KN/680310c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]]
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680310IN-SAN_FRANCISCO_ND_03.mp3</mp3player>|"ಆದ್ದರಿಂದ ನಮ್ಮ ಜೀವನ ... ನಾವು ಈ ಮಾನವ ರೂಪದ ಜೀವನವನ್ನು, ಅದರಲ್ಲೂ ವಿಶೇಷವಾಗಿ ಕೃಷ್ಣ ಪ್ರಜ್ಞಾಪೂರ್ವಕ ಜೀವನವನ್ನು ಬಹಳ ಮುಖ್ಯವಾದ ಜೀವನವೆಂದು ಪರಿಗಣಿಸಬೇಕು. ನಾವು ಗಮನವಿಲ್ಲದವರಾಗಿರಬಾರದು. ಆದ್ದರಿಂದ ನಾವು ಬಹಳ ಜಾಗರೂಕರಾಗಿರಬೇಕು. ಕೃಷ್ಣ ಖಂಡಿತವಾಗಿಯೂ ನಿಮ್ಮನ್ನು ರಕ್ಷಿಸುತ್ತಾನೆ, ಆದರೆ ಅದೇ ಸಮಯದಲ್ಲಿ, ನಮಗೆ ಪ್ರಜ್ಞೆ ಇದೆ.  ನಾವು ಜಾಗ್ರತೆಯನ್ನು ವಹಿಸಿಕೊಂಡು ಮುಂದಿನ ಸಾವು ಬರುವ ಮೊದಲು, ನಾವು ಕೃಷ್ಣಲೋಕಕ್ಕೆ ವರ್ಗಾವಣೆಯಾಗಲು ನಾವು ಸಂಪೂರ್ಣವಾಗಿ ಸಿದ್ಧರಾಗಿರಬೇಕು. ಮತ್ತು ಇದು ತುಂಬಾ ಸರಳವಾದ ವಿಷಯವಾಗಿದೆ. ನೀವು ನಿರಂತರವಾಗಿ ಕೃಷ್ಣ ಪ್ರಜ್ಞೆಯಲ್ಲಿ ನಿಮ್ಮನ್ನು ಉಳಿಸಿಕೊಂಡರೆ, ಅದು ಒಂದೇ ವಿಷಯ. ಆಗ ಮುಂದಿನ ಜೀವಕ್ಕೆ ನೀವು ವರ್ಗಾವಣೆಯಾಗುವುದು ಖಚಿತ."|Vanisource:680310 - Lecture Initiation - San Francisco|680310 - ಉಪನ್ಯಾಸ ದೀಕ್ಷಾ - ಸ್ಯಾನ್ ಫ್ರಾನ್ಸಿಸ್ಕೋ}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/680310b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|680310b|KN/680312 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|680312}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680310IN-SAN_FRANCISCO_ND_03.mp3</mp3player>|"ಆದ್ದರಿಂದ ನಮ್ಮ ಜೀವನ ... ನಾವು ಈ ಮಾನವ ರೂಪದ ಜೀವನವನ್ನು, ಅದರಲ್ಲೂ ವಿಶೇಷವಾಗಿ ಕೃಷ್ಣ ಪ್ರಜ್ಞಾಪೂರ್ವಕ ಜೀವನವನ್ನು ಬಹಳ ಮುಖ್ಯವಾದ ಜೀವನವೆಂದು ಪರಿಗಣಿಸಬೇಕು. ನಾವು ಗಮನವಿಲ್ಲದವರಾಗಿರಬಾರದು. ಆದ್ದರಿಂದ ನಾವು ಬಹಳ ಜಾಗರೂಕರಾಗಿರಬೇಕು. ಕೃಷ್ಣ ಖಂಡಿತವಾಗಿಯೂ ನಿಮ್ಮನ್ನು ರಕ್ಷಿಸುತ್ತಾನೆ, ಆದರೆ ಅದೇ ಸಮಯದಲ್ಲಿ, ನಮಗೆ ಪ್ರಜ್ಞೆ ಇದೆ.  