KN/670210 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

Revision as of 23:33, 16 July 2020 by Vanibot (talk | contribs) (Vanibot #0025: NectarDropsConnector - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಶ್ರೀ ಕೃಷ್ಣ ಚೈತನ್ಯ ಮಹಾಪ್ರಭು ಅವರು ಹರೇ ಕೃಷ್ಣ ನಾಮ ಜಪಿಸುವ ಬಗ್ಗೆ ಅವರ ಪ್ರಾಯೋಗಿಕ ಅನುಭವವನ್ನು ವಿವರಿಸುತ್ತಿದ್ದಾರೆ." ನಾನು ಬಹುತೇಕ ಹುಚ್ಚನಂತೆ ಆಗುತ್ತಿದ್ದೇನೆ "ಎಂದು, ಸ್ವತಃ ನೋಡಿದಾಗ, ಅವರು ಮತ್ತೆ ತಮ್ಮ ಆಧ್ಯಾತ್ಮಿಕ ಗುರುಗಳಲ್ಲಿ ಮಂಡಿಸಿದರು," ನನ್ನ ಪ್ರೀತಿಯ ಗುರುಗಳೇ, ನನಗೆ ಗೊತ್ತಿಲ್ಲ ನೀವು ಯಾವ ರೀತಿಯ ಜಪವನ್ನು ಜಪಿಸಲು ನನ್ನನ್ನು ಕೇಳಿದ್ದೀರಿ. "ಏಕೆಂದರೆ ಅವರು ಯಾವಾಗಲೂ ಮೂರ್ಖನಾಗಿ ವರ್ತಿಸುತ್ತಿದ್ದಾರೆ, ಅವರು ಗ್ರಹಿಸಲಸಾಧ್ಯವಾದ ತರಹ ಪ್ರಸ್ತುತ ಪಡಿಸುತ್ತಿದ್ದಾರೆ, ಏನಾಗುತ್ತಿದೆ ಎಂದು ಅವರಿಗೆ ಅರ್ಥವಾಗಲಿಲ್ಲ, ಆದರೆ " ಈ ಲಕ್ಷಣಗಳು ನನ್ನಲ್ಲಿ ಪ್ರಕಟಗೊಳ್ಳುತ್ತಿವೆ" ಎಂದು ಪ್ರಸ್ತುತ ಪಡಿಸಿದರು : ಕೆಲವೊಮ್ಮೆ ನಾನು ಅಳುತ್ತೇನೆ , ಕೆಲವೊಮ್ಮೆ ನಾನು ನಗುತ್ತೇನೆ, ಕೆಲವೊಮ್ಮೆ ನಾನು ನೃತ್ಯ ಮಾಡುತ್ತೇನೆ. ಇವು ಕೆಲವು ಲಕ್ಷಣಗಳಾಗಿವೆ. ಹಾಗಾಗಿ ನಾನು ಹುಚ್ಚನಾಗಿದ್ದೇನೆ ಎಂದು ನಾನು ಭಾವಿಸುತ್ತೇನೆ. "
670210 - ಉಪನ್ಯಾಸ ಚೈ. ಚ. ಆದಿ. ೦೭.೮೦-೯೫ - ಸ್ಯಾನ್ ಫ್ರಾನ್ಸಿಸ್ಕೋ