KN/690207b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಆಂದೋಲನವನ್ನು ಮುಂದುವರಿಸಬೇಕು. ಮಹಾನ್ ಆತ್ಮಗಳು ಯಾವಾಗಲೂ ಕ್ಷುದ್ರ ಆತ್ಮಗಳ ಬಗ್ಗೆ ಯೋಚಿಸುವಂತೆಯೇ, ನೀವು ಸಹ ಅನುಕಂಪಿಸಬೇಕು. ಅದೇ ರೀತಿ. ಭಗವಾನ್ ಯೇಸು ಕ್ರಿಸ್ತನು ಸಹ ಪಾಪಿಗಳಿಗಾಗಿ ಪ್ರಾರ್ಥಿಸಿದರು. ಆದ್ದರಿಂದ ಇದು ತುಂಬಾ ಒಳ್ಳೆಯದು. ಈ ಆಂದೋಲನವನ್ನು ಮುಂದುವರಿಸಲು ನಾವು ಕಷ್ಟಪಟ್ಟರೆ, ಆಗ, ನಾವು ಸಹ ..., ನೀವು ಯಾವುದೇ ಅನುಯಾಯಿಗಳನ್ನು ಪಡೆಯದಿದ್ದರೂ, ಕೃಷ್ಣನು ತೃಪ್ತನಾಗುತ್ತಾನೆ. ಮತ್ತು ನಮ್ಮ ವ್ಯವಹಾರವು ಕೃಷ್ಣನನ್ನು ತೃಪ್ತಿಪಡಿಸುವುದು. ಅದು ಭಕ್ತಿ. "
690207 - ಉಪನ್ಯಾಸ ಭಕ್ತಿಸಿದ್ಧಾಂತ ಸರಸ್ವತಿ ಅವರ ಆವಿರ್ಭಾವದ ಹಬ್ಬದ ದಿನ - ಲಾಸ್ ಎಂಜಲೀಸ್