KN/690423 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬಫಲೋ

Revision as of 05:10, 29 June 2021 by Vanibot (talk | contribs) (Vanibot #0025: NectarDropsConnector - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ತಪೋ ದಿವ್ಯಮ್ ಯೇನ ಶುಧ್ಯೇತ್ ಸತ್ವಂ. ನಿಮ್ಮ ಅಸ್ತಿತ್ವವು ಶುದ್ಧವಾಗುತ್ತದೆ. ಮತ್ತು ನಿಮ್ಮ ಅಸ್ತಿತ್ವವು ಶುದ್ಧೀಕರಿಸಿದ ತಕ್ಷಣವೇ ... ಪ್ರಾಣಿ ಜೀವನ ಮತ್ತು ಮಾನವ ಜೀವನದ ನಡುವಿನ ವ್ಯತ್ಯಾಸವೆಂದರೆ ಮಾನವ ಜೀವನ, ಅಸ್ತಿತ್ವ, ಹೆಚ್ಚು ಶುದ್ಧವಾಗಿದೆ. ಅವನಿಗೆ ಪ್ರಾಣಿಗಳ ಪ್ರಜ್ಞೆಗಿಂತ ಉತ್ತಮ ಪ್ರಜ್ಞೆ ಸಿಕ್ಕಿದೆ. ಅದೇ ರೀತಿ, ನಿಮ್ಮ ಅಸ್ತಿತ್ವವನ್ನು ನೀವು ಹೆಚ್ಚು ಶುದ್ಧೀಕರಿಸಿದರೆ, ನೀವು ಕ್ರಮೇಣವಾಗಿ ಆಧ್ಯಾತ್ಮಿಕ ಅಸ್ತಿತ್ವಕ್ಕೆ ಏರುತ್ತೀರಿ, ಅದು ಸಂಪೂರ್ಣವಾಗಿ ಶುದ್ಧ ಜೀವನ. "
690423 - ಉಪನ್ಯಾಸ - ಬಫಲೋ