KN/Prabhupada 0041 - ಈಗಿರುವ ಜೀವನ, ಕ್ಲೇಶಮಯ: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0041 - in all Languages Category:KN-Quotes - 1974 Category:KN-Quotes - L...")
 
No edit summary
 
(One intermediate revision by one other user not shown)
Line 6: Line 6:
[[Category:KN-Quotes - in Australia]]
[[Category:KN-Quotes - in Australia]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- TO CHANGE TO YOUR OWN LANGUAGE BELOW SEE THE PARAMETERS OR VIDEO -->
<!-- BEGIN NAVIGATION BAR -- DO NOT EDIT OR REMOVE -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|English|Prabhupada 0040 - Here Is One Supreme Person|0040|Prabhupada 0042 - This Initiation, Take it Very Seriously|0042}}
{{1080 videos navigation - All Languages|Kannada|KN/Prabhupada 0040 - ಇಲ್ಲಿದ್ದಾನೆ ಪರಮಪುರುಷ|0040|KN/Prabhupada 0042 - ಈ ದೀಕ್ಷೆಯನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಿ|0042}}
<!-- END NAVIGATION BAR -->
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->
Line 19: Line 17:


<!-- BEGIN VIDEO LINK -->
<!-- BEGIN VIDEO LINK -->
{{youtube_right|okaaOUk3QD4|ಈಗಿರುವ ಜೀವನ, ಕ್ಲೇಶಮಯ<br />- Prabhupāda 0041}}
{{youtube_right|pWa5yDsaOJs|ಈಗಿರುವ ಜೀವನ, ಕ್ಲೇಶಮಯ<br />- Prabhupāda 0041}}
<!-- END VIDEO LINK -->
<!-- END VIDEO LINK -->


Line 31: Line 29:


<!-- BEGIN TRANSLATED TEXT -->
<!-- BEGIN TRANSLATED TEXT -->
Complete knowledge. So if you read Bhagavad-gītā, you get complete knowledge.
<p>So what Bhagavān says? </p>
:idaṁ tu te guhyatamaṁ
:pravakṣyāmy anasūyave
:([[Vanisource:BG 9.1 (1972)|BG 9.1]])
<p>Bhagavān, Kṛṣṇa, is teaching Arjuna. So in the ninth chapter He says, "My dear Arjuna, I am now speaking to you the most confidential knowledge,"guhyatamaṁ. Tamaṁ means superlative. Positive, comparative and superlative. In Sanskrit, tara-tama. Tara is comparative, and tama means superlative. So here Bhagavān says, the perfect Personality of Godhead says, idaṁ tu te guhyatamaṁ pravakṣyāmy: "Now I am speaking to you the most confidential knowledge."Jñānaṁ vijñāna-sahitaṁ. The knowledge is with full knowledge, not that imagination. Jñānaṁ vijñāna-sahitaṁ. Vijñāna means "science," "practical demonstration." So jñānaṁ vijñāna-sahitaṁ yaj jñātvā. If you learn this knowledge, yaj jñātvā mokṣyase 'śubhāt. Aśubhāt. Mokṣyase means you get liberation, and aśubhāt means "inauspicity." Inauspicity. </p>
<p>So our present life, at the present moment, present life means so long we possess this material body, it is full of inauspicity. Mokṣyase aśubhāt. Aśubhāt means inauspicity.</p>
-----------------------------------------------------------------------------
ಸಂಪೂರ್ಣ ಜ್ಞಾನ. ಆದ್ದರಿಂದ ನೀವು ಭಗವದಗ್ಗೀತೆಯನ್ನು ಅಧ್ಯಯನಮಾಡಿದರೆ ಸಂಪೂರ್ಣ ಜ್ಞಾನವನ್ನು ಪಡೆಯುವಿರಿ.  
ಸಂಪೂರ್ಣ ಜ್ಞಾನ. ಆದ್ದರಿಂದ ನೀವು ಭಗವದಗ್ಗೀತೆಯನ್ನು ಅಧ್ಯಯನಮಾಡಿದರೆ ಸಂಪೂರ್ಣ ಜ್ಞಾನವನ್ನು ಪಡೆಯುವಿರಿ.  
 
