KN/690519 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಕೊಲಂಬಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಿಮಗೆ ಇಪ್ಪತ್ತು ವರ್ಷ ವಯಸ್ಸಾಗಿದೆ ಎಂದು ಭಾವಿಸೋಣ. ಇಂದು ಮೇ 19, ಮತ್ತು ಸಂಜೆ 4 ಗಂಟೆ. ಈಗ, ಈ ಬಾರಿ, 19 ಮೇ, 1969, ಸಂಜೆ 4 ಗಂಟೆ, ಹೋಯಿತು. ನೀವು ಲಕ್ಷಾಂತರ ಗಟ್ಟಲೆ ಡಾಲರ್‌ಗಳನ್ನು ಪಾವತಿಸಲು ಸಿದ್ಧರಿದ್ದರೂ ಸಹ ನೀವು ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಹಾಗೆಯೇ, ಏನೂ ಮಾಡದೇ ನಿಮ್ಮ ಜೀವನದ ಒಂದು ಕ್ಷಣ ವ್ಯರ್ಥವಾದರೂ, ಕೇವಲ ಇಂದ್ರಿಯ ತೃಪ್ತಿಗಾಗಿ -ತಿನ್ನುವುದು, ಮಲಗುವುದು, ಸಂಯೋಗ ಮತ್ತು ರಕ್ಷಣೆಯ ವಿಷಯದಲ್ಲಿ - ಆಗ ನಿಮ್ಮ ಜೀವನದ ಮೌಲ್ಯ ನಿಮಗೆ ತಿಳಿದಿಲ್ಲ. ಲಕ್ಷಾಂತರ ಡಾಲರ್‌ಗಳನ್ನು ಪಾವತಿಸಿದರೂ ಸಹ ನಿಮ್ಮ ಜೀವನದ ಒಂದು ಕ್ಷಣವೂ ಕೂಡ ಹಿಂದೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಜೀವನವು ಎಷ್ಟು ಮೌಲ್ಯಯುತವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಆದ್ದರಿಂದ, ನಮ್ಮ ಕೃಷ್ಣ ಪ್ರಜ್ಞೆಯ ಆಂದೋಲನವು ಅವರ ಜೀವನವು ಎಷ್ಟು ಮೌಲ್ಯಯುತವಾಗಿದೆ ಎಂಬುದನ್ನು ಜನರಿಗೆ ತಿಳಿಸುವುದು ಮತ್ತು ಅದನ್ನು ಆ ರೀತಿಯಲ್ಲಿ ಬಳಸಿಕೊಳ್ಳುವುದು."
690519 - ಉಪನ್ಯಾಸ - ಕೊಲಂಬಸ್