ ಹೆಸರಿನಂತೆ. ಉಪೇಂದ್ರ ಎಂದರೆ ವಾಮನದೇವ. ನೀವು ಉಪೇಂದ್ರ, ಉಪೇಂದ್ರ ಎಂದು ಕರೆದರೆ, ಅಥವಾ ಅದೇ ರೀತಿಯ ಹೆಸರಿನಿಂದ, ಆ ಹೆಸರು ಖಾತೆಗೆ ತೆಗೆದುಕೊಳ್ಳಲಾಗುತ್ತದೆ. ಇದ್ದನು ನಂತರ ವಿವರಿಸಲಾಗಿದೆ.
<!-- END TRANSLATED TEXT -->
<!-- END TRANSLATED TEXT -->

Latest revision as of 01:18, 2 July 2024



Lecture on SB 6.1.26-27 -- Philadelphia, July 12, 1975

ಪ್ರಭುಪಾದ: ಪದೇ ಪದೇ ದೇಹತ್ಯಾಗ ಮಾಡಿ ಬೇರೊಂದು ದೇಹವನ್ನು ಸ್ವೀಕರಿಸುತ್ತಿರುವ ನಮ್ಮ ಈ ಜೀವನದ ಸಮಯವನ್ನು ಅದಕ್ಕೆ ಪರಿಹಾರವನ್ನು ಹುಡುಕುವುದ್ದಕೆ ಬಳಸಿಕೊಳ್ಳಬೇಕು. ಸರಿಯಾದ ಗುರುಗಳ ಬಳಿ ಸಾರದ ಹೊರತು ಅವರಿಗೆ ಹೇಗೆ ಅರ್ಥವಾಗುತ್ತದೆ? ಆದ್ದರಿಂದ, ಶಾಸ್ತ್ರ ಹೇಳುತ್ತದೆ ತದ್-ವಿಜ್ಞಾನಾರ್ಥಮ್: "ನಿಮ್ಮ ಜೀವನದ ನಿಜವಾದ ಸಮಸ್ಯೆ ತಿಳಿಯಬೇಕೆಂದರೆ ಮತ್ತು ಕೃಷ್ಣ ಪ್ರಜ್ಞೆಯಲ್ಲಿ ಪ್ರಬುದ್ಧರಾಗಬೇಕೆಂದು ಬಯಸಿದರೆ, ಹೇಗೆ ಶಾಶ್ವತವಾಗುವುದು, ಮರಳಿ ಭಗವದ್ಧಾಮಕ್ಕೆ ಹಿಂತಿರುಗುವುದು ಹೇಗೆ ಎಂದು ತಿಳಿಯಬೇಕಾದರೆ ಆಗ ನೀವು ಗುರುವಿನ ಬಳಿ ಸಾರಬೇಕು." ಮತ್ತು ಯಾರು ಗುರು? ಅದನ್ನು ವಿವರಿಸಿದೆ, ಬಹಳ ಸರಳ ವಿಷಯ. "ನೀವು ಇದನ್ನು