KN/710212 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ದುರದೃಷ್ಟವಶಾತ್ ಮಾಯಾವಾದಿಗಳು, ಅವರು ಶಾಸ್ತ್ರ ಜ್ಞಾನದ ಕೊರತೆಯಿಂದಾಗಿ ಅಥವಾ ಅವರ ಹುಚ್ಚಾಟಿಕೆಗಳಿಂದ, ‘ಕೃಷ್ಣ ಅಥವಾ ವಿಷ್ಣು, ಅಥವಾ ಪರಾತ್ಪರ ಸತ್ಯ, ಅವನು ಅವತರಿಸುವಾಗ ಒಂದು ಭೌತಿಕ ದೇಹವನ್ನು ಹೊಂದುತ್ತಾನೆ’, ಎಂದು ಹೇಳುತ್ತಾರೆ. ಅದು ಸತ್ಯವಲ್ಲ. ಕೃಷ್ಣ ಹೇಳುತ್ತಾನೆ, ಸಂಭವಾಮಿ ಆತ್ಮ-ಮಾಯಯಾ (ಭ.ಗೀ 4.6). ಕೃಷ್ಣನು ಭೌತಿಕ ದೇಹವನ್ನು ಹೊಂದುವುದಿಲ್ಲ. ಇಲ್ಲ. ಕೃಷ್ಣನಿಗೆ ಅಂತಹ ಯಾವುದೇ ಭೇದವಿಲ್ಲ, ಭೌತಿಕ… (ಅಸ್ಪಷ್ಟ). ಆದ್ದರಿಂದ, ಕೃಷ್ಣನು ಹೇಳುತ್ತಾನೆ, ‘ಅವಜಾನಂತಿ ಮಾಂ ಮೂಢಾ ಮಾನುಷಿಂ ತನುಮ್ ಆಶ್ರಿತಂ (ಭ.ಗೀ 9.11): ನಾನು ಮನುಷ್ಯನ ರೂಪದಲ್ಲಿ ಕಾಣಿಸಿಕೊಳ್ಳುವ ಅಥವಾ ಅವತರಿಸುವ ಕಾರಣ, ದುಷ್ಟರು ನನ್ನ ಬಗ್ಗೆ ಯೋಚಿಸುತ್ತಾರೆ (ಮಾನವನೆಂದು) ಅಥವಾ ನನ್ನನ್ನು ಅಪಹಾಸ್ಯ ಮಾಡುತ್ತಾರೆ."
710212 - ಉಪನ್ಯಾಸ CC Madhya 06.149-50 - ಗೋರಖ್ಪುರ