KN/661104 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಚೈತನ್ಯ ಮಹಾಪ್ರಭುಗಳ ಅಭಿಪ್ರಾಯ ಏನೆಂದರೆ, ಈ ಎಲ್ಲಾ ವೈದಿಕ ಆಧೇಶಗಳು, ತ್ಯಾಗಗಳು, ಈ ಯುಗದಲ್ಲಿ ಅವುಗಳನ್ನು ನಿರ್ವಹಿಸಲು ಸಾಧ್ಯವಿಲ್ಲ... ಅವು ತುಂಬಾ ಕಷ್ಟ. ಈ ಎಲ್ಲಾ ಸಮಾರಂಭಗಳು ಮತ್ತು ಆಚರಣೆಗಳನ್ನು ನಿರ್ವಹಿಸಲು ಪರಿಣಿತ ನಾಯಕರಿಲ್ಲ. ಆದ್ದರಿಂದ, ಹರೇ ಕೃಷ್ಣ ಸ್ವೀಕರಿಸಿ. ಸ್ವೀಕರಿಸಿ. ಆಚರಣೆಗಳ ಅಗತ್ಯವಿಲ್ಲ. ಖರ್ಚಿನ ಅಗತ್ಯವಿಲ್ಲ. ದೇವರು ನಿಮಗೆ ನಾಲಿಗೆ ಕೊಟ್ಟಿದ್ದಾನೆ, ಮತ್ತು ದೇವರು ನಿಮಗೆ ಕಿವಿ ಕೊಟ್ಟಿದ್ದಾನೆ. ಜಪಿಸಿ: ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ, ಮತ್ತು ಅದು ನಿಮ್ಮ ಆಧ್ಯಾತ್ಮಿಕ ಪ್ರಗತಿಯನ್ನು ಪೂರೈಸುತ್ತದೆ."
661104 - ಉಪನ್ಯಾಸ Festival Govardhana Puja - ನ್ಯೂ ಯಾರ್ಕ್