KN/760102 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮದ್ರಾಸ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೭೬]]
[[Category:KN/ಅಮೃತ ವಾಣಿ - ೧೯೭೬]]
[[Category:KN/ಅಮೃತ ವಾಣಿ - ಮದ್ರಾಸ್]]
[[Category:KN/ಅಮೃತ ವಾಣಿ - ಮದ್ರಾಸ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/750926 ಮುಂಜಾನೆಯ ವಾಯು ವಿಹಾರ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಹ್ಮದಾಬಾದ್|750926|KN/760105 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನೆಲ್ಲೂರು|760105}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/760102SB-MADRAS_ND_01.mp3</mp3player>|"ವಾಸ್ತವವಾಗಿ ಧರ್ಮ ಎಂದರೆ ದೇವರು, ಮತ್ತು ದೇವರೊಂದಿಗಿನ ನಮ್ಮ ಸಂಬಂಧ, ಮತ್ತು ನಾವು ಜೀವನದ ಅಂತಿಮ ಗುರಿಯನ್ನು ಸಾಧಿಸಲು ಆ ಸಂಬಂಧಕ್ಕೆ ಅನುಗುಣವಾಗಿ ನಡೆದುಕೊಳ್ಳುವುದು. ಅದೇ ಧರ್ಮ-ಸಂಭಂಧ, ಅಭಿಧೇಯ, ಪ್ರಯೋಜನ, ಈ ಮೂರು ವಿಷಯಗಳಿವೆ. ಇಡೀ ವೇದಗಳನ್ನು ಮೂರಾಗಿ ವಿಭಾಗಿಸಲಾಗಿದೆ. ಸಂಬಂಧ,  ದೇವರೊಂದಿಗಿನ ನಮ್ಮ ಸಂಪರ್ಕವೇನು? ಅದನ್ನು ಸಂಭಂಧ ಎಂದು ಕರೆಯಲಾಗುತ್ತದೆ. ತದನಂತರ ಅಭಿಧೇಯ. ಆ ಸಂಬಂಧದ ಪ್ರಕಾರ ನಾವು ಕಾರ್ಯನಿರ್ವಹಿಸಬೇಕು. ಅದನ್ನು ಅಭಿಧೇಯ ಎಂದು ಕರೆಯಲಾಗುತ್ತದೆ. ಮತ್ತು ನಾವು ಯಾಕೆ ವರ್ತಿಸಬೇಕು? ಏಕೆಂದರೆ ನಮಗೆ ಜೀವನದ ಗುರಿಯಿದೆ, ಜೀವನದ ಗುರಿಯನ್ನು ಸಾಧಿಸಲು. ಹಾಗಾದರೆ ಜೀವನದ ಗುರಿ ಏನು? ಜೀವನದ ಗುರಿ ಎಂದರೆ ನಮ್ಮ ಮನೆಗೆ, ಮರಳಿ ಭಗವದ್ಧಾಮಕ್ಕೆ ಹಿಂತಿರುಗುವುದು. ಅದು ಜೀವನದ ಗುರಿ.”|Vanisource:760102 - Lecture SB 07.06.01 - Madras|760102 - ಉಪನ್ಯಾಸ SB 07.06.01 - ಮದ್ರಾಸ್}}
