KN/690207 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಹೇಗಾದರೂ, ಅದು ಪ್ರಾರಂಭವಾಗಿದೆ, ಭಕ್ತಿಸಿದ್ಧಾಂತ ಸರಸ್ವತಿ ಠಾಕೂರ ಅವರ ಆಶೀರ್ವಾದ, ಅವರು ನನ್ನನ್ನು ಬಯಸಿದಂತೆ, ಅವನು ನನ್ನನ್ನು ಆಶಿಸಿದರು. ಆದ್ದರಿಂದ ಅವನು ಬಯಸಿದ ಕಾರಣ, ನನ್ನ ... ನಾನು ತುಂಬಾ ಪರಿಣಿತ ಅಥವಾ ವಿದ್ಯಾವಂತನಲ್ಲ ಅಥವಾ ಅಸಾಧಾರಣನೂ ಅಲ್ಲ, ಆದರೆ ಒಂದೇ ವಿಷಯವೆಂದರೆ ನಾನು ಅವರ ಮಾತುಗಳನ್ನು ನಂಬಿದ್ದೆ. ಅಂದರೆ ... ಅದು ನನ್ನ ಅರ್ಹತೆ ಎಂದು ನೀವು ಹೇಳಬಹುದು. ಅವರ ಮಾತಿನಲ್ಲಿ ನಾನು ಶೇಕಡಾ ನೂರಕ್ಕೆ ನೂರು ನಂಬಿದ್ದೆ. ಆದ್ದರಿಂದ ಯಾವುದೇ ಯಶಸ್ಸು ಇದ್ದರೂ, ಅದು ಅವರ ಸೂಚನೆಯ ಮೇಲೇ ನನ್ನ ದೃಢವಾದ ನಂಬಿಕೆಯಿಂದಾಗಿ. ಹಾಗಾಗಿ ನಾನು ಅನುಸರಿಸಲು ಪ್ರಯತ್ನಿಸುತ್ತಿದ್ದೇನೆ. ಮತ್ತು ಅವರ ಅನುಗ್ರಹದಿಂದ, ನೀವು ನನಗೆ ಸಹಾಯ ಮಾಡುತ್ತಿದ್ದೀರಿ. ಆದ್ದರಿಂದ ವಾಸ್ತವವಾಗಿ, ಜವಾಬ್ದಾರಿ ಈಗ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ. ನಾನೂ ಸಹ ಮುದುಕ. ನಾನು ಯಾವುದೇ ಕ್ಷಣದಲ್ಲಿ ತೀರಿಕೊಳ್ಳಬಹುದು. ಈ ಆಂದೋಲನ ಮುಂದುವರಿಯಬೇಕು."
690207 - ಉಪನ್ಯಾಸ ಭಕ್ತಿಸಿದ್ಧಾಂತ ಸರಸ್ವತಿ ಅವರ ಆವಿರ್ಭಾವದ ಹಬ್ಬದ ದಿನ - ಲಾಸ್ ಎಂಜಲೀಸ್