<p>ಭಗವಂತನು ಏನು ಹೇಳುತ್ತಾನೆ?  
<p>ಆದ್ದರಿಂದ ಭಗವಂತನು ಏನು ಹೇಳುತ್ತಾನೆ?  
:ಇದಂ ತು ತೇ ಗುಹ್ಯತಮಮ್  
:ಇದಂ ತು ತೇ ಗುಹ್ಯತಮಮ್  
:ಪ್ರವಕ್ಷ್ಯಾಮಿ ಅನಸೂಯವೇ  
:ಪ್ರವಕ್ಷ್ಯಾಮಿ ಅನಸೂಯವೇ  
:([[Vanisource:BG 9.1 (1972)|ಭ.ಗೀ 9.1]])</p>
:([[Vanisource:BG 9.1 (1972)|ಭ.ಗೀ 9.1]])</p>
<p>ಭಗವಾನ್ ಕೃಷ್ಣನು ಅರ್ಜುನನಿಗೆ ಬೋಧಿಸುತ್ತಿದ್ದಾನೆ. ಒಂಬತ್ತನೆ ಅಧ್ಯಾಯದಲ್ಲಿ ಅವನು ಹೇಳುತ್ತಾನೆ, “ನನ್ನ ಪ್ರೀತಿಯ ಅರ್ಜುನ, ನಾನು ಈಗ ನಿನ್ನೊಂದಿಗೆ ಅತ್ಯಂತ ರಹಸ್ಯತಮ ಜ್ಞಾನವನ್ನು ಮಾತನಾಡುತ್ತಿದ್ದೇನೆ, "ಗುಹ್ಯತಮಮ್.” ಗುಹ್ಯತಮಮ್ ಅಂದರೆ ಸರ್ವೋತ್ಕೃಷ್ಠ. ಮೂಲ, ತುಲನಾತ್ಮಕ ಹಾಗು ಸರ್ವೋತ್ಕೃಷ್ಟ. ಸಂಸ್ಕೃತದಲ್ಲಿ ತರ-ತಮ. ತರ ತುಲನಾತ್ಮಕ, ಹಾಗು ತಮ ಅಂದರೆ ಸರ್ವೋತ್ಕೃಷ್ಟ. ಆದ್ದರಿಂದ ಇಲ್ಲಿ ಭಗವಾನ್ ಹೇಳುತ್ತಾನೆ, ಪರಿಪೂರ್ಣನಾದ ದೇವೋತ್ತಮ ಪರಮಪುರುಷನು ಹೇಳುತ್ತಾನೆ, ಇದಂ ತು ತೇ ಗುಹ್ಯತಮಮ್ ಪ್ರವಕ್ಷ್ಯಾಮಿ. “ನಾನು ಈಗ ನಿನ್ನೊಂದಿಗೆ ಅತ್ಯಂತ ರಹಸ್ಯತಮ ಜ್ಞಾನವನ್ನು ಮಾತನಾಡುತ್ತಿದ್ದೇನೆ, ಗುಹ್ಯತಮಮ್.” ಜ್ಞಾನಂ ವಿಜ್ಞಾನ ಸಹಿತಂ. ಜ್ಞಾನವೆಂದರೆ ಸಂಪೂರ್ಣ ಜ್ಞಾನದಿಂದಿರುವುದು, ಅದು ಕಲ್ಪನೆಯಲ್ಲ. ಜ್ಞಾನಂ ವಿಜ್ಞಾನ ಸಹಿತಂ. ವಿಜ್ಞಾನವೆಂದರೆ ಪ್ರಾಯೋಗಿಕ ನಿರೂಪಣೆ. ಆದ್ದರಿಂದ ಜ್ಞಾನಂ ವಿಜ್ಞಾನ ಸಹಿತಂ ಯಗ್ ಜ್ಞಾತ್ವಾ. ನೀನು ಈ ಜ್ಞಾನವನ್ನು ಕಲಿತುಕೊಂಡರೆ, ಯಗ್ ಜ್ಞಾತ್ವಾ ಮೋಕ್ಷ್ಯಸೇ ಅಶುಭಾತ್. ಅಶುಭಾತ್. ಮೋಕ್ಷ್ಯಸೇ ಅಂದರೆ ನಿನಗೆ ಮುಕ್ತಿ ದೊರಕುತ್ತದೆ ಎಂದು. ಅಶುಭಾತ್ ಅಂದರೆ ಕ್ಲೇಶಮಯ. ಕ್ಲೇಶಮಯ. </p>
