KN/720222 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ವಿಶಾಖಪಟ್ಟಣಂ: Difference between revisions

 
No edit summary
 
Line 2: Line 2:
[[Category:KN/ಅಮೃತ ವಾಣಿ - ೧೯೭೨]]
[[Category:KN/ಅಮೃತ ವಾಣಿ - ೧೯೭೨]]
[[Category:KN/ಅಮೃತ ವಾಣಿ - ವಿಶಾಖಪಟ್ಟಣಂ]]
[[Category:KN/ಅಮೃತ ವಾಣಿ - ವಿಶಾಖಪಟ್ಟಣಂ]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/720222LE-VISAKHAPATNAM_ND_01.mp3</mp3player>|"ಹಿಂದೂ ಧರ್ಮ ಅಥವಾ ಕ್ರಿಶ್ಚಿಯನ್ ಧರ್ಮ ಅಥವಾ ಮುಸ್ಲಿಂ ಧರ್ಮ. ಅಂತಿಮ ಗುರಿ ಏನು?
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/720224LE-CALCUTTA_ND_01.mp3</mp3player>|" ನಾವು ಭೌತಿಕ ಪ್ರಕೃತಿಯ ನಿಯಮಗಳ ಹಿಡಿತದಲ್ಲಿದ್ದೇವೆ ಮತ್ತು ನಮ್ಮ ಕರ್ಮದ ಪ್ರಕಾರ, ನಾವು ವಿವಿಧ ರೀತಿಯ ದೇಹಗಳನ್ನು ಪಡೆಯುತ್ತೇವೆ ಮತ್ತು ಒಂದು ದೇಹದಿಂದ ಇನ್ನೊಂದಕ್ಕೆ ವರ್ಗಾವಣೆಯಾಗುತ್ತೇವೆ.
ದೇವರ ಪ್ರೀತಿ, ಲಾರ್ಡ್ ಜೀಸಸ್ ಕ್ರೈಸ್ಟ್ ಅವರು ದೇವರನ್ನು ಹೇಗೆ ಪ್ರೀತಿಸಬೇಕೆಂದು ಬೋಧಿಸಿದರು. ಮಹಮ್ಮದೀಯ ಧರ್ಮವು ಪರಮ ಪ್ರಭುವಾದ ಅಲ್ಲಾ-ಉ-ಅಕ್ಬರನನ್ನು ಅರಿತುಕೊಳ್ಳಲು ಬೋಧಿಸುತ್ತದೆ.
ಮತ್ತು ಒಮ್ಮೆ ನಾವು ಜನ್ಮ ಪಡೆದರೆ, ನಾವು ಸ್ವಲ್ಪ ಕಾಲ ಬದುಕುತ್ತೇವೆ, ನಾವು ದೇಹವನ್ನು ಬೆಳೆಸುತ್ತೇವೆ, ನಂತರ ನಾವು ಕೆಲವು ಉಪ ಉತ್ಪನ್ನಗಳನ್ನು ಉತ್ಪಾದಿಸುತ್ತೇವೆ, ನಂತರ ದೇಹವು ಕ್ಷೀಣಿಸುತ್ತದೆ ಮತ್ತು ಅಂತಿಮವಾಗಿ ಅದು ಕಣ್ಮರೆಯಾಗುತ್ತದೆ. ಕಣ್ಮರೆಯಾಗುವುದು ಎಂದರೆ ನೀವು ಇನ್ನೊಂದು ದೇಹವನ್ನು ಸ್ವೀಕರಿಸುತ್ತೀರಿ.
ಬುದ್ಧ ಧರ್ಮದಲ್ಲಿ ಅವರು ಪ್ರಾಥಮಿಕವಾಗಿ ನಾಸ್ತಿಕರು, ಆದರೆ ಭಗವಾನ್ ಬುದ್ಧನು ಕೃಷ್ಣನ ಅವತಾರವಾಗಿದ್ದಾನೆ ಆದ್ದರಿಂದ ದೇವರು, ಕೃಷ್ಣನು ನಾಸ್ತಿಕರನ್ನು ಮೋಸಗೊಳಿಸಲು ಭಗವಾನ್ ಬುದ್ಧನಾಗಿ ಕಾಣಿಸಿಕೊಂಡಿದ್ದಾನೆ ಎಂದು ಶ್ರೀಮದ್-ಭಾಗವತದಲ್ಲಿ ಹೇಳಲಾಗಿದೆ.
ಮತ್ತೆ ದೇಹವು ಬೆಳೆಯುತ್ತಿದೆ, ದೇಹವು ಉಳಿದಿದೆ, ದೇಹವು ಉಪ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ, ಮತ್ತೆ ಕ್ಷೀಣಿಸುತ್ತಿದೆ ಹಾಗು ಕಣ್ಮರೆಯಾಗುತ್ತದೆ. ಇದು ನಡೆಯುತ್ತಿದೆ. "|Vanisource:720222 - Lecture to Railway Workers - Visakhapatnam|720222 - ಉಪನ್ಯಾಸ to Railway Workers - ವಿಶಾಖಪಟ್ಟಣಂ}}
ನಾಸ್ತಿಕ ವರ್ಗವು ದೇವರನ್ನು ನಂಬಲಿಲ್ಲ ಆದರೆ ಭಗವಾನ್ ಬುದ್ಧ ಅವರ ಮುಂದೆ ಬಂದರು, " ಹೌದು ದೇವರು ಇಲ್ಲ, ಅದು ಸರಿ ಆದರೆ ನಾನು ಏನು ಹೇಳುತ್ತೀರೋ ಅದನ್ನು ತೆಗೆದುಕೊಳ್ಳಿ."  ಎಂದು ಹೇಳಿದರು.
ಆದ್ದರಿಂದ ನಾಸ್ತಿಕ ವರ್ಗ ಅದನ್ನು ತೆಗೆದುಕೊಂಡಿತು, 'ಹೌದು ನೀವು ಏನು ಹೇಳುತ್ತೀರೋ ಅದನ್ನು ನಾವು ತೆಗೆದುಕೊಳ್ಳುತ್ತೇವೆ. ಆದರೆ ನಾಸ್ತಿಕನಿಗೆ ಅವರು ದೇವರ ಅವತಾರ ಎಂದು ತಿಳಿದಿರಲಿಲ್ಲ."|Vanisource:720222 - Lecture to Railway Workers - Visakhapatnam|720222 - ಉಪನ್ಯಾಸ to Railway Workers - ವಿಶಾಖಪಟ್ಟಣಂ}}

