KN/Prabhupada 0031 - ನನ್ನ ಮಾತುಗಳಂತೆ, ನನ್ನ ತರಭೇತಿಯಂತೆ ಜೀವಿಸಿ: Difference between revisions
m (Text replacement - "(<!-- (BEGIN|END) NAVIGATION (.*?) -->\s*){2,15}" to "<!-- $2 NAVIGATION $3 -->") |
No edit summary |
||
Line 33: | Line 33: | ||
ಪ್ರಭುಪಾದ : ಜೀವನದಲ್ಲಿ ಎರಡು ವಿಧ ಇದೆ : ಜೀವನ ಮತ್ತು ಮರಣ. ಆದ್ದರಿಂದ, ನಾನು ಸತ್ತರೆ ಅದರಲ್ಲಿ ಏನು ತಪ್ಪು? ಮತ್ತು ಸಾವು ಬಂದರೆ ಅದು ಸ್ವಾಭಾವಿಕ. | ಪ್ರಭುಪಾದ : ಜೀವನದಲ್ಲಿ ಎರಡು ವಿಧ ಇದೆ : ಜೀವನ ಮತ್ತು ಮರಣ. ಆದ್ದರಿಂದ, ನಾನು ಸತ್ತರೆ ಅದರಲ್ಲಿ ಏನು ತಪ್ಪು? ಮತ್ತು ಸಾವು ಬಂದರೆ ಅದು ಸ್ವಾಭಾವಿಕ. | ||
ಜಯಪಾಟಕ : ಪ್ರಭುಪಾದ, ನಿಮಗೆ ಜೀವನ ಮತ್ತು ಮರಣದಲ್ಲಿ ಏನೂ ವ್ಯತ್ತ್ಯಾಸವಿಲ್ಲ ಏಕೆಂದರೇ | ಜಯಪಾಟಕ : ಪ್ರಭುಪಾದ, ನಿಮಗೆ ಜೀವನ ಮತ್ತು ಮರಣದಲ್ಲಿ ಏನೂ ವ್ಯತ್ತ್ಯಾಸವಿಲ್ಲ, ಏಕೆಂದರೇ ನೀವು ಇರುವುದು ದಿವ್ಯ ಸ್ತರದಲ್ಲಿ. ಆದರೆ ನೀವು ಶರೀರ ಬಿಟ್ಟರೆ ನಾವು ನಿಮ್ಮ ಸಂಘದಿಂದ ವಂಚಿತರಾಗುತ್ತೇವೆ. ನಮಗೆ ಅದು ಬಹಳ ದೊಡ್ದ ದೌರ್ಭಾಗ್ಯ. | ||
ಪ್ರಭುಪಾದ : ನೀವು ನನ್ನ ವಾಣಿಯಿಂದ, ನನ್ನ ಶಿಕ್ಷಣದಿಂದ ಬಾಳುವಿರಿ. | ಪ್ರಭುಪಾದ : ನೀವು ನನ್ನ ವಾಣಿಯಿಂದ, ನನ್ನ ಶಿಕ್ಷಣದಿಂದ ಬಾಳುವಿರಿ. | ||
<!-- END TRANSLATED TEXT --> | <!-- END TRANSLATED TEXT --> |
Latest revision as of 00:23, 13 August 2024
Room Conversation 1 -- November 10, 1977, Vrndavana
ಪ್ರಭುಪಾದ : ಜೀವನದಲ್ಲಿ ಎರಡು ವಿಧ ಇದೆ : ಜೀವನ ಮತ್ತು ಮರಣ. ಆದ್ದರಿಂದ, ನಾನು ಸತ್ತರೆ ಅದರಲ್ಲಿ ಏನು ತಪ್ಪು? ಮತ್ತು ಸಾವು ಬಂದರೆ ಅದು ಸ್ವಾಭಾವಿಕ.
ಜಯಪಾಟಕ : ಪ್ರಭುಪಾದ, ನಿಮಗೆ ಜೀವನ ಮತ್ತು ಮರಣದಲ್ಲಿ ಏನೂ ವ್ಯತ್ತ್ಯಾಸವಿಲ್ಲ, ಏಕೆಂದರೇ ನೀವು ಇರುವುದು ದಿವ್ಯ ಸ್ತರದಲ್ಲಿ. ಆದರೆ ನೀವು ಶರೀರ ಬಿಟ್ಟರೆ ನಾವು ನಿಮ್ಮ ಸಂಘದಿಂದ ವಂಚಿತರಾಗುತ್ತೇವೆ. ನಮಗೆ ಅದು ಬಹಳ ದೊಡ್ದ ದೌರ್ಭಾಗ್ಯ.
ಪ್ರಭುಪಾದ : ನೀವು ನನ್ನ ವಾಣಿಯಿಂದ, ನನ್ನ ಶಿಕ್ಷಣದಿಂದ ಬಾಳುವಿರಿ.