<p>ಭಗವಾನ್ ಕೃಷ್ಣನು ಅರ್ಜುನನಿಗೆ ಬೋಧಿಸುತ್ತಿದ್ದಾನೆ. ಒಂಬತ್ತನೆ ಅಧ್ಯಾಯದಲ್ಲಿ ಅವನು ಹೇಳುತ್ತಾನೆ, “ನನ್ನ ಪ್ರೀತಿಯ ಅರ್ಜುನ, ನಾನು ಈಗ ನಿನ್ನೊಂದಿಗೆ ಅತ್ಯಂತ ರಹಸ್ಯತಮ ಜ್ಞಾನವನ್ನು ಮಾತನಾಡುತ್ತಿದ್ದೇನೆ, "ಗುಹ್ಯತಮಮ್.” ಗುಹ್ಯತಮಮ್ ಅಂದರೆ ಸರ್ವೋತ್ಕೃಷ್ಠ. ಮೂಲ, ತುಲನಾತ್ಮಕ, ಹಾಗು ಸರ್ವೋತ್ಕೃಷ್ಟ. ಸಂಸ್ಕೃತದಲ್ಲಿ ತರ-ತಮ. ತರ ತುಲನಾತ್ಮಕ, ಹಾಗು ತಮ ಅಂದರೆ ಸರ್ವೋತ್ಕೃಷ್ಟ. ಆದ್ದರಿಂದ, ಇಲ್ಲಿ ಭಗವಾನ್ ಹೇಳುತ್ತಾನೆ, ಪರಿಪೂರ್ಣನಾದ ದೇವೋತ್ತಮ ಪರಮಪುರುಷನು ಹೇಳುತ್ತಾನೆ, ಇದಂ ತು ತೇ ಗುಹ್ಯತಮಮ್ ಪ್ರವಕ್ಷ್ಯಾಮಿ. “ನಾನು ಈಗ ನಿನ್ನೊಂದಿಗೆ ಅತ್ಯಂತ ರಹಸ್ಯತಮ ಜ್ಞಾನವನ್ನು ಮಾತನಾಡುತ್ತಿದ್ದೇನೆ, ಗುಹ್ಯತಮಮ್.” ಜ್ಞಾನಂ ವಿಜ್ಞಾನ ಸಹಿತಂ. ಜ್ಞಾನವೆಂದರೆ ಸಂಪೂರ್ಣ ಅರಿವು, ಅದು ಕಲ್ಪನೆಯಲ್ಲ. ಜ್ಞಾನಂ ವಿಜ್ಞಾನ ಸಹಿತಂ. ವಿಜ್ಞಾನವೆಂದರೆ ಪ್ರಾಯೋಗಿಕ ನಿರೂಪಣೆ. ಆದ್ದರಿಂದ, ಜ್ಞಾನಂ ವಿಜ್ಞಾನ ಸಹಿತಂ ಯಗ್ ಜ್ಞಾತ್ವಾ. ನೀನು ಈ ಜ್ಞಾನವನ್ನು ಕಲಿತುಕೊಂಡರೆ, ಯಗ್ ಜ್ಞಾತ್ವಾ ಮೋಕ್ಷ್ಯಸೇ ಅಶುಭಾತ್. ಅಶುಭಾತ್. ಮೋಕ್ಷ್ಯಸೇ ಅಂದರೆ ನಿನಗೆ ಮುಕ್ತಿ ದೊರಕುತ್ತದೆ ಎಂದು. ಅಶುಭಾತ್ ಅಂದರೆ ಅಶುಭವಾದ, ಕ್ಲೇಶಮಯ.</p>
<p>ಆದ್ದರಿಂದ ನಮ್ಮ ಈಗಿರುವ ಜೀವನ, ಈಗಿರುವ ಕ್ಷಣದಲ್ಲಿ, ಈಗಿರುವ ಜೀವನವೆಂದರೆ ಈ ಭೌತಿಕ ದೇಹವನ್ನು ಹೊಂದಿರುವವರೆಗೂ…ಅದರ ತುಂಬ ಕ್ಲೇಶಗಳೆ. ಮೋಕ್ಷ್ಯಸೇ ಅಶುಭಾತ್. ಅಶುಭಾತ್ ಅಂದರೆ ಕ್ಲೇಶಮಯ.  
<p>ಆದ್ದರಿಂದ, ನಮ್ಮ ಈಗಿರುವ ಜೀವನ, ಈಗಿರುವ ಕ್ಷಣದಲ್ಲಿ, ಈಗಿರುವ ಜೀವನವೆಂದರೆ ಈ ಭೌತಿಕ ದೇಹವನ್ನು ಹೊಂದಿರುವವರೆಗೂ ಅದರ ತುಂಬ ಕ್ಲೇಶಗಳೇ. ಮೋಕ್ಷ್ಯಸೇ ಅಶುಭಾತ್. ಅಶುಭಾತ್ ಅಂದರೆ ಕ್ಲೇಶಮಯ.  
<!-- END TRANSLATED TEXT -->
<!-- END TRANSLATED TEXT -->

