KN/680521 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಮಹಿಳೆಗೆ ವೈದಿಕ ನಾಗರಿಕತೆಯ ಪ್ರಕಾರ ಮದುವೆ ತುಂಬಾ ಕಡ್ಡಾಯವಾಗಿದೆ. ಮಹಿಳೆಯ ಸ್ವಾತಂತ್ರ್ಯವನ್ನು ವೈದಿಕ ಸ್ಮ್ರತಿ ಎಂದಿಗೂ ಅನುಮತಿಸುವುದಿಲ್ಲ. ಸ್ಮ್ರತಿ ಎಂದರೆ ನಿಯಂತ್ರಣ, ವೈದಿಕ ನಿಯಂತ್ರಣ. ಎಲ್ಲಿಯ ತನಕ ಮಹಿಳೆಗೆ ವಿವಾಹವಾಗಿಲ್ಲವೋ ಅಷ್ಟು ದಿನಗಳ ತನಕ ತಂದೆಯ ಆರೈಕೆಯಲ್ಲಿರಬೇಕು, ಮತ್ತು ನಂತರ ಅವಳ ಯೌವನದ ವಯಸ್ಸಿನಲ್ಲಿ ಅವಳು ಸರಿಯಾದ ಗಂಡನ ಆರೈಕೆಯಲ್ಲಿರಬೇಕು, ಮತ್ತು ಅವಳು ವೃದ್ಧಾಪ್ಯದಲ್ಲಿ ವಯಸ್ಸಾದ ಮಕ್ಕಳ ಆರೈಕೆಯಲ್ಲಿರಬೇಕು. "
680521 - ಉಪನ್ಯಾಸ ದೀಕ್ಷೆ - ಬೋಸ್ಟನ್