KN/770125 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಜಗನ್ನಾಥ ಪುರಿ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಗೋ-ರಕ್ಷ್ಯ. ಗೋವುಗಳನ್ನು ರಕ್ಷಿಸಬೇಕು. ಕೃಷ್ಣನು ಕೃಷಿ-ಗೋ-ರಕ್ಷ್ಯ ಎಂದು ಹೇಳಿದ. ಚಾಗಲ-ರಕ್ಷ್ಯ ಅಥವ ಹಂದಿ-ರಕ್ಷ್ಯ ಎಂದು ಕೃಷ್ಣ ಹೇಳಲಿಲ್ಲ. ಗೋ-ರಕ್ಷ್ಯ. ಗೋವುಗಳಿಗೆ ರಕ್ಷಣೆ ನೀಡುವುದು ಅರಸನ, ರಾಜ್ಯದ, ಅಥವ ಸರ್ಕಾರದ ಕರ್ತವ್ಯವಾಗಿದೆ. ಇದು ಶಾಸ್ತ್ರದ ಆಜ್ಞೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯ ಅಥವಾ ಸರ್ಕಾರ, ಎರಡೂ ಹಸುವಿಗೆ ರಕ್ಷಣೆ ನೀಡುತ್ತಿಲ್ಲ. ಅವರು ಬಹಳಷ್ಟು ಸಮಸ್ಯೆಗಳಲ್ಲಿ ಸಿಕ್ಕಿಕೊಳ್ಳುತ್ತಿದ್ದಾರೆ."
770125 - ಸಂಭಾಷಣೆ B - ಜಗನ್ನಾಥ ಪುರಿ