KN/680626 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ದೈಹಿಕ ಕಾಯಿಲೆಗಳನ್ನು ಗುಣಪಡಿಸಲು ಅನೇಕ ಆಸ್ಪತ್ರೆಗಳಿವೆ, ಆದರೆ ಆತ್ಮದ ರೋಗವನ್ನು ಗುಣಪಡಿಸಲು ಯಾವುದೇ ಆಸ್ಪತ್ರೆ ಇಲ್ಲ. ಆದ್ದರಿಂದ ಈ ಕೃಷ್ಣ ಪ್ರಜ್ಞೆ ಆಂದೋಲನವು ಆತ್ಮದ ರೋಗವನ್ನು ಗುಣಪಡಿಸುವುದಕ್ಕೆ. ಆತ್ಮದ ಕಾಯಿಲೆ. ಪ್ರತಿಯೊಂದು ಆತ್ಮವು, ಪ್ರತಿಯೊಬ್ಬ ವ್ಯಕ್ತಿಯು ಈ ದೇಹವನ್ನು ಸ್ವಯಂ ಅಥವಾ ತನ್ನ ಮನಸ್ಸನ್ನು ಸ್ವಯಂ ಎಂದು ತಪ್ಪಾಗಿ ತಿಳಿದುಕೊಳ್ಳುತ್ತಾನೆ. ಇದೇ ವ್ಯತ್ಯಾಸ. ಯಸ್ಯಾತ್ಮ-ಬುದ್ಧಿ ಕುಣಪೆ ತ್ರಿ-ಧಾತುಕೆ, ಸ ಯೇವ ಗೋ-ಖರ (ಶ್ರೀ.ಭಾ. ೧೦.೮೪.೧೩). ಈ ದೇಹವನ್ನು ಸ್ವಯಂ ಎಂದು ಸ್ವೀಕರಿಸುವ ಯಾರಾದರೂ, ಅವನು ಕತ್ತೆ ಅಥವಾ ಹಸು. ತಪ್ಪು ಕಲ್ಪನೆ. ಆದ್ದರಿಂದ ಜನರು ಆಸಕ್ತಿ ಹೊಂದಿಲ್ಲ. "
680626 - ಉಪನ್ಯಾಸ - ಮಾಂಟ್ರಿಯಲ್