KN/720403 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಡ್ನಿ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಜಗತ್ತಿನಲ್ಲಿ ತುಂಬಾ ತೊಂದರೆಗಳಿವೆ, ಏಕೆಂದರೆ ನಾವು ಈ ದೇಹದಿಂದ ನಮ್ಮನ್ನು ತಪ್ಪಾಗಿ ಗುರುತಿಸಿದ್ದೇವೆ, ಅದು ಕೇವಲ ಅಂಗಿ ಮತ್ತು ಕೋಟ್‌ನಂತಿದೆ. ನಾವು ಕುಳಿತಿದ್ದೇವೆ ಎಂದಿಟ್ಟುಕೊಳ್ಳಿ, ಎಷ್ಟೋ ಹೆಂಗಸರು, ನಮ್ಮ ಡ್ರೆಸ್ಸಿನ ಆಧಾರದ ಮೇಲೆ ಸುಮ್ಮನೆ ಜಗಳವಾಡಿದರೆ, "ಅಯ್ಯೋ, ನೀವು ಈ ಡ್ರೆಸ್‌ನಲ್ಲಿಲ್ಲ, ನಾನು ಈ ಡ್ರೆಸ್‌ನಲ್ಲಿದ್ದೇನೆ. ಆದ್ದರಿಂದ ನೀವು ನನ್ನ ಶತ್ರು". ಇದು ಒಳ್ಳೆಯ ವಾದವಲ್ಲ. ಏಕೆಂದರೆ ನಾನು ವಿಭಿನ್ನ ಉಡುಗೆಯಲ್ಲಿದ್ದೇನೆ, ಹಾಗಾಗಿ ನಾನು ನಿಮ್ಮ ಶತ್ರು ಅಲ್ಲ. ಮತ್ತು ನೀವು ವಿಭಿನ್ನ ಉಡುಗೆಯಲ್ಲಿರುವ ಕಾರಣ, ನೀವು ಶತ್ರುಗಳಲ್ಲ. ಆದರೆ ಅದು ನಡೆಯುತ್ತಿದೆ. ಅದು ತುಂಬಾ ನಡೆಯುತ್ತಿದೆ.

"ನಾನು ಅಮೇರಿಕನ್," "ನಾನು ಭಾರತೀಯ," "ನಾನು ಚೈನೀಸ್," "ನಾನು ರಷ್ಯನ್," "ನಾನು ಇದು", "ನಾನು ಅದು." ಮತ್ತು ಈ ಕಾರಣಕ್ಕಾಗಿ ಹೋರಾಟವು ಮುಂದುವರಿಯುತ್ತದೆ. ಆದ್ದರಿಂದ ನೀವು ಕೃಷ್ಣ ಪ್ರಜ್ಞೆಗೆ ಬಂದರೆ, ಈ ದುಷ್ಟತನವು ಹೋಗುತ್ತದೆ. ನೀವು ನೋಡುವಂತೆ, ಎಲ್ಲಾ ವಿದ್ಯಾರ್ಥಿಗಳು, ಅವರು ಭಾರತೀಯ ಅಥವಾ ಅಮೇರಿಕನ್ ಅಥವಾ ಆಫ್ರಿಕನ್ ಎಂದು ಭಾವಿಸುವುದಿಲ್ಲ. "ನಾವು ಕೃಷ್ಣನ ಸೇವಕರು" ಎಂದು ಅವರು ಭಾವಿಸುತ್ತಾರೆ. ಅದು ಬೇಕಾಗಿದೆ."

720403 - ಉಪನ್ಯಾಸ SB 01.02.05 - ಸಿಡ್ನಿ