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/760102SB-MADRAS_ND_01.mp3</mp3player>|"ವಾಸ್ತವವಾಗಿ ಧರ್ಮ ಎಂದರೆ ದೇವರು, ಮತ್ತು ದೇವರೊಂದಿಗಿನ ನಮ್ಮ ಸಂಬಂಧ, ಮತ್ತು ನಾವು ಜೀವನದ ಅಂತಿಮ ಗುರಿಯನ್ನು ಸಾಧಿಸಲು ಆ ಸಂಬಂಧಕ್ಕೆ ಅನುಗುಣವಾಗಿ ನಡೆದುಕೊಳ್ಳುವುದು. ಅದೇ ಧರ್ಮ-ಸಂಭಂಧ, ಅಭಿಧೇಯ, ಪ್ರಯೋಜನ, ಈ ಮೂರು ವಿಷಯಗಳಿವೆ. ಇಡೀ ವೇದಗಳನ್ನು ಮೂರಾಗಿ ವಿಭಾಗಿಸಲಾಗಿದೆ. ಸಂಬಂಧ,  ದೇವರೊಂದಿಗಿನ ನಮ್ಮ ಸಂಪರ್ಕವೇನು? ಅದನ್ನು ಸಂಭಂಧ ಎಂದು ಕರೆಯಲಾಗುತ್ತದೆ. ತದನಂತರ ಅಭಿಧೇಯ. ಆ ಸಂಬಂಧದ ಪ್ರಕಾರ ನಾವು ಕಾರ್ಯನಿರ್ವಹಿಸಬೇಕು. ಅದನ್ನು ಅಭಿಧೇಯ ಎಂದು ಕರೆಯಲಾಗುತ್ತದೆ. ಮತ್ತು ನಾವು ಯಾಕೆ ವರ್ತಿಸಬೇಕು? ಏಕೆಂದರೆ ನಮಗೆ ಜೀವನದ ಗುರಿಯಿದೆ, ಜೀವನದ ಗುರಿಯನ್ನು ಸಾಧಿಸಲು. ಹಾಗಾದರೆ ಜೀವನದ ಗುರಿ ಏನು? ಜೀವನದ ಗುರಿ ಎಂದರೆ ನಮ್ಮ ಮನೆಗೆ, ಮರಳಿ ಭಗವದ್ಧಾಮಕ್ಕೆ ಹಿಂತಿರುಗುವುದು. ಅದು ಜೀವನದ ಗುರಿ.”|Vanisource:760102 - Lecture SB 07.06.01 - Madras|760102 - ಉಪನ್ಯಾಸ SB 07.06.01 - ಮದ್ರಾಸ್}}

Latest revision as of 05:04, 1 June 2021

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ವಾಸ್ತವವಾಗಿ ಧರ್ಮ ಎಂದರೆ ದೇವರು, ಮತ್ತು ದೇವರೊಂದಿಗಿನ ನಮ್ಮ ಸಂಬಂಧ, ಮತ್ತು ನಾವು ಜೀವನದ ಅಂತಿಮ ಗುರಿಯನ್ನು ಸಾಧಿಸಲು ಆ ಸಂಬಂಧಕ್ಕೆ ಅನುಗುಣವಾಗಿ ನಡೆದುಕೊಳ್ಳುವುದು. ಅದೇ ಧರ್ಮ-ಸಂಭಂಧ, ಅಭಿಧೇಯ, ಪ್ರಯೋಜನ, ಈ ಮೂರು ವಿಷಯಗಳಿವೆ. ಇಡೀ ವೇದಗಳನ್ನು ಮೂರಾಗಿ ವಿಭಾಗಿಸಲಾಗಿದೆ. ಸಂಬಂಧ, ದೇವರೊಂದಿಗಿನ ನಮ್ಮ ಸಂಪರ್ಕವೇನು? ಅದನ್ನು ಸಂಭಂಧ ಎಂದು ಕರೆಯಲಾಗುತ್ತದೆ. ತದನಂತರ ಅಭಿಧೇಯ. ಆ ಸಂಬಂಧದ ಪ್ರಕಾರ ನಾವು ಕಾರ್ಯನಿರ್ವಹಿಸಬೇಕು. ಅದನ್ನು ಅಭಿಧೇಯ ಎಂದು ಕರೆಯಲಾಗುತ್ತದೆ. ಮತ್ತು ನಾವು ಯಾಕೆ ವರ್ತಿಸಬೇಕು? ಏಕೆಂದರೆ ನಮಗೆ ಜೀವನದ ಗುರಿಯಿದೆ, ಜೀವನದ ಗುರಿಯನ್ನು ಸಾಧಿಸಲು. ಹಾಗಾದರೆ ಜೀವನದ ಗುರಿ ಏನು? ಜೀವನದ ಗುರಿ ಎಂದರೆ ನಮ್ಮ ಮನೆಗೆ, ಮರಳಿ ಭಗವದ್ಧಾಮಕ್ಕೆ ಹಿಂತಿರುಗುವುದು. ಅದು ಜೀವನದ ಗುರಿ.”
760102 - ಉಪನ್ಯಾಸ SB 07.06.01 - ಮದ್ರಾಸ್