KN/680616c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೮ Category:KN/ಅಮ...") |
(Vanibot #0025: NectarDropsConnector - add new navigation bars (prev/next)) |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೬೮]] | [[Category:KN/ಅಮೃತ ವಾಣಿ - ೧೯೬೮]] | ||
[[Category:KN/ಅಮೃತ ವಾಣಿ - ಮಾಂಟ್ರಿಯಲ್]] | [[Category:KN/ಅಮೃತ ವಾಣಿ - ಮಾಂಟ್ರಿಯಲ್]] | ||
<!-- BEGIN NAVIGATION BAR -- DO NOT EDIT OR REMOVE --> | |||
{{Nectar Drops navigation - All Languages|Kannada|KN/680616b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|680616b|KN/680619 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|680619}} | |||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680616SB-MONTREAL_ND_03.mp3</mp3player>|"ಚಿನ್ನದ ಪಂಜರದಲ್ಲಿ, ಒಂದು ಪಕ್ಷಿ ಇದೆ. ನೀವು ಪಕ್ಷಿಗೆ ಯಾವುದೇ ಆಹಾರವನ್ನು ನೀಡದಿದ್ದರೆ ಮತ್ತು ಪಂಜರವನ್ನು ಸುಮ್ಮನೆ ಬಹಳ ಚೆನ್ನಾಗಿ ತೊಳೆ್ದರೆ, ಓಹ್, ಅಲ್ಲಿ ಯಾವಾಗಲೂ, (ಪಕ್ಷಿಯನ್ನು ಅನುಕರಿಸುತ್ತಾ) 'ಚಿ ಚಿ ಚಿ ಚಿ'. ಏಕೆ ? ನಿಜವಾದ ಪಕ್ಷಿಯನ್ನು ನಿರ್ಲಕ್ಷಿಸಲಾಗಿದೆ. ಪಂಜರವು ಸುಮ್ಮನೆ ಹೊರಗಿನ ಹೊದಿಕೆ. ಅದೇ ರೀತಿ, ನಾನು ಜೀವಾತ್ಮ. ಅದನ್ನು ನಾನು ಮರೆತಿದ್ದೇನೆ. ಅಹಂ ಬ್ರಹ್ಮಾಸ್ಮಿ, ನಾನು ಬ್ರಹ್ಮನ್. ನಾನು ಈ ದೇಹವಲ್ಲ, ಮನಸ್ಸಲ್ಲ. ಮೊದಲನೆಯದಾಗಿ ಅವರು ದೇಹವನ್ನು ಸುಂದರವಾಗಿ ಇಡಲು ಪ್ರಯತ್ನಿಸುತ್ತಾರೆ.