KN/680306b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಭಗವತನು ಅತ್ಯಂತ ಬುದ್ಧಿವಂತ ಮನುಷ್ಯನಿಗೆ ಈ ಸಲಹೆ ನೀಡುತ್ತಿದ್ದಾನೆ, ತಸ್ಸೈವ ಹೇತೋಹ್ ಪ್ರಯತೇತ ಕೋವಿದಃ : "ನೀವು ಬುದ್ಧಿವಂತರಾಗಿದ್ದರೆ, ನಿಮ್ಮ ಕೃಷ್ಣ ಪ್ರಜ್ಞೆಯನ್ನು ಅಭಿವ್ರದ್ಧಿ ಪಡಿಸಲು ನೀವು ಪ್ರಯತ್ನಿಸಬೇಕು." ಏಕೆ? ನ ಲಭ್ಯತೆ ಯದ್ ಭ್ರಮತಾಂ ಉಪರ್ಯದಃ( ಶ್ರೀ.ಭಾ ೧.೫.೧೮): "ಏಕೆಂದರೆ ಈ ಕೃಷ್ಣ ಪ್ರಜ್ಞೆಯು ತುಂಬಾ ಅಮೂಲ್ಯ ಮತ್ತು ಅಪರೂಪವಾಗಿದ್ದು, ನಿಮ್ಮ ಸ್ಪುಟ್ನಿಕ್ ಅಥವಾ ಬೇರೆ ಯಾವುದಾದರಿಂದಲೂ ನೀವು ಜಗದಾದ್ಯಂತ ಪ್ರಯಾಣಿಸಿದರೆ, ನೀವು ಈ ಕೃಷ್ಣ ಪ್ರಜ್ಞೆಯನ್ನು ಎಲ್ಲಿಯೂ ಪಡೆಯಲು ಸಾಧ್ಯವಿಲ್ಲ."
680306 - ಉಪನ್ಯಾಸ ಶ್ರೀ.ಭಾ. ೦೭.೦೬.೦೧ - ಸ್ಯಾನ್ ಫ್ರಾನ್ಸಿಸ್ಕೋ