KN/661211b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 23:34, 24 April 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಈ ಕಣ್ಣುಗಳು ಅಥವಾ ಇಂದ್ರಿಯಗಳನ್ನು ನಂಬಲು ಸಾಧ್ಯವಿಲ್ಲ. ನಾವು ಅಧಿಕಾರಯುತರಿಂದ ಪರಿಪೂರ್ಣ ಜ್ಞಾನದ ಮಾಹಿತಿಯನ್ನು ತೆಗೆದುಕೊಳ್ಳಬೇಕಾಗಿದೆ. ಅದು ವೈದಿಕ ಮಾರ್ಗವಾಗಿದೆ. ಆದ್ದರಿಂದ ದೇವರನ್ನು, ಅಥವಾ ಸರ್ವೋಚ್ಚ ಪರಾತ್ಪರ ಸತ್ಯವನ್ನು ತಮ್ಮ ಅಪರಿಪೂರ್ಣ ಇಂದ್ರಿಯಗಳ ಮೂಲಕ ನೋಡಲು ಬಯಸುವವರು, ದೇವರು ನಿರಾಕಾರ ಎಂದು ಹೇಳುತ್ತಾರೆ. ಅವರು ಅಪರಿಪೂರ್ಣರು. ಅದು ಅಪೂರ್ಣ ಇಂದ್ರಿಯಗಳ ಸಾಕ್ಷಾತ್ಕಾರ. ಪರಿಪೂರ್ಣವಾಗಿ, ಪರಿಪೂರ್ಣ ದೃಷ್ಟಿ, ಪರಿಪೂರ್ಣ ದೃಷ್ಟಿಯಲ್ಲಿ ಪರಮ ಪ್ರಭುವು ಒಬ್ಬ ವ್ಯಕ್ತಿ.”
661211 - ಉಪನ್ಯಾಸ CC Madhya 20.156-163 - ನ್ಯೂ ಯಾರ್ಕ್