Latest revision as of 02:42, 11 February 2024



Lecture on BG 9.1 -- Melbourne, June 29, 1974

ಸಂಪೂರ್ಣ ಜ್ಞಾನ. ಆದ್ದರಿಂದ ನೀವು ಭಗವದಗ್ಗೀತೆಯನ್ನು ಅಧ್ಯಯನಮಾಡಿದರೆ ಸಂಪೂರ್ಣ ಜ್ಞಾನವನ್ನು ಪಡೆಯುವಿರಿ.

ಭಗವಂತನು ಏನು ಹೇಳುತ್ತಾನೆ?

ಇದಂ ತು ತೇ ಗುಹ್ಯತಮಮ್
ಪ್ರವಕ್ಷ್ಯಾಮಿ ಅನಸೂಯವೇ
(ಭ.ಗೀ 9.1)

ಭಗವಾನ್ ಕೃಷ್ಣನು ಅರ್ಜುನನಿಗೆ ಬೋಧಿಸುತ್ತಿದ್ದಾನೆ. ಒಂಬತ್ತನೆ ಅಧ್ಯಾಯದಲ್ಲಿ ಅವನು ಹೇಳುತ್ತಾನೆ, “ನನ್ನ ಪ್ರೀತಿಯ ಅರ್ಜುನ, ನಾನು ಈಗ ನಿನ್ನೊಂದಿಗೆ ಅತ್ಯಂತ ರಹಸ್ಯತಮ ಜ್ಞಾನವನ್ನು ಮಾತನಾಡುತ್ತಿದ್ದೇನೆ, "ಗುಹ್ಯತಮಮ್.” ಗುಹ್ಯತಮಮ್ ಅಂದರೆ ಸರ್ವೋತ್ಕೃಷ್ಠ. ಮೂಲ, ತುಲನಾತ್ಮಕ, ಹಾಗು ಸರ್ವೋತ್ಕೃಷ್ಟ. ಸಂಸ್ಕೃತದಲ್ಲಿ ತರ-ತಮ. ತರ ತುಲನಾತ್ಮಕ, ಹಾಗು ತಮ ಅಂದರೆ ಸರ್ವೋತ್ಕೃಷ್ಟ. ಆದ್ದರಿಂದ, ಇಲ್ಲಿ ಭಗವಾನ್ ಹೇಳುತ್ತಾನೆ, ಪರಿಪೂರ್ಣನಾದ ದೇವೋತ್ತಮ ಪರಮಪುರುಷನು ಹೇಳುತ್ತಾನೆ, ಇದಂ ತು ತೇ ಗುಹ್ಯತಮಮ್ ಪ್ರವಕ್ಷ್ಯಾಮಿ. “ನಾನು ಈಗ ನಿನ್ನೊಂದಿಗೆ ಅತ್ಯಂತ ರಹಸ್ಯತಮ ಜ್ಞಾನವನ್ನು ಮಾತನಾಡುತ್ತಿದ್ದೇನೆ, ಗುಹ್ಯತಮಮ್.” ಜ್ಞಾನಂ ವಿಜ್ಞಾನ ಸಹಿತಂ. ಜ್ಞಾನವೆಂದರೆ ಸಂಪೂರ್ಣ ಅರಿವು, ಅದು ಕಲ್ಪನೆಯಲ್ಲ. ಜ್ಞಾನಂ ವಿಜ್ಞಾನ ಸಹಿತಂ. ವಿಜ್ಞಾನವೆಂದರೆ ಪ್ರಾಯೋಗಿಕ ನಿರೂಪಣೆ. ಆದ್ದರಿಂದ, ಜ್ಞಾನಂ ವಿಜ್ಞಾನ ಸಹಿತಂ ಯಗ್ ಜ್ಞಾತ್ವಾ. ನೀನು ಈ ಜ್ಞಾನವನ್ನು ಕಲಿತುಕೊಂಡರೆ, ಯಗ್ ಜ್ಞಾತ್ವಾ ಮೋಕ್ಷ್ಯಸೇ ಅಶುಭಾತ್. ಅಶುಭಾತ್. ಮೋಕ್ಷ್ಯಸೇ ಅಂದರೆ ನಿನಗೆ ಮುಕ್ತಿ ದೊರಕುತ್ತದೆ ಎಂದು. ಅಶುಭಾತ್ ಅಂದರೆ ಅಶುಭವಾದ, ಕ್ಲೇಶಮಯ.

ಆದ್ದರಿಂದ, ನಮ್ಮ ಈಗಿರುವ ಜೀವನ, ಈಗಿರುವ ಕ್ಷಣದಲ್ಲಿ, ಈಗಿರುವ ಜೀವನವೆಂದರೆ ಈ ಭೌತಿಕ ದೇಹವನ್ನು ಹೊಂದಿರುವವರೆಗೂ ಅದರ ತುಂಬ ಕ್ಲೇಶಗಳೇ. ಮೋಕ್ಷ್ಯಸೇ ಅಶುಭಾತ್. ಅಶುಭಾತ್ ಅಂದರೆ ಕ್ಲೇಶಮಯ.