KN/Prabhupada 0015 - ನಾನು ಈ ದೇಹವಲ್ಲ: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0015 - in all Languages Category:KN-Quotes - 1966 Category:KN-Quotes - L...")
 
(Vanibot #0023: VideoLocalizer - changed YouTube player to show hard-coded subtitles version)
 
Line 8: Line 8:
[[Category:Kannada Language]]
[[Category:Kannada Language]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|Kannada|KN/Prabhupada 0014 - ಭಕ್ತರು ತುಂಬಾ ಉದಾತ್ತರು|0014|KN/Prabhupada 0016 - ನಾನು ಕೆಲಸ ಮಾಡಬೇಕು|0016}}
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->
<div class="center">
<div class="center">
Line 16: Line 19:


<!-- BEGIN VIDEO LINK -->
<!-- BEGIN VIDEO LINK -->
{{youtube_right|E2mmyfCzxAs|I Am Not This Body - Prabhupāda 0015}}
{{youtube_right|o3AdSRNfO-g|ನಾನು ಈ ದೇಹವಲ್ಲ - Prabhupāda 0015}}
<!-- END VIDEO LINK -->
<!-- END VIDEO LINK -->


<!-- BEGIN AUDIO LINK -->
<!-- BEGIN AUDIO LINK -->
<mp3player>http://vaniquotes.org/w/images/661226BG.NY_clip2.mp3</mp3player>
<mp3player>https://s3.amazonaws.com/vanipedia/clip/661226BG.NY_clip2.mp3</mp3player>
<!-- END AUDIO LINK -->
<!-- END AUDIO LINK -->



