KN/681011b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಪ್ರಜ್ಞೆಯ ಸೂತ್ರವನ್ನು ಅರ್ಥಮಾಡಿಕೊಳ್ಳುವುದು ತುಂಬಾ ಸರಳವಾಗಿದೆ. ಯಾರಾದರೂ ಅರ್ಥಮಾಡಿಕೊಳ್ಳಬಹುದು. ಈ ದೇಹದಂತೆಯೇ, ಎಷ್ಟು ದಿನಗಳು ಈ ದೇಹದೊಳಗೆ ಈ ಆತ್ಮವು ಇರುತ್ತದೋ ಅಷ್ಟು ದಿನಗಳವರೆಗೂ ಪ್ರಜ್ಞೆ ಇರುತ್ತದೆ. ಯಾವ ರೀತಿಯಲ್ಲಿ ಸೂರ್ಯನು ಎಲ್ಲಿಯವರೆಗೆ ಗೋಚರಿಸುತ್ತಾನೋ ಅಲ್ಲಿಯವರೆಗೂ ಶಾಖ ಮತ್ತು ಬೆಳಕು ಇರುತ್ತದೆ. ಅದೇ ರೀತಿಯಲ್ಲಿ ಎಲ್ಲಿಯವರೆಗೂ ಆತ್ಮವು ಈ ದೇಹದೊಳಗೆ ಇರುವುದೋ, ನಾವು ಈ ಪ್ರಜ್ಞೆಯನ್ನು ಪಡೆದಿದ್ದೇವೆ. ಮತ್ತು ಆತ್ಮವು ಈ ದೇಹದಿಂದ ಹೋದ ತಕ್ಷಣ, ಅಲ್ಲಿ ಯಾವುದೇ ಪ್ರಜ್ಞೆ ಇಲ್ಲ."
681011 - ಉಪನ್ಯಾಸ - ಸಿಯಾಟಲ್