KN/720306 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಕಲ್ಕತ್ತಾ

Revision as of 08:41, 6 August 2024 by Gourav (talk | contribs)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಾರತದ ತುಂಬಾ ವಿಷಾದನೀಯ ಸ್ಥಿತಿ. ಅವರು ತಮ್ಮ ಜನ್ಮಸಿದ್ಧ ಹಕ್ಕು ವೈದಿಕ ಸಾಹಿತ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ.

ಚೈತನ್ಯ ಮಹಾಪ್ರಭು ಅವರು ಇದೇ ವಿಷಯವನ್ನು ಹೇಳುತ್ತಾರೆ: ಭಾರತ-ಭೂಮಿತೆ ಹೈಲ ಮನುಷ್ಯ-ಜನ್ಮ ಯಾರ ಜನ್ಮ ಸಾರ್ಥಕ ಕರಿ' ಕರ ಪರ-ಉಪಕಾರ (ಸಿಸಿ ಆದಿ 9.41) ಈ ಎಲ್ಲಾ ವೈದಿಕ ಸಾಹಿತ್ಯವನ್ನು ಕಲಿತು, ಅವರ ಜೀವನವನ್ನು ಕೃಷ್ಣಪ್ರಜ್ಞೆಯಲ್ಲಿ ಯಶಸ್ವಿಗೊಳಿಸುವುದು ಮತ್ತು ಇಡೀ ಜಗತ್ತಿಗೆ ಈ ಸುವಾರ್ತೆಯನ್ನು ಸಾರುವುದು ಭಾರತೀಯರ ಕರ್ತವ್ಯವಾಗಿದೆ. ಅದು ಭಾರತದ ಕರ್ತವ್ಯ."

720306 - ಉಪನ್ಯಾಸ SB 07.09.08-9 - ಕಲ್ಕತ್ತಾ