Latest revision as of 04:11, 12 July 2019



Lecture on BG 9.34 -- New York, December 26, 1966

ಆತ್ಮದ ಉಪಸ್ಥಿತಿಯನ್ನು ತೊರಲು ಆರು ಪ್ರಸ್ತುತಿ ಲಕ್ಷಣಗಳಿವೆ. ಬೆಳವಣಿಗೆ ಪ್ರಮುಖ ಒಂದಾಗಿದೆ. ಆದ್ದರಿಂದ ಬೆಳವಣಿಗೆ. ದೇಹದಿಂದ ಆತ್ಮ ಹೊರಗೆ ಹೋದ ತಕ್ಷಣ, ಯಾವುದೇ ಬೆಳವಣಿಗೆ ಇಲ್ಲ. ಮಗು ಸತ್ತು ಬಂದಾಗ, ಓ, ಅಲ್ಲಿ ಬೆಳವಣಿಗೆ ಇರುವುದ್ದಿಲ್ಲ. ಓ, ಪೋಷಕರು ಹೇಳುತ್ತಾರೆ ಇದು ಉಪಯೋಗವಿಲ್ಲ. ಅದ್ದನ್ನು ಎಸೆಯಿರಿ ಅದೇ ರೀತಿ, ಭಗವಂತ ಕೃಷ್ಣ ಅರ್ಜುನನಿಗೆ ಮೊದಲನೆಯ ಉದಾಹರಣೆ ನೀಡಿದನು, ನೀನು ಯೋಚಿಸಬೇಡ ಈ ದೇಹದಲ್ಲಿರುವ ಆಧ್ಯಾತ್ಮಿಕ ಚೇತನ, ಆದರ ಉಪಸ್ಠಿತಿ ಕಾರಣ, ಈ ದೇಹವು ಬಾಲ್ಯದಿಂದ ಬಾಲಕವರೆಗೆ ಬೆಳೆಯುತ್ತದೆ ಬಾಲಕನಿಂದ ಯೌವನದವರಗೆ, ಯೌವನದಿಂದ ಮುಪ್ಪಿನ ವರಗೆ ಆದ್ದರಿಂದ, ಯಾವಾಗ ಈ ದೇಹ ಅನುಪಯುಕ್ತವಾಗುತ್ತದೆಯೊ, ಅಗ್ರಾಹ್ಯ, ಆತ್ಮ ಈ ದೇಹವನ್ನು ತ್ಯಜಿಸುತ್ತದೆ ವಾಸಾಂಸಿ ಜೀರ್ಣನಿ ಯತಾ ವಿಹಾಯ (ಭ ಗೀ ೨.೨೨) ಹೇಗೆ ನಾವು ಹಳೆಯ ವಸ್ತ್ರವನ್ನು ತ್ಯಜಿಸಿ ಮತ್ತೊಂದು ವಸ್ತ್ರವನ್ನು ತೆಗೆದುಕೊಳ್ಳುವ, ಅದೇ ರೀತಿ, ನಾವು ಮತ್ತೊಂದು ದೇಹವನ್ನು ಸ್ವೀಕರಿಸುತ್ತೆವೆ ನಾವು ಸ್ವೀಕರಿಸಿದ ಮತ್ತೊಂದು ದೇಹ ನಮ್ಮ ಆಯ್ಕೆಯ ಪ್ರಕಾರವಲ್ಲ ಆ ಆಯ್ಕೆ ಪ್ರಕೃತಿ ನಿಯಮಗಳ ಮೇಲೆ ಅವಲಂಬಿಸಿರುತ್ತದೆ ಆ ಆಯ್ಕೆ ಪ್ರಕೃತಿ ನಿಯಮಗಳ ಮೇಲೆ ಅವಲಂಬಿಸಿರುತ್ತದೆ ನೀವು ಮರಣ ಸಮಯದಲ್ಲಿ ಹೇಳಲು ಸಾಧ್ಯವಿಲ್ಲ, ಆದರೆ ನೀವು ಯೋಚಿಸಬಹುದು ನೀವು ಹೇಳ ಬಹುದು, ನಾನು ಹೇಳುವ ಅರ್ಥ, ಪ್ರತ್ಯೇಕತೆ ಮತ್ತು ಆ ಆಯ್ಕೆ ಎಲ್ಲವು ಇದೆ. ಯಮ್ ಯಮ್ ವಾಪಿ ಸ್ಮರಣ್ ಲೋಕೆ ತ್ಯಜತ್ಯ ಅಂತೆ ಕಲೆವರಮ್ (ಭ ಗೀ ೮.