Template

Template:KN/Kannada Main Page - Random Audio Clips from Srila Prabhupada


KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಕೃಷ್ಣನು ವಯಕ್ತಿಕವಾಗಿ ಹೇಳುತ್ತಾನೆ"ನೀನು ಸುಮ್ಮನೆ ನನಗೆ ಶರಣಾಗು".ಈವರೆಗೆ ಎಷ್ವು ಮಂದಿ ಶರಣಾಗಿದ್ದಾರೆ?ಗೀತೆಯಲ್ಲಿ ಕೃಷ್ಣನು ಹೇಳುತ್ತಾನೆ"ನೀನು ಎಲ್ಲವನ್ನು ತ್ಯಜಿಸಿ ನನಗೆ ಶರಣಾಗು" (BG 18.66) ಈವರೆಗೆ ಎಷ್ವು ಮಂದಿ ಇದನ್ನು ಮಾಡಿದ್ದಾರೆ?ಹಾಗಾಗಿ ಈ ಪ್ರಶ್ನೆ ಸಮಂಜಸವಾಗಿಲ್ಲ ,"ಪ್ರತಿಯೊಬ್ಬರು ಶರಣಾಗುವುದಾದರೆ ಈ ಜಗತ್ತಿಗೆ ಏನಾಗುತ್ತದೆ?ಆದರೆ ಅದು ಆಗುವುದಿಲ್ಲ. (Hindi) ಅದು ಬಹಳ ಕಷ್ಟ.ಪ್ರತಿಯೊಬ್ಬರು ಸಾಧು ಆಗಬೇಕೆಂಬ ನಿರೀಕ್ಷೆ ಇಲ್ಲ.ಸಾಧುಗಳ ರೀತಿ ಶುದ್ದವಾಗಿ ಬದುಕುವುದು ಸುಲಭದ ಕೆಲಸವಲ್ಲ
701104 - ಸಂಭಾಷಣೆ - ಬಾಂಬೆ



Random ND Box for Master Main Page with audio and Quotes
Place this code on a page: 
{{KN/Kannada Main Page - Random Audio Clips from Srila Prabhupada}}