KN/Prabhupada 0013 - 24 ಗಂಟೆಗಳು ತೊಡಗಿಸಿಕೊಂಡಿರುವುದು



Lecture on BG 2.49-51 -- New York, April 5, 1966

ಯೋಗಃ ಕರ್ಮಸು ಕೌಶಲಮ್. ಕೌಶಲಮ್ ಎಂದರೆ ಚತುರ ಉಪಾಯ, ಚತುರ ಉಪಾಯ. ಎರಡು ಪುರುಷರು ಕೆಲಸ ಮಾಡುವ ರೀತಿಯ ಹಾಗೆ. ಒಬ್ಬ ಪುರಷ ಬಹಳ ನಿಪುಣ; ಮತ್ತೊಬ್ಬ ಪುರುಷ ಅಷ್ಟು ನಿಪುಣನಲ್ಲ. ಯಂತ್ರಗಳಲ್ಲಿ ಸಹ. ಯಂತ್ರದಲ್ಲಿ ಏನೊ ತಪ್ಪು ಇದೆ. ಆ, ಆ ಅಷ್ಟು ನಿಪುಣನಿಲ್ಲದ ಪುರುಷ, ಅವನು ಇಡೀ ಹಗಲು-ರಾತ್ರಿ ಪ್ರಯತ್ನ ಮಾಡುತ್ತಿರುತ್ತಾನೆ, ಆ ಯಂತ್ರವನ್ನು ಸರಿಪಡಿಸುವುದು ಹೇಗೆ, ಆದರೆ ನಿಪುಣ ಬರುತ್ತಾನೆ ಮತ್ತು ಒಮ್ಮೆಲೆ ನ್ಯೂನತೆ ಏನೆಂದು ನೋಡುತ್ತಾನೆ, ಮತ್ತು ಅವನು ಒಂದು ತಂತಿಯನ್ನು, ಈ ರೀತಿಯಲ್ಲಿ ಹಾಗು ಆ ರೀತಿಯಲ್ಲಿ ಸೇರಿಸಿದಾಗ, ಮತ್ತೆ ಯಂತ್ರ ಶುರುವಾಗುತ್ತದೆ. ಹ್ರುಮ್, ಹ್ರುಮ್, ಹ್ರುಮ್, ಹ್ರುಮ್, ಹ್ರುಮ್, ನೋಡಿದಿರಾ ಹೇಗೆ ನಾವು ಕೆಲವೊಮ್ಮೆ, ನಮ್ಮಗೆ ತೊಂದರೆ ಯಾಗುತ್ತದೆಯೊ ನಮ್ಮ, ಈ ತೆಪ್ ರೆಕಾರ್ಡರ್, ಹಾಗು ಶ್ರೀ.ಕಾರ್ಲ್ ಅಥವ ಯಾರಾದರು ಬಂದು ಇದನ್ನು ಸರಿಪಡಿಸುತ್ತಾರೆ. ಆದರಿಂದ ಎಲ್ಲದಕ್ಕು ಪರಿಣಿತ ಜ್ಞಾನದ ಅಗತ್ಯವಿದೆ. ಕರ್ಮ, ಕರ್ಮ ಎಂದರೆ ಕೆಲಸ. ನಾವು ಕೆಲಸ ಮಾಡಬೇಕು. ಕೆಲಸ ಮಾಡದೆ ಸಹ ನಮ್ಮ, ಈ ದೇಹ ಮತ್ತು ಆತ್ಮ ಹೋಗುವುದಕ್ಕೆ ಆಗುವುದಿಲ್ಲ ಇದು ಒಂದು ತಪ್ಪು ತಿಳುವಳಿಕೆ ಅದು ಯಾರು.... ಆಧ್ಯತ್ಮಿಕ ತಿಳುವಳಿಕೆಗೆ ಕೆಲಸದ ಆಗತ್ಯವಿಲ್ಲ ಎಂದು. ಇಲ್ಲ, ಅವನು ಇನ್ನು ಹೆಚ್ಚು ಕೆಲಸ ಮಾಡಬೇಕು. ಯಾವ ವ್ಯಕ್ತಿಗಳಿಗೆ ಆಧ್ಯತ್ಮಿಕ ತಿಳುವಳಿಕೆಯಲ್ಲಿ ಆಸಕ್ತಿ ಇಲ್ಲ, ಅವರನ್ನು ತೊಡಗಿಸಬಹುದು ಏಂಟು ಘಂಟೆಗಳ ಕಾಲ ಕೆಲಸದಲ್ಲಿ, ಆದರೆ ಯಾರು ಆಧ್ಯತ್ಮಿಕ ತಿಳುವಳಿಕೆ ಬಯಸುತ್ತಾರೊ, ಓ! ಅವರು ಇಪತ್ ನಾಲ್ಕು ಘಂಟೆಗಳ ಕಾಲ ತೊಡಗಿದ್ದಾರೆ, ಇಪತ್ ನಾಲ್ಕು ಘಂಟೆಗಳ ಕಾಲ ಇದೆ ವ್ಯತ್ಯಾಸ. ಮತ್ತು ಆ ವ್ಯತ್ಯಾಸ.... ನೀವು ಅದನ್ನು ಭೌತಿಕ ವೇದಿಕೆ ಮೇಲೆ ಕಾಣಬಹುದು, ಜೀವನದ ದೈಹಿಕ ಕಲ್ಪನೆಯನ್ನು, ನೀವು ಕೇವಲ ಎಂಟು ಘಂಟೆಗಳ ಕಾಲ ಕೆಲಸ ಮಾಡಿದರೆ, ನಿಮ್ಮಗೆ ಆಯಾಸವಾಗುತ್ತದೆ. ಆದರೆ ಆಧ್ಯತ್ಮಿಕ ಉದ್ದೇಶದಿಂದ, ನೀವು ಇಪತ್ ನಾಲ್ಕು ಘಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿದರೆ....... ದುರದೃಷ್ಟವಶಾತ್, ನಿಮ್ಮಗೆ ಇಪತ್ ನಾಲ್ಕು ಘಂಟೆಗಳಿಗಿಂತ ಹೆಚ್ಚು ಸಮಯ ಸಿಗುವುದಿಲ್ಲ. ಇನ್ನೂ ಸಹ, ನಿಮ್ಮಗೆ ಆಯಾಸವೆನಿಸುವುದ್ದಿಲ್ಲ. ನಾನು ಹೇಳುತ್ತೆನೆ. ಇದು ನನ್ನ ಸ್ವಂತ ಪ್ರಾಯೋಗಿಕ ಅನುಭವ. ಇದು ನನ್ನ ಸ್ವಂತ ಪ್ರಾಯೋಗಿಕ ಅನುಭವ. ಮತ್ತು ನಾನು ಇಲ್ಲಿ ಇದ್ದಿನಿ, ಯಾವಗಲು ಕೆಲಸ ಮಾಡುತ್ತಾ, ಏನಾದರು ಓದುತ್ತಾ ಅಥವ ಬರೆಯುತ್ತಾ, ಏನಾದರು ಓದುತ್ತಾ ಅಥವ ಬರೆಯುತ್ತಾ, ಇಪತ್ ನಾಲ್ಕು ಘಂಟೆಗಳು. ಕೇವಲ ನನಗೆ ಹಸಿವಾದಾಗ, ನಾನು ಸ್ವಲ್ಪ ಆಹಾರ ತೆಗೆದುಕೊಳ್ಳುವೆ. ಮತ್ತು ಕೇವಲ ನನಗೆ ಯಾವಾಗ ನಿದ್ದೆ ಬರುತ್ತದೆಯೊ, ಆಗ ನಾನು ಮಲಗುವೆ. ಇಲ್ಲದಿದ್ದರೆ, ಯಾವಾಗಲು, ನನಗೆ ಆಯಾಸವಾಗುವುದ್ದಿಲ್ಲ ನೀವು ಶ್ರೀ. ಪಾಲ್ ರನ್ನು ಕೇಳಬಹುದು ಈ ರೀತಿ ನಾನು ಮಾಡುತ್ತಿದ್ದೀನಾ ಎಂದು ಆದ್ದರಿಂದ ನಾನು, ನಾನು ಇದ್ದನು ಮಾಡುವುದರಿಂದ ಆನಂದವನ್ನು ಪಡೆಯುತ್ತೆನೆ. ನನಗೆ ಆಯಾಸವಾಗುವುದ್ದಿಲ್ಲ ಅದೇ ರೀತಿ, ಯಾವಾಗ ನಮ್ಮಗೆ ಆಧ್ಯತ್ಮಿಕ ಭಾವ ಇರುತ್ತದೆಯೊ, ಅವನಿಗೆ ಆಗುವುದ್ದಿಲ್ಲ....... ಬದಲಿಗೆ, ಅವನಿಗೆ, ಅವನಿಗೆ ನಿದ್ದೆ ಮಾಡಲು ಜುಗುಪ್ಸೆಯಾಗುತ್ತದೆ, ನಿದ್ದೆ ಮಾಡಲು, "ಓ! ಈ ನಿದ್ದೆ ತೊಂದರೆ ಕೊಡಲು ಬಂದಿದೆ ನೋಡಿ? ಅವನು ತನ್ನ ನಿದ್ದೆ ಸಮಯವನ್ನು ಕಮ್ಮಿ ಮಾಡಲು ಪ್ರಯತ್ನಿಸುತ್ತಾನೆ ಆಗ...... ನಾವು ಪ್ರಾರ್ಥನೆ ಮಾಡಿದರೆ, ವಂದೆ ರೂಪ- ಸನಾತನೌ ರಘು-ಯುಗೌ ಶ್ರೀ- ಜೀವ- ಗೋಪಾಲಕೌ ಈ ಆರು ಗೋಸ್ವಾಮಿಗಳು, ಇವರನ್ನು ಈ ವಿಜ್ಞಾನ ಚರ್ಚಿಸಲು ದೊರೆ ಚೈತನ್ಯರು ವರ್ಗಯಿಸಿದ್ದಾರೆ ಅವರು ಇದರ ಬಗ್ಗೆ ಅಪಾರ ಸಾಹಿತ್ಯ ಬರೆದಿದ್ದಾರೆ. ನೀವು ನೋಡಿ? ಆಗ ನಿಮ್ಮಗೆ ಆಚರ್ಯವಾಗುತ್ತದೆ ಅವರು ಮಲಗುತ್ತಿದ್ದದು ದಿನಾ ಕೇವಲ ಒಂದುವರೆ ಘಂಟೆಗಳು ಮಾತ್ರ, ಅದಕಿಂತ ಹೆಚ್ಚಿಗೆ ಇಲ್ಲ ಅದ್ದನ್ನು ಸಹ, ಕೆಲವೊಮ್ಮೆ ತ್ಯಜಿಸುತ್ತಿದ್ದರು.