KN/670101 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಚೈತನ್ಯ ಮಹಾಪ್ರಭುವಿನ ವಿವರಣೆಯಿಂದ ನಾವು ಕೃಷ್ಣನು ಮೃತ್ಯುವನ್ನಪ್ಪಿ ಹೋಗಿಲ್ಲ ಎಂದು ನಾವು ಅರ್ಥಮಾಡಿಕೊಳ್ಳಬಹುದು. ಅವನು ಯಾವಾಗಲೂ ಮತ್ತು ಪ್ರತಿ ಸಮಯದಲ್ಲಿ, ಎಲ್ಲೆಡೆ ಇದ್ದಾನೆ. ಮತ್ತು ನಾವು ಪ್ರಾಮಾಣಿಕವಾಗಿ ಕೃಷ್ಣ ಪ್ರಜ್ಞೆಯಲ್ಲಿದ್ದರೆ, ಆ ಕೃಷ್ಣನು ಯಾವಾಗಲೂ ನಮ್ಮೊಂದಿಗೆ ಇದ್ದಾನೆ, ಅವನು ತನ್ನ ರಕ್ಷಣೆಯನ್ನು ನೀಡುತ್ತಾನೆ, ಅವನ ಕರುಣೆಯೂ ಇದೆ. ಎಲ್ಲವೂ ಇದೆ. ಈ ದೃಢವಿಶ್ವಾಸದೊಂದಿಗೆ ನಾವು ಕೃಷ್ಣ ಪ್ರಜ್ಞೆಯನ್ನು ಮುಂದುವರಿಸಬೇಕು."
ಉಪನ್ಯಾಸ ಚೈ ಚ ೨೦.೩೮೫-೩೯೫ - ನ್ಯೂ ಯಾರ್ಕ್