ಇದು ವಸ್ತು ನಾಗರಿಕತೆ. ಬಹಳ ಸುಂದರವಾದ ಬಟ್ಟೆ, ತುಂಬಾ ಸುಂದರವಾದ ಆಹಾರ, ಬಹಳ ಸುಂದರವಾದ ಮನೆ, ಬಹಳ ಸುಂದರವಾದ ಕಾರು ಅಥವಾ ಬಹಳ ಸುಂದರವಾದ ಇಂದ್ರಿಯ ಭೋಗ-ಎಲ್ಲವೂ ತುಂಬಾ ಚೆನ್ನಾಗಿದೆ. ಆದರೆ ಅವೆಲ್ಲ ಈ ದೇಹಕ್ಕೆ. ಮತ್ತು ಒಬ್ಬನು ಯಾವಾಗ ಈ ಸುಂದರವಾದ ವ್ಯವಸ್ಥೆಗಳಿಂದ ನಿರಾಶೆಗೊಳ್ಳುತ್ತಾನೋ, ಆಗ ಅವನು ಮನಸ್ಸಿನ ಶಾಂತಿಯನ್ನು ಹುಡುಕುತ್ತಾನೆ : ಕವನ, ಮಾನಸಿಕ ಊಹಾಪೋಹ, ಎಲ್ಎಸ್ಡಿ, ಗಾಂಜಾ, ಕುಡಿಯುವುದು ಮತ್ತು ಅನೇಕ ವಿಷಯಗಳು. ಇವೆಲ್ಲವೂ ಮಾನಸಿಕವಾಗಿವೆ. ವಾಸ್ತವವಾಗಿ, ಸಂತೋಷವು ದೇಹದ್ಲಲೂ ಇಲ್ಲ, ಅಥವಾ ಮನಸ್ಸಿನಲ್ಲೂ ಇಲ್ಲ. ನಿಜವಾದ ಸಂತೋಷವು ಆತ್ಮದಲ್ಲಿದೆ. |Vanisource:680616 - Lecture SB 07.06.03 - Montreal|680616 - ಉಪನ್ಯಾಸ ಶ್ರೀ.ಭಾ. ೦೭.೦೬.೦೩ - ಮಾಂಟ್ರಿಯಲ್}} | {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680616SB-MONTREAL_ND_03.mp3</mp3player>|"ಚಿನ್ನದ ಪಂಜರದಲ್ಲಿ, ಒಂದು ಪಕ್ಷಿ ಇದೆ. ನೀವು ಪಕ್ಷಿಗೆ ಯಾವುದೇ ಆಹಾರವನ್ನು ನೀಡದಿದ್ದರೆ ಮತ್ತು ಪಂಜರವನ್ನು ಸುಮ್ಮನೆ ಬಹಳ ಚೆನ್ನಾಗಿ ತೊಳೆ್ದರೆ, ಓಹ್, ಅಲ್ಲಿ ಯಾವಾಗಲೂ, (ಪಕ್ಷಿಯನ್ನು ಅನುಕರಿಸುತ್ತಾ) 'ಚಿ ಚಿ ಚಿ ಚಿ'. ಏಕೆ ? ನಿಜವಾದ ಪಕ್ಷಿಯನ್ನು ನಿರ್ಲಕ್ಷಿಸಲಾಗಿದೆ. ಪಂಜರವು ಸುಮ್ಮನೆ ಹೊರಗಿನ ಹೊದಿಕೆ. ಅದೇ ರೀತಿ, ನಾನು ಜೀವಾತ್ಮ. ಅದನ್ನು ನಾನು ಮರೆತಿದ್ದೇನೆ. ಅಹಂ ಬ್ರಹ್ಮಾಸ್ಮಿ, ನಾನು ಬ್ರಹ್ಮನ್. ನಾನು ಈ ದೇಹವಲ್ಲ, ಮನಸ್ಸಲ್ಲ. ಮೊದಲನೆಯದಾಗಿ ಅವರು ದೇಹವನ್ನು ಸುಂದರವಾಗಿ ಇಡಲು ಪ್ರಯತ್ನಿಸುತ್ತಾರೆ.ಇದು ವಸ್ತು ನಾಗರಿಕತೆ. ಬಹಳ ಸುಂದರವಾದ ಬಟ್ಟೆ, ತುಂಬಾ ಸುಂದರವಾದ ಆಹಾರ, ಬಹಳ ಸುಂದರವಾದ ಮನೆ, ಬಹಳ ಸುಂದರವಾದ ಕಾರು ಅಥವಾ ಬಹಳ ಸುಂದರವಾದ ಇಂದ್ರಿಯ ಭೋಗ-ಎಲ್ಲವೂ ತುಂಬಾ ಚೆನ್ನಾಗಿದೆ. ಆದರೆ ಅವೆಲ್ಲ ಈ ದೇಹಕ್ಕೆ. ಮತ್ತು ಒಬ್ಬನು ಯಾವಾಗ ಈ ಸುಂದರವಾದ ವ್ಯವಸ್ಥೆಗಳಿಂದ ನಿರಾಶೆಗೊಳ್ಳುತ್ತಾನೋ, ಆಗ ಅವನು ಮನಸ್ಸಿನ ಶಾಂತಿಯನ್ನು ಹುಡುಕುತ್ತಾನೆ : ಕವನ, ಮಾನಸಿಕ ಊಹಾಪೋಹ, ಎಲ್ಎಸ್ಡಿ, ಗಾಂಜಾ, ಕುಡಿಯುವುದು