ಮಾಡಿ ನನಗೆ ದುಡ್ಡು ಕೊಡಿ ಮತ್ತು ನಿಮ್ಮಗೆ ಸಂತೋಷವಾಗುತ್ತದೆ", ಎಂಬ ತಪ್ಪು ಕಲ್ಪನೆಯನ್ನು ಗುರುವು ಎಂದಿಗೂ ಸೃಷ್ಟಿ ಮಾಡುವುದಿಲ್ಲ. ಅದು ಗುರುವಲ್ಲ. ಅದು ಹಣ ಗಳಿಸುವ ಮತ್ತೊಂದು ಪ್ರಕ್ರಿಯೆ. ಆದ್ದರಿಂದ, ಇಲ್ಲಿ ಹೇಳಲಾಗಿದೆ, ಮೂಢ, ಕೇವಲ ಭ್ರಮಾಲೋಕದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬನು, ಅಜಾಮಿಳ ತನ್ನ ಕಲ್ಪನಗಳನ್ನು ತಯಾರಿಸುವ ರೀತಿ... ಯಾರಾದರು "ಇದು ನನ್ನ ಕರ್ತವ್ಯ," ಎಂದು ಆಲೋಚಿಸಿದರೆ... ಅವನು ಮೂರ್ಖ. ನಿಮ್ಮ ಕರ್ತವ್ಯ ಏನೆಂದು ನಿಮ್ಮ ಗುರುವಿನಿಂದ ತಿಳಿಯಬೇಕು. ನೀವು ದಿನ ಹಾಡುತೀರಿ: ಗುರು-ಮುಖ-ಪದ್ಮ-ವಾಕ್ಯ, ಚಿತ್ತೆತೆ ಕೊರಿಯಾ ಐಕ್ಯ, ಆರನಾ ಕೊರಿಹೊ ಮನೆ ಆಶಾ. ಇದು ಜೀವನ. ಇದೇ ಜೀವನ. ಗುರು-ಮುಖ-ಪದ್ಮ... ನೀವು ವಿಶ್ವಾಸಾರ್ಹ ಗುರುವನ್ನು ಸ್ವೀಕರಿಸಬೇಕು. ಆಗ ನಿಮ್ಮ ಜೀವನ ಯಶಸ್ವಿಯಾಗುತ್ತದೆ. ಆರನಾ ಕೊರಿಹೊ ಮನೆ ಆಶಾ. ಧೂರ್ತನೇ, ನೀ ಬೇರೆನೂ ಬಯಸಬಾರದು. ನೀವು ದಿನವು ಹಾಡುವುತ್ತಿಲ್ಲವೇ? ಆದರೆ ಅದು ನಿಮ್ಮಗೆ ಅರ್ಥವಾಗುತ್ತಿಲ್ಲವೇ? ಅಥವಾ ನೀವು ಬರಿ ಹಾಡುತ್ತೀರಾ? ಏನು ಇದರ ಅರ್ಥ? ಯಾರು ವಿವರಿಸುತಾರೆ? ಯಾರಿಗೂ ಗೊತ್ತಿಲ್ಲವೇ? ಹೌದು, ಏನು ಇದರ ಅರ್ಥ?

