KN/710215c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಪ್ರಸ್ತುತ ಸಮಯದಲ್ಲಿ, ಭಾರತವನ್ನು ಅತ್ಯಂತ ಬಡ, ಬಡತನದ ದೇಶ ಎಂದು ಕರೆಯಲಾಗುತ್ತದೆ. ಜನರು ‘ಅವರು ಭಿಕ್ಷುಕರು. ಅವರಿಗೆ ಕೊಡಲು ಏನೂ ಇಲ್ಲ. ಅವರು ಇಲ್ಲಿ ಭಿಕ್ಷೆ ಬೇಡಲು ಬರುತ್ತಾರೆ’, ಎಂದು ಭಾವಿಸುತ್ತಿದ್ದಾರೆ. ವಾಸ್ತವವಾಗಿ, ಭಿಕ್ಷಾಟನೆಯ ಉದ್ದೇಶಕ್ಕಾಗಿಯೆ ನಮ್ಮ ಮಂತ್ರಿಗಳು ಅಲ್ಲಿಗೆ ಹೋಗುತ್ತಾರೆ: ‘ನಮಗೆ ಅಕ್ಕಿ ಕೊಡಿ, ನಮಗೆ ಗೋಧಿ ಕೊಡಿ, ನಮಗೆ ಹಣ ಕೊಡಿ, ನಮಗೆ ಸೈನಿಕರನ್ನು ಕೊಡಿ’; ಇದು ಅವರ ವ್ಯವಹಾರವಾಗಿದೆ. ಆದರೆ ಮೊದಲ ಬಾರಿಗೆ, ಈ ಆಂದೋಲನದ ಮುಖಾಂತರ, ಭಾರತವು ಅವರಿಗೆ ಏನನ್ನಾದರೂ ಕೊಡುತ್ತಿದೆ. ಇದು ಭಿಕ್ಷೆ ಕೇಳುವ ಪ್ರಚಾರವಲ್ಲ; ಇದು ಕೊಡುವ ಪ್ರಚಾರ. ಏಕೆಂದರೆ ಅವರು ಈ ವಸ್ತುವಿಗೆ, ಅಂದರೆ ಕೃಷ್ಣ ಪ್ರಜ್ಞೆಗೋಸ್ಕರ ಹಾತೊರೆಯುತ್ತಿದ್ದಾರೆ. ಅವರು ಈ ಭೌತಿಕ ಪ್ರಜ್ಞೆಯನ್ನು ಸಾಕಷ್ಟು ಅನುಭವಿಸಿದ್ದಾರೆ.”
710215 - ಉಪನ್ಯಾಸ 2 Festival Appearance Day, Bhaktisiddhanta Sarasvati - ಗೋರಖ್ಪುರ