KN/710131 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಲಹಾಬಾದ್

(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಪವಿತ್ರ ನಾಮಸ್ಮರಣೆಯಲ್ಲಿ ನಿರತನಾದವನಿಗೆ ಇದೇ ವಿಶೇಷ ಸೌಲಭ್ಯ. ಅದೇನು? ಅವನು ಎಂದಿಗೂ ನರಕಯಾತನೆಯ ಸ್ಥಿತಿಗೆ ಹೋಗುವುದಿಲ್ಲ ಎಂಬುದು ಖಾತರಿ. ಅದೇ ಖಾತರಿ. ಅವನು ಜೀವರಾಶಿಗಳಲ್ಲಿ ತಳಮಟ್ಟಕ್ಕೆ, ಅಂದರೆ ಪ್ರಾಣಿಗಳ, ಅಜ್ಞಾನದ ಜೀವನದ, ಅಥವಾ ಮಾನವರಲ್ಲಿ ಕೆಳಜಾತ ಮಟ್ಟಕ್ಕೆ ಇಳಿಯದೆ ಕ್ರಮೇಣ ಪ್ರಗತಿ ಹೊಂದುತ್ತಾನೆ. ಮೇಲಾಗಿ, ಯಮರಾಜನ ಸೇವಕರಾದ ಯಮದೂತರು ಅವನನ್ನು, ಅಥವಾ ಅವನು ಯಮದೂತರನ್ನು, ಬೇಟಿಯಾಗುವುದಿಲ್ಲ ಎಂದು ಖಾತರಿಪಡಿಸಲಾಗಿದೆ. ಅವರು ದೃಷ್ಟಿಗೆ ದೂರವಿರುತ್ತಾರೆ. ಇದೇ ಫಲಿತಾಂಶವಾಗಿದೆ."
710131 - ಉಪನ್ಯಾಸ SB 06.02.48 - ಅಲಹಾಬಾದ್