೬) ಕೇವಲ, ಮರಣ ಸಮಯದಲ್ಲಿ, ನಿಮ್ಮ ಮನಸ್ಥಿತಿ, ನಿಮ್ಮ ಆಲೋಚನೆಗಳು ಅಭಿವೃದ್ಧಿಯಾದಂತೆ, ನಿಮ್ಮಗೆ ಮುಂದಿನ ಜನ್ಮ ಆ ದೇಹದ ಪ್ರಕಾರ ಸಿಗುತ್ತದೆ ಅದಕೆ ಬುದ್ಧಿವಂತ ಮನುಶ್ಯ, ಯಾರು ಹುಚ್ಚರಲ್ಲವೊ, ಅವನು ನಾನು ಈ ದೇಹವಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು ಮೊದಲು ನಾನು ಈ ದೇಹವಲ್ಲ ಆಮೇಲೆ ಅವನ ಕರ್ತವ್ಯ ಏನೆಂದು ಅರಿವಾಗುತ್ತದೆ? ಓ! ಚೇತನ ಆತ್ಮವಾಗಿ, ಅವನ ಕರ್ತವ್ಯವೇನು? ಅವನ ಕರ್ತವ್ಯ, ಅದನ್ನು ಭಗವದ್ಗೇತೆಯಲ್ಲಿ ನಮೂದಿಸಿದೆ ಒಂಬತ್ತನೇ ಅಧ್ಯಯದ ಕೊನೆಯ ಶ್ಲೋಕದಲ್ಲಿ, ಆ ಕರ್ತವ್ಯ ಮನ್-ಮನಾ ಭವ ನೀವು ಏನೋ ಯೋಚಿಸುತ್ತಿದ್ದಿರಿ ನಮ್ಮಲ್ಲಿ ಪ್ರತಿಯೊಬ್ಬರು, ಮೂರ್ತಿವೆತ್ತಂತೆ, ನಾವು ಏನಾದರು ಯೋಚಿಸುತ್ತೆವೆ ಯೋಚಿಸದೆ, ಒಂದು ಕ್ಷಣವು, ನೀವು ಇರಲು ಸಾಧ್ಯವಿಲ್ಲ ಅದು ಸಾಧ್ಯವಿಲ್ಲ. ಆದ್ದರಿಂದ ಇದೇ ಕರ್ತವ್ಯ. ನೀವು ಕೃಷ್ಣನ ಆಲೋಚಿಸಿರಿ ನೀವು ಕೃಷ್ಣನ ಆಲೋಚಿಸಿರಿ. ನೀವು ಯಾವುದಾದರ ಬಗ್ಗೆ ಆಲೋಚಿಸಬೇಕು. ಆದ್ದರಿಂದ ಕೃಷ್ಣನ ಬಗ್ಗೆ ಆಲೋಚಿಸಿದರೆ ತಪ್ಪೆನ್ನು? ಕೃಷ್ಣನ ಬಳಿ ಅನೇಕ ಚಟುವಟಿಕೆಗಳು ಇವೆ, ಅನೇಕ ಸಾಹಿತ್ಯ, ಮತ್ತು ಅನೇಕ ವಸ್ತುಗಳು. ಕೃಷ್ಣ ಇಲ್ಲಿ ಬರುತ್ತಾನೆ. ನಮ್ಮ ಬಳಿ ಅನೇಕ ಅನೇಕ ಪುಸ್ತಕ ಸಂಪುಟಗಳಿವೆ. ನೀವು ಕೃಷ್ಣನ ಬಗ್ಗೆ ಆಲೋಚನೆ ಮಾಡಲು ಇಚ್ಚಿಸಿದರೆ, ನಾವು ನಿಮ್ಮಗೆ ಅನೇಕ ಸಾಹಿತ್ಯಗಳನ್ನು ಒದಗಿಸುತ್ತೆವೆ ನೀವು ಇಪ್ಪತ್ನಾಲ್ಕು ಗಂಟೆಗಳು ಓದಿದರು ನಿಮ್ಮ ಇಡೀ ಜೀವನದಲ್ಲಿ ಮುಗಿಸಲು ಸಾಧ್ಯವಿಲ್ಲ. ಆದ್ದರಿಂದ ಕೃಷ್ಣನ ಬಗ್ಗೆ ಆಲೋಚನೆ ಮಾಡಿದರೆ, ಸಾಕಷ್ಟು ಇದೆ. ಕೃಷ್ಣನ ಆಲೋಚಿಸು. ಮನ್-ಮನಾ ಭವ. ಓ! ನಾನು ನಿನ್ನ ಬಗ್ಗೆ ಯೋಚಿಸ ಬಲ್ಲೆ. ಯಾವ ವ್ಯಕ್ತಿ ತನ್ನ ಯಜಮಾನನಿಗೆ ಸೇವೆ ಮಾಡುವ ಹಾಗೆ ಓ! ಅವನು ಯಾವಗಲು ಆ ಯಜಮಾನನ ಬಗ್ಗೆ ಆಲೋಚನೆ ಮಾಡುತ್ತಾನೆ ಓ, ನಾನು ಒಂಬತ್ತು ಗಂಟೆಗೆ ಅಲ್ಲಿ ಹಾಜರಾಗ ಬೇಕು ಮತ್ತು ಆ ಯಜಮಾನನಿಗೆ ಬೇಜರಾಗುತ್ತದೆ ಅವರು ಕೆಲವು ಉದ್ದೇಶಕ್ಕಾಗಿ ಆಲೋಚನೆ ಮಾಡುತ್ತಾರೆ. ಆ ರೀತಿಯ ಆಲೋಚನೆ ಆಗುವುದ್ದಿಲ್ಲ. ಅದ್ದರಿಂದ ಅವನು ಹೇಳುತ್ತಾನೆ, ಭವ ಮದ್-ಭಕ್ತಃ. "ನೀವು ಕೇವಲ ಪ್ರೀತಿಯಿಂದ ನನ್ನ ಬಗ್ಗೆ ಆಲೋಚಿಸಿ." ಯಾವಾಗ ಯಜಮಾನ, ಯಾವಾಗ, ನಾನು ಹೇಳುವ ಅರ್ಥ, ಯಾವಾಗ ಸೇವಕ ತನ್ನ ಯಜಮಾನನ ಬಗ್ಗೆ ಆಲೋಚಿಸುತ್ತಾನೊ, ಅಲ್ಲಿ ಪ್ರೀತಿ ಇರುವುದ್ದಿಲ್ಲ. ಅವನು ಪೌಂಡ್-ಶಿಲ್ಲಿಂಗ್-ಪೆನ್ಸ್ ಬಗ್ಗೆ ಯೋಚಿಸುತ್ತಾನೆ "ಏಕೆಂದರೆ, ನಾನು ಕಚೇರಿಗೆ ಹೋಗದಿದ್ದರೆ, ಒಂಬ್ಬತ್ತು ಘಂಟೆಗೆ, ಓ, ಆಗ ನಿಧಾನವಾಗುತ್ತದೆ, ಮತ್ತು ನಾನು ಎರಡು ಡಾಲರ್ ಕಳೆದುಕೊಳ್ಳಬಹುದು." ಆದ್ದರಿಂದ ಅವನು ಆಲೋಚಿಸುವುದು, ಯಜಮಾನನ ಬಗ್ಗೆ ಅಲ್ಲ ಅವನು ಆಲೋಚಿಸುವುದು ಆ ಪೌಂಡ್-ಶಿಲ್ಲಿಂಗ್-ಪೆನ್ಸ್ ಬಗ್ಗೆ ಹಾಗಾಗಿ ಈ ರೀತಿಯ ಆಲೋಚನೆ ನಿನ್ನನ್ನು ಉಳಿಸುವುದ್ದಿಲ್ಲ. ಆದ್ದರಿಂದ ಅವನು ಹೇಳುತ್ತಾನೆ, ಭವ ಮದ್-ಭಕ್ತಃ. " ನೀನು ಕೇವಲ ನನ್ನ ಭಕ್ತನಾಗು. ಆಗ ನನ್ನ ಬಗ್ಗೆ ನಿನ್ನ ಆಲೋಚನೆ ಬಹಳ ಚೆನ್ನಾಗಿರುತ್ತದೆ. ಮತ್ತು ಯಾವದು ಆ ಭಕ್ತಿ? ಮದ್- ಭಕ್ತಃ. ಭಕ್ತಿ ಪೂರ್ವಕ.... ಭಕ್ತಿ ಎಂದರೆ ಸೇವೆ. ಮದ್- ಯಾಜೀ. ನೀನು ಆ ಭಗವಂತನಿಗೆ ಕೆಲವು ಸೇವೆ ಮಾಡಬೇಕು. ನಾವು ಯಾವಾಗಲೂ ಇಲ್ಲಿ ತೊಡಗಿಸಿ ಕೊಂಡಿರುವ ಹಾಗೆ. ನೀವು ಯಾವಾಗ ಬಂದರು ನೀವು ನಮ್ಮನ್ನು ಕೆಲವು ಕರ್ತವ್ಯದಲ್ಲಿ ತೊಡಗಿಸಿರುತ್ತೆವೆ ಹಾಗಾಗಿ ನಾವು ಕೆಲವು ಕರ್ತವ್ಯಗಳ್ಳನ್ನು ತಯಾರಿಸಿದ್ದೆವೆ. ಕೇವಲ ಕೃಷ್ಣನ ಬಗ್ಗೆ ಆಲೋಚಿಸಲು