ಮತ್ತು ಅನೇಕ ವಿಷಯಗಳು. ಇವೆಲ್ಲವೂ ಮಾನಸಿಕವಾಗಿವೆ. ವಾಸ್ತವವಾಗಿ, ಸಂತೋಷವು ದೇಹದ್ಲಲೂ ಇಲ್ಲ, ಅಥವಾ ಮನಸ್ಸಿನಲ್ಲೂ ಇಲ್ಲ. ನಿಜವಾದ ಸಂತೋಷವು ಆತ್ಮದಲ್ಲಿದೆ. |Vanisource:680616 - Lecture SB 07.06.03 - Montreal|680616 - ಉಪನ್ಯಾಸ ಶ್ರೀ.ಭಾ. ೦೭.೦೬.೦೩ - ಮಾಂಟ್ರಿಯಲ್}} |
Latest revision as of 23:09, 4 September 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಚಿನ್ನದ ಪಂಜರದಲ್ಲಿ, ಒಂದು ಪಕ್ಷಿ ಇದೆ. ನೀವು ಪಕ್ಷಿಗೆ ಯಾವುದೇ ಆಹಾರವನ್ನು ನೀಡದಿದ್ದರೆ ಮತ್ತು ಪಂಜರವನ್ನು ಸುಮ್ಮನೆ ಬಹಳ ಚೆನ್ನಾಗಿ ತೊಳೆ್ದರೆ, ಓಹ್, ಅಲ್ಲಿ ಯಾವಾಗಲೂ, (ಪಕ್ಷಿಯನ್ನು ಅನುಕರಿಸುತ್ತಾ) 'ಚಿ ಚಿ ಚಿ ಚಿ'. ಏಕೆ ? ನಿಜವಾದ ಪಕ್ಷಿಯನ್ನು ನಿರ್ಲಕ್ಷಿಸಲಾಗಿದೆ. ಪಂಜರವು ಸುಮ್ಮನೆ ಹೊರಗಿನ ಹೊದಿಕೆ. ಅದೇ ರೀತಿ, ನಾನು ಜೀವಾತ್ಮ. ಅದನ್ನು ನಾನು ಮರೆತಿದ್ದೇನೆ. ಅಹಂ ಬ್ರಹ್ಮಾಸ್ಮಿ, ನಾನು ಬ್ರಹ್ಮನ್. ನಾನು ಈ ದೇಹವಲ್ಲ, ಮನಸ್ಸಲ್ಲ. ಮೊದಲನೆಯದಾಗಿ ಅವರು ದೇಹವನ್ನು ಸುಂದರವಾಗಿ ಇಡಲು ಪ್ರಯತ್ನಿಸುತ್ತಾರೆ.ಇದು ವಸ್ತು ನಾಗರಿಕತೆ. ಬಹಳ ಸುಂದರವಾದ ಬಟ್ಟೆ, ತುಂಬಾ ಸುಂದರವಾದ ಆಹಾರ, ಬಹಳ ಸುಂದರವಾದ ಮನೆ, ಬಹಳ ಸುಂದರವಾದ ಕಾರು ಅಥವಾ ಬಹಳ ಸುಂದರವಾದ ಇಂದ್ರಿಯ ಭೋಗ-ಎಲ್ಲವೂ ತುಂಬಾ ಚೆನ್ನಾಗಿದೆ. ಆದರೆ ಅವೆಲ್ಲ ಈ ದೇಹಕ್ಕೆ. ಮತ್ತು ಒಬ್ಬನು ಯಾವಾಗ ಈ ಸುಂದರವಾದ ವ್ಯವಸ್ಥೆಗಳಿಂದ ನಿರಾಶೆಗೊಳ್ಳುತ್ತಾನೋ, ಆಗ ಅವನು ಮನಸ್ಸಿನ ಶಾಂತಿಯನ್ನು ಹುಡುಕುತ್ತಾನೆ : ಕವನ, ಮಾನಸಿಕ ಊಹಾಪೋಹ, ಎಲ್ಎಸ್ಡಿ, ಗಾಂಜಾ, ಕುಡಿಯುವುದು ಮತ್ತು ಅನೇಕ ವಿಷಯಗಳು. ಇವೆಲ್ಲವೂ ಮಾನಸಿಕವಾಗಿವೆ. ವಾಸ್ತವವಾಗಿ, ಸಂತೋಷವು ದೇಹದ್ಲಲೂ ಇಲ್ಲ, ಅಥವಾ ಮನಸ್ಸಿನಲ್ಲೂ ಇಲ್ಲ. ನಿಜವಾದ ಸಂತೋಷವು ಆತ್ಮದಲ್ಲಿದೆ. |
680616 - ಉಪನ್ಯಾಸ ಶ್ರೀ.ಭಾ. ೦೭.೦೬.೦೩ - ಮಾಂಟ್ರಿಯಲ್ |