KN/710219 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಗೋರಖ್ಪುರ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ದೂರದಲ್ಲಿ ಹೊಗೆ ನೋಡಿದರೆ ಬೆಂಕಿ ಇದೆ ಎಂದು ತಕ್ಷಣ ಅರ್ಥಮಾಡಿಕೊಳ್ಳುವಿರಿ. ಅದು ತುಂಬಾ ಸುಲಭ. ಹಾಗೆಯೇ, ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದರೆ - ಸೂರ್ಯ ಸಮಯಕ್ಕೆ ಸರಿಯಾಗಿ ಉದಯಿಸುತ್ತಿದ್ದಾನೆ; ಚಂದ್ರನು ಸಮಯಕ್ಕೆ ಸರಿಯಾಗಿ ಉದಯಿಸುತ್ತಿದ್ದಾನೆ; ಅವು ಪ್ರಕಾಶಿಸುತ್ತಿವೆ; ಅವು ಕಾಣಿಸಿಕೊಳ್ಳುತ್ತಿವೆ, ಕಣ್ಮರೆಯಾಗುತ್ತಿವೆ; ಎಲ್ಲವೂ ನಡೆಯುತ್ತಿದೆ, ಕಾಲೋಚಿತ ಬದಲಾವಣೆಗಳು - ಆದ್ದರಿಂದ ವಿಷಯಗಳು ತುಂಬಾ ಸೊಗಸಾಗಿ ನಡೆಯುತ್ತಿದ್ದರೆ, "ದೇವರು ಸತ್ತಿದ್ದಾನೆ" ಎಂದು ನೀವು ಹೇಗೆ ಹೇಳುತ್ತೀರಿ? ನಿರ್ವಹಣೆಯು ಚೆನ್ನಾಗಿ ನಡೆಯುತ್ತಿದ್ದರೆ, ಈ ವಿಷಯಗಳು ಸ್ವಯಂಚಾಲಿತವಾಗಿ ಸಂಭವಿಸುತ್ತವೆ ಎಂದು ಹೇಳುವುದು ಸರಿಯಲ್ಲ. ಇಲ್ಲ. ನಿಮ್ಮ ಅನುಭವದಲ್ಲಿ ಸ್ವಯಂಚಾಲಿತವಾಗಿ ನಿರ್ವಹಿಸಲ್ಪಡುವ ಯಾವುದೇ ವಿಷಯವಿಲ್ಲ. ಅದರ ಹಿಂದೆ ಒಂದು ಮೆದುಳು ಇದೆ ಎಂದು ಮೆಚ್ಚ ಬೇಕು."
710219 - ಉಪನ್ಯಾಸ CC Madhya 06.154-155 - ಗೋರಖ್ಪುರ