KN/670107 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೭ Category:KN/ಅಮ...") |
(Vanibot #0025: NectarDropsConnector - add new navigation bars (prev/next)) |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೬೭]] | [[Category:KN/ಅಮೃತ ವಾಣಿ - ೧೯೬೭]] | ||
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]] | [[Category:KN/ಅಮೃತ ವಾಣಿ - ನ್ಯೂ ಯಾರ್ಕ್]] | ||
<!-- BEGIN NAVIGATION BAR -- DO NOT EDIT OR REMOVE --> | |||
{{Nectar Drops navigation - All Languages|Kannada|KN/670106c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|670106c|KN/670107b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|670107b}} | |||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670107CC-NEW_YORK_ND_01.mp3</mp3player>|"ಆದ್ದರಿಂದ ನಾವು ದೇವೋತ್ತಮ ಪರಮ ಪುರುಷೋನೊಂದಿಗೆ ನಮ್ಮ ಸಂಬಂಧವನ್ನು ಹೊಂದಲಿದ್ದೇವೆ. ಹಾಗಾದರೆ ಅದನ್ನು ಹೇಗೆ ಸಾಧಿಸಬಹುದು? ಅದನ್ನು ಈಗ ಚೈತನ್ಯ ಮಹಾಪ್ರಭುಗಳು ವಿವರಿಸುತ್ತಿದ್ದಾರೆ, ಮತ್ತು ಇದನ್ನು ನಾವು ಸೇವೆಯನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆ ಎಂದು ಕರೆಯುತ್ತೇವೆ, ಯಾವುದರಿಂದ ನಾವು ಆ ಬಿಂದುವನ್ನು ಸಾಧಿಸಬಹುದೋ ಅದನ್ನು ಅಭಿಧೇಯ ಎಂದು ಕರೆಯಲಾಗುತ್ತದೆ. ಅಭಿಧೇಯ ಎಂದರೆ ಕರ್ತವ್ಯಗಳನ್ನು ನಿರ್ವಹಿಸುವುದು, ಕರ್ತವ್ಯಗಳನ್ನು ನಿರ್ವಹಿಸುವುದು, ಅಥವಾ ಋಣದಿಂದ ಮುಕ್ತನಾಗುವುದು -ಕರ್ತವ್ಯವಲ್ಲ: ಋಣ. ನೀವು ಕೆಲವೊಮ್ಮೆ ಕರ್ತವ್ಯವನ್ನು ತಪ್ಪಿಸಬಹುದು, ಮತ್ತು ನಿಮ್ಮನ್ನು ಕ್ಷಮಿಸಲೂಬಹುದು, ಆದರೆ ನಾವು ಋಣವನ್ನು ತಪ್ಪಿಸಲು ಸಾಧ್ಯವೇ ಇಲ್ಲ. ಋಣ ಎಂದರೆ ನೀವು ಅದರಿಂದ ಮುಕ್ತಿಯಾಗಲೇ ಬೇಕು. ಅದಕ್ಕಾಗಿ ನೀವು ಉದ್ದೇಶಿಸಲ್ಪಟ್ಟಿದ್ದೀರಿ, ನೀವು ಅದರಿಂದ ಮುಕ್ತಿಯಾಗದಿದ್ದರೆ, ನೀವು ಕಷ್ಟದಲ್ಲಿ ಸಿಲಿಕಿಕೊಳ್ಳುತ್ತೀರಿ. "|Vanisource:670107 - Lecture CC Madhya 22.05 - New York|670107 - ಉಪನ್ಯಾಸ ಚೈ. ಚ. ಮಧ್ಯ ೨೨.