KN/690521b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊಸ ವೃಂದಾಬಾನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ವೈದಿಕ ಸಾಹಿತ್ಯ, ವೇದಗಳ ಅರ್ಥವೆಂದರೆ, ಅರ್ಥದಮ್ ಎಂದು ಹೇಳಿದಾಗ "ಈ ಜೀವನದಲ್ಲಿ ನೀವು ಗಣನೀಯವಾದದ್ದನ್ನು ಸಾಧಿಸಬಹುದು" ಎಂದು, ಆ ಗಣನೀಯವಾದದ್ದು ಕೃಷ್ಣ ಪ್ರಜ್ಞೆ ಎಂದು ಅರ್ಥ. ಇನ್ನೊಂದರ್ಥದಲ್ಲಿ, ಗಣನೀಯವಾದದ್ದು ಎಂದರೆ ಲಕ್ಷಾಧಿಪತಿ ಅಥವಾ ಲಕ್ಷಾಂತರ ಡಾಲರ್ಗಳು, ಅದು ಕೂಡ ಅರ್ಥವೇ, ಆದರೆ ಅನಿತ್ಯಮ್. ಅದು ಅನಿತ್ಯಂ. ಆ ವಸ್ತುವನ್ನು ನಿಮ್ಮಿಂದ ಒಯ್ಯಲಾಗುವುದಿಲ್ಲ. ತಾಯಿಯ ಗರ್ಭದಿಂದ ಬರಿಗೈಯಲ್ಲಿ ಇಲ್ಲಿಗೆ ಬಂದಿರುವಿರಿ, ಈ ಜಾಗದಿಂದ ಹೊರಡುವಾಗ ಸಹ ನೀವೂ ಬರಿಗೈಯಲ್ಲಿ ಹೋಗುತ್ತೀರಿ. ನೀವು ಲಕ್ಷಾಂತರ ಡಾಲರ್ ಸಂಪಾದಿಸಿದ ಕಾರಣಕ್ಕಾಗಿ, ಮಿ. ರಾಕ್‌ಫೆಲ್ಲರ್ ಅಥವಾ ಫೋರ್ಡ್, ನೀವು ಇದನ್ನು ಒಯ್ಯಬಹುದೆ. ಇಲ್ಲ. ರಾಕ್‌ಫೆಲ್ಲರ್ ಸೆಂಟರ್ ಎಲ್ಲಿದೆಯೋ ಅಲ್ಲೇ ಇರುತ್ತದೆ. ನೀವು ಬರಿಗೈಯಲ್ಲಿ ಹೋಗಬೇಕು."
690521 - ಉಪನ್ಯಾಸ ದೀಕ್ಷೆ - ನ್ಯೂ ವೃಂದಾಬನ್, ಯು ಯಸ್ ಏ