KN/660725 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಭೌತಿಕ ಪ್ರಪಂಚವು ಪರಮಾತ್ಮನಿಂದ ದುಃಖದ ಸ್ಥಳವೆಂದು ಪ್ರಮಾಣೀಕರಿಸಲ್ಪಟ್ಟಿದೆ. ಈಗ, ಈ ಸ್ಥಳವನ್ನು ಆ ಉದ್ದೇಶಕ್ಕಾಗಿ ಮಾಡಿದ್ದರೆ, ನಮಗೆ ದುಃಖಗಳನ್ನು ಮಾತ್ರ ನೀಡಲು, ನೀವು ಅದನ್ನು ಹೇಗೆ ಸಂತೋಷದ ಸ್ಥಳವನ್ನಾಗಿ ಮಾಡಬಹುದು? ಈ ಸ್ಥಳವು ಆ ಉದ್ದೇಶಕೋಸ್ಕರವೆ ಇರುವುದು. ಆದ್ದರಿಂದ ಕೃಷ್ಣ ಹೇಳುತ್ತಾನೆ, 'ಯಾರೊಬ್ಬರು, ಯಾರಾದರೂ ಸರಿ, ನನ್ನ ಬಳಿಗೆ ಹಿಂತಿರುಗುತ್ತಾರೋ, ಅವರು ಮತ್ತೆ ಈ ದುಃಖದ ಸ್ಥಳಕ್ಕೆ ಮರಳಬೇಕಾಗಿಲ್ಲ’. ತ್ಯಕ್ತ್ವಾ ದೇಹಂ ಪುನರ್ ಜನ್ಮ ನೈತಿ ಮಾಮ್ ಎತಿ (ಭ.ಗೀ 4.9).”
660725 - ಉಪನ್ಯಾಸ BG 04.09-11 - ನ್ಯೂ ಯಾರ್ಕ್