KN/720221 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ವಿಶಾಖಪಟ್ಟಣಂ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ:

ಮಾಂ ಹಿ ಪಾರ್ಥ ವ್ಯಾಪಾಶ್ರಿತ್ಯ ಯೇ ’ಪಿ ಸ್ಯುಃ ಪಾಪ-ಯೋನಯಃ ಸ್ತ್ರೀಯೋ ವೈಶ್ಯಸ್ತಥಾ ಶೂದ್ರಸ್ತೇ ಅಪಿ ಯಾಂತಿ ಪರಂ ಗತಿಮ್; (ಭಗವದ್ಗೀತೆ 9.32)

ಒಬ್ಬನು ಕೃಷ್ಣ ಪ್ರಜ್ಞೆಗೆ ಕೊಂಡೊಯ್ಯಲು ಬಯಸಿದರೆ ಅವನು ಎಲ್ಲಿ ಜನಿಸಿದನು ಎಂಬುದು ಮುಖ್ಯವಲ್ಲ. ಅವನನ್ನು ಅತೀಂದ್ರಿಯ ಜೀವನದ ಅತ್ಯುನ್ನತ ಸ್ಥಾನಕ್ಕೆ ಏರಿಸಬಹುದು."

720221 - ಉಪನ್ಯಾಸ at Andhra College - ವಿಶಾಖಪಟ್ಟಣಂ