KN/690213 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಚೈತನ್ಯ ಮಹಾಪ್ರಭು ಹೇಳುತ್ತಾರೆ ಅಲ್ಲಿ ಆನಂದದ ಸಾಗರವಿದೆ, ಅಭಿರುಚಿಯ ಸಾಗರವಿದೆ, ಅತೀಂದ್ರಿಯದ ಆನಂದವಿದೆ, ಯಾವುದು ವೃದ್ಧಿಸುತ್ತಿದೆ. ಆನಂದಾಂಬುಧಿ -ವರ್ಧನಂ ಪ್ರತಿ -ಪದಂ ಪೂರ್ಣಾಮೃತಾಸ್ವಾದನಮ್ ಸರ್ವಾತ್ಮ-ಸ್ನಪನಂ ಪರಂ ವಿಜಯತೇ ಶ್ರೀ-ಕೃಷ್ಣ-ಸಂಕೀರ್ತನಂ (ಚೈ ಚ ಅಂತ್ಯ ೨೦.೧೨ ಶಿಕ್ಷಾಷ್ಟಕ ೧). ಹರೆ ಕೃಷ್ಣ ಮಂತ್ರವನ್ನು ಜಪಿಸುವುದರಿಂದ ನೀವು ಇದನ್ನು ಪಡೆಯುತ್ತೀರಿ, ನಿಮ್ಮ ಆಹ್ಲಾದದ ಸಾಮರ್ಥ್ಯವು ಹೆಚ್ಚಾಗುತ್ತಿದೆ, ಹೆಚ್ಚುತ್ತಿದೆ."
690213 - ಉಪನ್ಯಾಸ ಭ. ಗೀತಾ ೦೬.೦೧ - ಲಾಸ್ ಎಂಜಲೀಸ್