೦೫ - ನ್ಯೂ ಯಾರ್ಕ್}} | {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670107CC-NEW_YORK_ND_01.mp3</mp3player>|"ಆದ್ದರಿಂದ ನಾವು ದೇವೋತ್ತಮ ಪರಮ ಪುರುಷೋನೊಂದಿಗೆ ನಮ್ಮ ಸಂಬಂಧವನ್ನು ಹೊಂದಲಿದ್ದೇವೆ. ಹಾಗಾದರೆ ಅದನ್ನು ಹೇಗೆ ಸಾಧಿಸಬಹುದು? ಅದನ್ನು ಈಗ ಚೈತನ್ಯ ಮಹಾಪ್ರಭುಗಳು ವಿವರಿಸುತ್ತಿದ್ದಾರೆ, ಮತ್ತು ಇದನ್ನು ನಾವು ಸೇವೆಯನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆ ಎಂದು ಕರೆಯುತ್ತೇವೆ, ಯಾವುದರಿಂದ ನಾವು ಆ ಬಿಂದುವನ್ನು ಸಾಧಿಸಬಹುದೋ ಅದನ್ನು ಅಭಿಧೇಯ ಎಂದು ಕರೆಯಲಾಗುತ್ತದೆ. ಅಭಿಧೇಯ ಎಂದರೆ ಕರ್ತವ್ಯಗಳನ್ನು ನಿರ್ವಹಿಸುವುದು, ಕರ್ತವ್ಯಗಳನ್ನು ನಿರ್ವಹಿಸುವುದು, ಅಥವಾ ಋಣದಿಂದ ಮುಕ್ತನಾಗುವುದು -ಕರ್ತವ್ಯವಲ್ಲ: ಋಣ. ನೀವು ಕೆಲವೊಮ್ಮೆ ಕರ್ತವ್ಯವನ್ನು ತಪ್ಪಿಸಬಹುದು, ಮತ್ತು ನಿಮ್ಮನ್ನು ಕ್ಷಮಿಸಲೂಬಹುದು, ಆದರೆ ನಾವು ಋಣವನ್ನು ತಪ್ಪಿಸಲು ಸಾಧ್ಯವೇ ಇಲ್ಲ. ಋಣ ಎಂದರೆ ನೀವು ಅದರಿಂದ ಮುಕ್ತಿಯಾಗಲೇ ಬೇಕು. ಅದಕ್ಕಾಗಿ ನೀವು ಉದ್ದೇಶಿಸಲ್ಪಟ್ಟಿದ್ದೀರಿ, ನೀವು ಅದರಿಂದ ಮುಕ್ತಿಯಾಗದಿದ್ದರೆ, ನೀವು ಕಷ್ಟದಲ್ಲಿ ಸಿಲಿಕಿಕೊಳ್ಳುತ್ತೀರಿ. "|Vanisource:670107 - Lecture CC Madhya 22.05 - New York|670107 - ಉಪನ್ಯಾಸ ಚೈ. ಚ. ಮಧ್ಯ ೨೨.೦೫ - ನ್ಯೂ ಯಾರ್ಕ್}} |
Latest revision as of 23:02, 4 July 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ನಾವು ದೇವೋತ್ತಮ ಪರಮ ಪುರುಷೋನೊಂದಿಗೆ ನಮ್ಮ ಸಂಬಂಧವನ್ನು ಹೊಂದಲಿದ್ದೇವೆ. ಹಾಗಾದರೆ ಅದನ್ನು ಹೇಗೆ ಸಾಧಿಸಬಹುದು? ಅದನ್ನು ಈಗ ಚೈತನ್ಯ ಮಹಾಪ್ರಭುಗಳು ವಿವರಿಸುತ್ತಿದ್ದಾರೆ, ಮತ್ತು ಇದನ್ನು ನಾವು ಸೇವೆಯನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆ ಎಂದು ಕರೆಯುತ್ತೇವೆ, ಯಾವುದರಿಂದ ನಾವು ಆ ಬಿಂದುವನ್ನು ಸಾಧಿಸಬಹುದೋ ಅದನ್ನು ಅಭಿಧೇಯ ಎಂದು ಕರೆಯಲಾಗುತ್ತದೆ. ಅಭಿಧೇಯ ಎಂದರೆ ಕರ್ತವ್ಯಗಳನ್ನು ನಿರ್ವಹಿಸುವುದು, ಕರ್ತವ್ಯಗಳನ್ನು ನಿರ್ವಹಿಸುವುದು, ಅಥವಾ ಋಣದಿಂದ ಮುಕ್ತನಾಗುವುದು -ಕರ್ತವ್ಯವಲ್ಲ: ಋಣ. ನೀವು ಕೆಲವೊಮ್ಮೆ ಕರ್ತವ್ಯವನ್ನು ತಪ್ಪಿಸಬಹುದು, ಮತ್ತು ನಿಮ್ಮನ್ನು ಕ್ಷಮಿಸಲೂಬಹುದು, ಆದರೆ ನಾವು ಋಣವನ್ನು ತಪ್ಪಿಸಲು ಸಾಧ್ಯವೇ ಇಲ್ಲ. ಋಣ ಎಂದರೆ ನೀವು ಅದರಿಂದ ಮುಕ್ತಿಯಾಗಲೇ ಬೇಕು. ಅದಕ್ಕಾಗಿ ನೀವು ಉದ್ದೇಶಿಸಲ್ಪಟ್ಟಿದ್ದೀರಿ, ನೀವು ಅದರಿಂದ ಮುಕ್ತಿಯಾಗದಿದ್ದರೆ, ನೀವು ಕಷ್ಟದಲ್ಲಿ ಸಿಲಿಕಿಕೊಳ್ಳುತ್ತೀರಿ. " |
670107 - ಉಪನ್ಯಾಸ ಚೈ. ಚ. ಮಧ್ಯ ೨೨.೦೫ - ನ್ಯೂ ಯಾರ್ಕ್ |