KN/690511 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಕೊಲಂಬಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಚೈತನ್ಯ ಮಹಾಪ್ರಭುಗಳ ಆಂದೋಲನವು ಭಾವಾವೇಶವಲ್ಲ. ಜನರು ಇದನ್ನು ಭಾವನಾತ್ಮಕ ಚಳುವಳಿ ಎಂದು ಭಾವಿಸುತ್ತಾರೆ. ಇಲ್ಲ. ನಮಗೆ ತುಂಬಾ ಒಳ್ಳೆಯ ಹಿನ್ನೆಲೆ ಇದೆ. ಒಬ್ಬರು ಈ ಸಂಕೀರ್ತನಾ ಚಳುವಳಿಯನ್ನು ತತ್ವಶಾಸ್ತ್ರ ಮತ್ತು ಕಲಿಕೆ ಮತ್ತು ತರ್ಕದ ಮೂಲಕ ಅರ್ಥಮಾಡಿಕೊಳ್ಳಲು ಬಯಸಿದರೆ, ಓಹ್, ಸಾಕಷ್ಟು ಅವಕಾಶವಿದೆ. ಇದು ಭಾವುಕವಲ್ಲ. ಇದು ವಿಜ್ಞಾನವನ್ನು ಆಧರಿಸಿದೆ ಮತ್ತು ವೇದಗಳ ಪರಿಣತೆಯನ್ನು ಆಧರಿಸಿದೆ. ಆದರೆ ಅದನ್ನು ಸರಳೀಕರಿಸಲಾಗಿದೆ, ಅದು ... ಅದು ಈ ಚಳುವಳಿಯ ಸೌಂದರ್ಯವಾಗಿದೆ'. ಒಂದೋ ನೀವು ಮಹಾನ್ ವಿದ್ವಾಂಸರು ಅಥವಾ ತತ್ವಜ್ಞಾನಿ, ಅಥವಾ ನೀವು ಕೇವಲ ಮಗು ಈ ಮಗುವಿನಂತೆ ಎಲ್ಲರೂ ಯಾವುದೇ ತೊಂದರೆ ಇಲ್ಲದೆ ಪಾಲ್ಗೊಳ್ಳಬಹುದು
690511 - ಭಾರತೀಯ ಸಂಘಕ್ಕೆ ಉಪನ್ಯಾಸ - ಕೊಲಂಬಸ್