KN/661210 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವೆಲ್ಲರೂ ಮುಖ್ಯಸ್ತರಾಗಲು ಪ್ರಯತ್ನಿಸುತ್ತಿದ್ದೇವೆ. ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ಭೋಕ್ತಾ. "ನಾನು...” ಸ್ಪರ್ಧೆ ನಡೆಯುತ್ತಿದೆ. ನೀವು ಸಾವಿರಾರು ಕೆಲಸಗಾರ ಅಥವಾ ಕಚೇರಿ ಗುಮಾಸ್ತರಿಗೆ ಮುಖ್ಯಸ್ತನು ಎಂದುಕೊಳ್ಳಿ. ನಿಮ್ಮ ಕಚೇರಿ ತುಂಬಾ ದೊಡ್ಡದಾಗಿದೆ. ನನ್ನ ಕಛೇರಿ ನಿಮಗಿಂತ ದೊಡ್ಡದಾಗಿಸಲು ಬಯಸುತ್ತೇನೆ. ನಾನು ನಿಮಗಿಂತ ದೊಡ್ಡ ಮುಖ್ಯಸ್ತನಾಗಲು ಬಯಸುತ್ತೇನೆ. ಇದು ನಮ್ಮ ಸ್ಪರ್ಧೆ, ನಡೆಯುತ್ತಿದೆ. ಆದರೆ ನಮ್ಮಲ್ಲಿ ಯಾರೂ ನಿಜವಾಗಿ ಮುಖ್ಯಸ್ತರಲ್ಲ. ನಾವೆಲ್ಲರೂ ಸೇವಕರು. ಮತ್ತು ‘ನಾನು ಎಂದಿಗೂ ಮುಖ್ಯಸ್ತನಾಗಲಾರೆ’, ಎಂಬ ತಿಳುವಳಿಕೆ ಇಲ್ಲದಿರುವುದರಿಂದ ನಾನು ಭ್ರಮೆಯಲ್ಲಿದ್ದೇನೆ, ಮಾಯಾ. ನಿಜವಾದ ಮುಖ್ಯಸ್ತನು ಪರಮ ಪ್ರಭು, ಕೃಷ್ಣ.”
661210 - ಉಪನ್ಯಾಸ BG 09.23-24 - ನ್ಯೂ ಯಾರ್ಕ್