ಭಕ್ತ: "ನನ್ನ ಗುರುಗಳ ಬಾಯಿಂದ ಹೊರ ಬರುವ ಪದಗಳು ನನ್ನ ಮನಸ್ಸುನ್ನು ಶುದ್ಧೀಕರಿಸಲ್ಲಿ ಎಂಬುದೊಂದೆ ನನ್ನ ಬಯಕೆ. ಇದ್ದಲ್ಲದೆ ನನಗೆ ಬೇರೆನೂ ಆಸೆ ಇಲ್ಲ."

ಪ್ರಭುಪಾದ: ಹೌದು. ಇದುವೇ ಆಜ್ಞೆ. ಗುರು-ಮುಖ-ಪದ್ಮ-ವಾಕ್ಯ, ಚಿತ್ತೆತೆ ಕೊರಿಯಾ ಐಕ್ಯ, ಆರನಾ ಕೊರಿಹೊ ಮನೆ ಆಶಾ. ಈಗ ಚಿತ್ತ ಎಂದರೆ ಪ್ರಜ್ಞೆ ಅಥವಾ ಹೃದಯ. "ನಾನು ಅಷ್ಟೆ ಮಾಡುವೆ, ಅಷ್ಟೆ. ನನ್ನ ಗುರು ಮಹಾರಾಜರು ಹೇಳಿದರು; ನಾನು ಇದನ್ನು ಮಾಡುತ್ತೇನೆ." ಚಿತ್ತೆತೆ ಕೊರಿಯಾ ಐಕ್ಯ, ಆರ ನಾ ಕೊರಿಹೊ ಮಾನೆ ಆಶಾ. ಇದು ನನ್ನ ಗರ್ವ ಅಲ್ಲ, ಆದರೆ ನಿಮ್ಮಗೆ ಆದೇಶಕಾಗಿ ನಾನು ಹೇಳಬಲ್ಲೆ, ನಾನು ಅದನ್ನು ಆಚರಿಸಿದೆ. ಆದ್ದರಿಂದ, ಏನಾದರು ನನ್ನ ಎಲ್ಲ ದೇವಸಹೋದರರಗಿಂತ ಯಶಸ್ಸು ನೋಡಿದರೆ ಅದು ಈ ಕಾರಣದಿಂದಾಗಿ. ನನಗೆ ಏನು ಸಾಮರ್ಥ್ಯವಿಲ್ಲ, ಆದರೂ ನನ್ನ ಗುರುವಿನ ಪದಗಳನ್ನು ನನ್ನ ಪ್ರಾಣ ಮತ್ತು ಆತ್ಮವಾಗಿ ಸ್ವೀಕರಿಸಿದೆ. ಆದ್ದರಿಂದ, ಇದು ಸತ್ಯ. ಗುರು-ಮುಖ-ಪದ್ಮ-ವಾಕ್ಯ, ಚಿತ್ತೆತೆ ಕೊರಿಯಾ ಐಕ್ಯ, ಪ್ರತಿಯೊಬ್ಬರು ಮಾಡಬೇಕು. ಆದರೆ ಅವನು ಅದ್ದಕೆ ಏನನ್ನಾದರು ಸೇರಿಸಿದರೆ, ಬದಲಾಯಿಸಿದರೆ ನಾಶವಾಗುತ್ತಾನೆ. ಸೇರಿಸುವುದೂ ಇಲ್ಲ ಬದಲಾಯಿಸುವುದೂ ಇಲ್ಲ. ನೀವು ಗುರುಗಳ ಬಳಿ ಹೋಗಬೇಕು - ಗುರು ಎಂದರೆ ಕೃಷ್ಣನ ನಿಷ್ಠಾವಂತ ಸೇವಕ - ಮತ್ತು ಭಗವಂತನ ಸೇವೆ ಮಾಡುವುದು ಹೇಗೆ ಎಂದು ಗರುಮುಖೇನ ತಿಳಿಯಬೇಕು. ಆಗ ನೀವು ಯಶಸ್ವಿಯಾಗುತ್ತೀರಿ. ಆದರೆ "ನಾನು ನನ್ನ ಗುರುವಿಗಿಂತ ಬುದ್ಧಿವಂತ, ನಾನು ಸೇರಿಸಬಹುದು ಅಥವಾ ಬದಲಾಯಿಸಬಹುದು," ಎಂದು ನೀವೇ ಉತ್ಪತ್ತಿ ಮಾಡಿದರೆ, ಆಗ ನೀವು ಮುಗಿದಿರಿ. ಅಷ್ಟೇ. ಈಗ ಮುಂದೆ ಹಾಡಿರಿ.

ಭಕ್ತ: ಶ್ರೀ-ಗುರು-ಚರಣೆ ರತಿ, ಏ ಸೆ ಉತ್ತಮ-ಗತಿ.

ಪ್ರಭುಪಾದ: ಶ್ರೀ-ಗುರು-ಚರಣೆ ರತಿ, ಏ ಸೆ ಉತ್ತಮ-ಗತಿ. ನಿಮ್ಮಗೆ ನಿಜವಾದ ಪ್ರಗತಿ ಬೇಕಾದರೆ, ಆಗ ನೀವು ಗುರುವಿನ ಪಾದ ಕಮಲದಲ್ಲಿ ದೃಢವಾದ ನಿಷ್ಠಾವಂತರಾಗಬೇಕು. ಮುಂದೆ?

ಭಕ್ತ: ಜೆ ಪ್ರಸಾದೆ ಪೂರೆ ಸರ್ವ ಆಶಾ.

