KN/681230d ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ನಿಮ್ಮ ಈ ಧರ್ಮವನ್ನು ಬಿಟ್ಟುಬಿಡಿ" ಎಂದು ನಾವು ಹೇಳುವುದಿಲ್ಲ. ನೀವು ನಮ್ಮ ಬಳಿಗೆ ಬನ್ನಿ." ಆದರೆ ಕನಿಷ್ಠ ನಿಮ್ಮದೇ ಆದ ಸ್ವಂತ ತತ್ವಗಳನ್ನು ಅನುಸರಿಸಿ. ಮತ್ತು ... ವಿದ್ಯಾರ್ಥಿಯಂತೆ. ಕೆಲವೊಮ್ಮೆ ಭಾರತದಲ್ಲಿ ಹೀಗಾಗುತ್ತದೆ, ಅವರು ಭಾರತೀಯ ವಿಶ್ವವಿದ್ಯಾಲಯದಲ್ಲಿ ಎಂ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ಸಹ, ಅವರು ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಿ ವಿಶ್ವವಿದ್ಯಾಲಯಕ್ಕೆ ಬರುತ್ತಾರೆ. ಹಾಗಾದರೆ ಅವನು ಏಕೆ ಬರುತ್ತಾನೆ? ಹೆಚ್ಚು ಜ್ಞಾನಾರ್ಜನೆಯನ್ನು ಪಡೆಯಲು. ಹಾಗೆಯೇ, ನೀವು ಯಾವುದೇ ಧಾರ್ಮಿಕ ಗ್ರಂಥವನ್ನು ಅನುಸರಿಸಬಹುದು, ಆದರೆ ಈ ಕೃಷ್ಣ ಪ್ರಜ್ಞೆಯ ಆಂದೋಲನದಲ್ಲಿ ನೀವು ಹೆಚ್ಚು ಜ್ಞಾನವನ್ನು ಪಡೆದರೆ, ನೀವು ದೇವರ ಬಗ್ಗೆ ಗಂಭೀರವಾಗಿದ್ದರೆ ಅದನ್ನು ಏಕೆ ಸ್ವೀಕರಿಸಬಾರದು?
681230 - ಸಂದರ್ಶನ - ಲಾಸ್ ಎಂಜಲೀಸ್