KN/670107 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ನಾವು ದೇವೋತ್ತಮ ಪರಮ ಪುರುಷೋನೊಂದಿಗೆ ನಮ್ಮ ಸಂಬಂಧವನ್ನು ಹೊಂದಲಿದ್ದೇವೆ. ಹಾಗಾದರೆ ಅದನ್ನು ಹೇಗೆ ಸಾಧಿಸಬಹುದು? ಅದನ್ನು ಈಗ ಚೈತನ್ಯ ಮಹಾಪ್ರಭುಗಳು ವಿವರಿಸುತ್ತಿದ್ದಾರೆ, ಮತ್ತು ಇದನ್ನು ನಾವು ಸೇವೆಯನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆ ಎಂದು ಕರೆಯುತ್ತೇವೆ, ಯಾವುದರಿಂದ ನಾವು ಆ ಬಿಂದುವನ್ನು ಸಾಧಿಸಬಹುದೋ ಅದನ್ನು ಅಭಿಧೇಯ ಎಂದು ಕರೆಯಲಾಗುತ್ತದೆ. ಅಭಿಧೇಯ ಎಂದರೆ ಕರ್ತವ್ಯಗಳನ್ನು ನಿರ್ವಹಿಸುವುದು, ಕರ್ತವ್ಯಗಳನ್ನು ನಿರ್ವಹಿಸುವುದು, ಅಥವಾ ಋಣದಿಂದ ಮುಕ್ತನಾಗುವುದು -ಕರ್ತವ್ಯವಲ್ಲ: ಋಣ. ನೀವು ಕೆಲವೊಮ್ಮೆ ಕರ್ತವ್ಯವನ್ನು ತಪ್ಪಿಸಬಹುದು, ಮತ್ತು ನಿಮ್ಮನ್ನು ಕ್ಷಮಿಸಲೂಬಹುದು, ಆದರೆ ನಾವು ಋಣವನ್ನು ತಪ್ಪಿಸಲು ಸಾಧ್ಯವೇ ಇಲ್ಲ. ಋಣ ಎಂದರೆ ನೀವು ಅದರಿಂದ ಮುಕ್ತಿಯಾಗಲೇ ಬೇಕು. ಅದಕ್ಕಾಗಿ ನೀವು ಉದ್ದೇಶಿಸಲ್ಪಟ್ಟಿದ್ದೀರಿ, ನೀವು ಅದರಿಂದ ಮುಕ್ತಿಯಾಗದಿದ್ದರೆ, ನೀವು ಕಷ್ಟದಲ್ಲಿ ಸಿಲಿಕಿಕೊಳ್ಳುತ್ತೀರಿ. "
670107 - ಉಪನ್ಯಾಸ ಚೈ. ಚ. ಮಧ್ಯ ೨೨.೦೫ - ನ್ಯೂ ಯಾರ್ಕ್