ಪ್ರಭುಪಾದ: ಜೆ ಪ್ರಸಾದೆ ಪೂರೆ ಸರ್ವ ಆಶಾ... ಯಸ್ಯ ಪ್ರಸಾದಾತ್... ಇದು ಇಡೀ ವೈಷ್ಣವ ತತ್ವಶಾಸ್ತ್ರದ ಆದೇಶ. ಹಾಗೆ ಮಾಡದ ಹೊರತು ನಾವು ಮೂಡರಾಗಿರುತ್ತೇವೆ, ಮತ್ತು ಇದ್ದನು ಅಜಾಮಿಳ ಉಪಾಖ್ಯಾನದಲ್ಲಿ ವಿವರಿಸಲಾಗಿದೆ. ಆದ್ದರಿಂದ, ಇವತ್ತು ನಾವು ಈ ಶ್ಲೋಕವನು ಓದುತ್ತೆವೆ, ಸ ಯೆವಮ್ ವರ್ತಮಾನಃ ಅಜ್ಞಾಃ. ಮತ್ತೆ ಅವರು ಹೇಳುತ್ತಾರೆ. ಮತ್ತೆ ವ್ಯಾಸದೇವ ಹೇಳುತ್ತಾರೆ, "ಈ ಮೂಢ ಅಂತಹ ಸ್ಥಿತಿಯಲ್ಲಿ ಇದ್ದ. ನಾರಾಯಣ ಹೆಸರಿರುವ ತನ್ನ ಮಗನ ಸೇವೆಯಲ್ಲಿ ಮಗ್ನನಾಗಿದ್ದ." ಅವನಿಗೆ ತಿಳಿದಿರಲಿಲ್ಲ... "ಏನಿದು ಅಸಂಬದ್ಧ ನಾರಾಯಣ?" ಅವನ ಮಗ ಗೊತ್ತಿತ್ತು. ಆದರೆ ನಾರಾಯಣ ಬಹಳ ಕರುಣಾಮಯಿ ಏಕೆಂದರೆ ಅವನು ನಿರಂತರವಾಗಿ ತನ್ನ ಮಗನನ್ನು ಕರೆಯುತ್ತಿದ, "ನಾರಾಯಣ, ದಯವಿಟ್ಟು ಇಲ್ಲಿ ಬಾ. ನಾರಾಯಣ, ದಯವಿಟ್ಟು ಇದ್ದನು ತೆಗೆದುಕೊ." ಆದ್ದರಿಂದ, ಕೃಷ್ಣ ಅದ್ದನು ಹೇಗೆ ಸ್ವೀಕರಿಸಿದನೆಂದರೆ, "ಇವನು ನಾರಾಯಣ ಎಂದು ಜಪಿಸುತ್ತಿದ್ದಾನೆ." ಕೃಷ್ಣ ಬಹಳ ಕರುಣಾಮಯೀ. ಅಜಾಮಿಳನ ಅರ್ಥ ಎಂದಿಗೂ "ನಾನು ನಾರಾಯಣನ ಹತ್ತಿರ ಹೋಗುತ್ತೇನೆ" ಎಂದು ಇರಲಿಲ್ಲ. ಅವನ ಮಮತೆಯ ಕಾರಣ ಅವನಿಗೆ ಅವನ ಪುತ್ರ ಬೇಕಿತ್ತು. ನಾರಾಯಣನ ಪವಿತ್ರ ನಾಮ ಜಪ ಮಾಡಲು ಅವನಿಗೆ ಅವಕಾಶ ಸಿಕಿತ್ತು. ಇದು ಅವನ ಅದೃಷ್ಟ. ಆದ್ದರಿಂದ, ಈ ಪ್ರಕಾರ ನಾವು ಹೆಸರನ್ನು ಬದಲಾಯಿಸುತ್ತೇವೆ. ಏಕೆ? ಏಕೆಂದರೆ ಪ್ರತಿ ಹೆಸರು ಕೃಷ್ಣನ ಸೇವಕನಾಗುವ ಉದ್ದೇಶಕಾಗಿಯೆ. ಆದ್ದರಿಂದ ಉಪೇಂದ್ರ ಹೆಸರಿನಂತೆ. ಉಪೇಂದ್ರ ಎಂದರೆ ವಾಮನದೇವ. ನೀವು ಉಪೇಂದ್ರ, ಉಪೇಂದ್ರ ಎಂದು ಕರೆದರೆ, ಅಥವಾ ಅದೇ ರೀತಿಯ ಹೆಸರಿನಿಂದ, ಆ ಹೆಸರು ಖಾತೆಗೆ ತೆಗೆದುಕೊಳ್ಳಲಾಗುತ್ತದೆ. ಇದ್ದನು ನಂತರ ವಿವರಿಸಲಾಗಿದೆ.