ನಾವು ಕೂಡ ಜಾಗ್ರತೆಯನ್ನು ವಹಿಸಿಕೊಂಡು ಮುಂದಿನ ಸಾವು ಬರುವ ಮೊದಲು, ನಾವು ಕೃಷ್ಣಲೋಕಕ್ಕೆ ವರ್ಗಾವಣೆಯಾಗಲು ನಾವು ಸಂಪೂರ್ಣವಾಗಿ ಸಿದ್ಧರಾಗಿರಬೇಕು. ಮತ್ತು ಇದು ತುಂಬಾ ಸರಳವಾದ ವಿಷಯವಾಗಿದೆ. ನೀವು ನಿರಂತರವಾಗಿ ಕೃಷ್ಣ ಪ್ರಜ್ಞೆಯಲ್ಲಿ ನಿಮ್ಮನ್ನು ಉಳಿಸಿಕೊಂಡರೆ, ಅದು ಒಂದೇ ವಿಷಯ. ಆಗ ಮುಂದಿನ ಜೀವಕ್ಕೆ ನೀವು ವರ್ಗಾವಣೆಯಾಗುವುದು ಖಚಿತ."|Vanisource:680310 - Lecture Initiation - San Francisco|680310 - ಉಪನ್ಯಾಸ ದೀಕ್ಷಾ - ಸ್ಯಾನ್ ಫ್ರಾನ್ಸಿಸ್ಕೋ}}

Latest revision as of 23:24, 16 August 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ನಮ್ಮ ಜೀವನ ... ನಾವು ಈ ಮಾನವ ರೂಪದ ಜೀವನವನ್ನು, ಅದರಲ್ಲೂ ವಿಶೇಷವಾಗಿ ಕೃಷ್ಣ ಪ್ರಜ್ಞಾಪೂರ್ವಕ ಜೀವನವನ್ನು ಬಹಳ ಮುಖ್ಯವಾದ ಜೀವನವೆಂದು ಪರಿಗಣಿಸಬೇಕು. ನಾವು ಗಮನವಿಲ್ಲದವರಾಗಿರಬಾರದು. ಆದ್ದರಿಂದ ನಾವು ಬಹಳ ಜಾಗರೂಕರಾಗಿರಬೇಕು. ಕೃಷ್ಣ ಖಂಡಿತವಾಗಿಯೂ ನಿಮ್ಮನ್ನು ರಕ್ಷಿಸುತ್ತಾನೆ, ಆದರೆ ಅದೇ ಸಮಯದಲ್ಲಿ, ನಮಗೆ ಪ್ರಜ್ಞೆ ಇದೆ. ನಾವು ಕೂಡ ಜಾಗ್ರತೆಯನ್ನು ವಹಿಸಿಕೊಂಡು ಮುಂದಿನ ಸಾವು ಬರುವ ಮೊದಲು, ನಾವು ಕೃಷ್ಣಲೋಕಕ್ಕೆ ವರ್ಗಾವಣೆಯಾಗಲು ನಾವು ಸಂಪೂರ್ಣವಾಗಿ ಸಿದ್ಧರಾಗಿರಬೇಕು. ಮತ್ತು ಇದು ತುಂಬಾ ಸರಳವಾದ ವಿಷಯವಾಗಿದೆ. ನೀವು ನಿರಂತರವಾಗಿ ಕೃಷ್ಣ ಪ್ರಜ್ಞೆಯಲ್ಲಿ ನಿಮ್ಮನ್ನು ಉಳಿಸಿಕೊಂಡರೆ, ಅದು ಒಂದೇ ವಿಷಯ. ಆಗ ಮುಂದಿನ ಜೀವಕ್ಕೆ ನೀವು ವರ್ಗಾವಣೆಯಾಗುವುದು ಖಚಿತ."
680310 - ಉಪನ್ಯಾಸ ದೀಕ್ಷಾ - ಸ್ಯಾನ್ ಫ್ರಾನ್ಸಿಸ್ಕೋ