Latest revision as of 16:04, 28 August 2022

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
" ನಾವು ಭೌತಿಕ ಪ್ರಕೃತಿಯ ನಿಯಮಗಳ ಹಿಡಿತದಲ್ಲಿದ್ದೇವೆ ಮತ್ತು ನಮ್ಮ ಕರ್ಮದ ಪ್ರಕಾರ, ನಾವು ವಿವಿಧ ರೀತಿಯ ದೇಹಗಳನ್ನು ಪಡೆಯುತ್ತೇವೆ ಮತ್ತು ಒಂದು ದೇಹದಿಂದ ಇನ್ನೊಂದಕ್ಕೆ ವರ್ಗಾವಣೆಯಾಗುತ್ತೇವೆ.

ಮತ್ತು ಒಮ್ಮೆ ನಾವು ಜನ್ಮ ಪಡೆದರೆ, ನಾವು ಸ್ವಲ್ಪ ಕಾಲ ಬದುಕುತ್ತೇವೆ, ನಾವು ದೇಹವನ್ನು ಬೆಳೆಸುತ್ತೇವೆ, ನಂತರ ನಾವು ಕೆಲವು ಉಪ ಉತ್ಪನ್ನಗಳನ್ನು ಉತ್ಪಾದಿಸುತ್ತೇವೆ, ನಂತರ ದೇಹವು ಕ್ಷೀಣಿಸುತ್ತದೆ ಮತ್ತು ಅಂತಿಮವಾಗಿ ಅದು ಕಣ್ಮರೆಯಾಗುತ್ತದೆ. ಕಣ್ಮರೆಯಾಗುವುದು ಎಂದರೆ ನೀವು ಇನ್ನೊಂದು ದೇಹವನ್ನು ಸ್ವೀಕರಿಸುತ್ತೀರಿ. ಮತ್ತೆ ದೇಹವು ಬೆಳೆಯುತ್ತಿದೆ, ದೇಹವು ಉಳಿದಿದೆ, ದೇಹವು ಉಪ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ, ಮತ್ತೆ ಕ್ಷೀಣಿಸುತ್ತಿದೆ ಹಾಗು ಕಣ್ಮರೆಯಾಗುತ್ತದೆ. ಇದು ನಡೆಯುತ್ತಿದೆ. "

720222 - ಉಪನ್ಯಾಸ to Railway Workers - ವಿಶಾಖಪಟ್ಟಣಂ