KN/690910 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹ್ಯಾಂಬರ್ಗ್: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೯ Category:KN/ಅ...") |
(No difference)
|
Latest revision as of 11:24, 23 August 2022
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ನರೋತ್ತಮ ದಾಸ ಠಾಕೂರರ ವಿವರಣೆಯು ಹೇಳುತ್ತದೆ, ಈ ಯುಗದಲ್ಲಿ ಜನರು ಕುಡುಕರು, ಸ್ತ್ರೀಯರ ಬೆನ್ನಟ್ಟುವವರು, ಮಾಂಸಾಹಾರಿಗಳು ಮತ್ತು ಎಲ್ಲರೂ ..., ಜೂಜುಕೋರರು ಆದರೂ, ಎಲ್ಲಾ ರೀತಿಯ ಪಾಪ ನಟರು, ಇಷ್ಟಿದ್ದರೂ ಅವರು ಈ ಕೃಷ್ಣ ಪ್ರಜ್ಞೆಯ ಆಂದೋಲನವನ್ನು ತೆಗೆದುಕೊಂಡು ಮತ್ತು ಜಪವನ್ನು ಮಾಡಿದರೆ, ಹರೇ ಕೃಷ್ಣ, ಅವರು ನಿಸ್ಸಂದೇಹವಾಗಿ ಉದ್ಧಾರವಾಗುತ್ತಾರೆ. ಇದು ಭಗವಾನ್ ಚೈತನ್ಯರ ಆಶೀರ್ವಾದ." |
690910 - ಹರಿ ಹರಿ ಬಿಫಲೆಗೆ ಭಜನೆ ಮತ್ತು ತಾತ್ಪರ್ಯ - ಹ್ಯಾಂಬರ್ಗ್ |