KN/680924c ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್

Revision as of 23:13, 4 October 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಖಂಡಿತವಾಗಿಯೂ, ಕೃಷ್ಣ ಪ್ರಜ್ಞೆಗೆ ಬರುವ ಯಾರಾದರೂ, ಪುರುಷ ಅಥವಾ ಮಹಿಳೆ, ಹುಡುಗರು ಅಥವಾ ಹುಡುಗಿಯರು ಅವರನ್ನು ಸ್ವಾಗತಿಸಲಾಗುತ್ತದೆ. ಅವರು ತುಂಬಾ ಅದೃಷ್ಟವಂತರು. ವಾಸ್ತವಾವಾಗಿ. ಮತ್ತು" ಪ್ರಭು "ಎಂದು ಸಂಬೋಧಿಸುವ ಕಲ್ಪನೆಯ ಅರ್ಥ" ನೀವು ನನ್ನ ಯಜಮಾನರು. "ಅಂದರೆ... ಪ್ರಭು ಎಂದರೆ ಯಜಮಾನ. ಮತ್ತು "ಪ್ರಭುಪಾದ" ಎಂದರೆ ಅವನ ಪಾದ ಕಮಲಗಳಿಗೆ ನಮಸ್ಕರಿಸುವ ಅನೇಕ ಯಜಮಾನರು. ಅದು ಪ್ರಭುಪಾದ. ಆದ್ದರಿಂದ ಪ್ರತಿಯೊಬ್ಬರೂ ಇತರರನ್ನು "ನನ್ನ ಯಜಮಾನ" ಎಂದು ಪರಿಗಣಿಸಬೇಕು. ಇದು ವೈಷ್ಣವ ವ್ಯವಸ್ಥೆ."
680924 - ಸಂಭಾಷಣೆ - ಸಿಯಾಟಲ್