KN/661117 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/661116 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|661116|KN/661118 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|661118}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/661117BG-NEW_YORK_ND_01.mp3</mp3player>|“ಕೃಷ್ಣ ಮತ್ತು ಸಾಮಾನ್ಯ ಮನುಷ್ಯ, ಅಥವಾ ಸಾಮಾನ್ಯ ಜೀವಿಗಳ, ನಡುವಿನ ವ್ಯತ್ಯಾಸವೆಂದರೆ ನಾವು ಒಂದೇ ಸ್ಥಳದಲ್ಲಿ ಉಳಿಯ ಬಹುದು, ಆದರೆ ಕೃಷ್ಣ… ಗೋಲೋಕ ಏವ ನಿವಸತಿ ಅಖಿಲಾತ್ಮ-ಭೂತಃ (ಬ್ರಹ್ಮ.ಸಂ 5.37). ಅಲೌಕಿಕ ಸಾಮ್ರಾಜ್ಯದಲ್ಲಿ ಅವನು ತನ್ನ ವಾಸಸ್ಥಾನವನ್ನು ಪಡೆದಿದ್ದರೂ, ಇದನ್ನು ಗೋಲೋಕ ವೃಂದಾವನ ಎಂದು ಕರೆಯಲಾಗುತ್ತದೆ... ನಾನು ಬಂದಿರುವ ವೃಂದಾವನ ನಗರ, ಆ ವೃಂದಾವನವನ್ನು ಭೌಮ ವೃಂದಾವನ ಎಂದು ಕರೆಯಲಾಗುತ್ತದೆ. ಭೌಮ ವೃಂದಾವನ ಎಂದರೆ ಈ ಭೂಮಿಯ ಮೇಲೆ ಇಳಿದ ಅದೇ ವೃಂದಾವನ ಎಂದರ್ಥ. ಕೃಷ್ಣ ಈ ಭೂಮಿಯ ಮೇಲೆ ತನ್ನ ಆಂತರಿಕ ಶಕ್ತಿಯಿಂದ ಇಳಿಯುವಂತೆಯೇ, ಅವನ ಧಾಮ, ಅಥವ ಅವನ ವಾಸಸ್ಥಾನವು ಆದ ವೃಂದಾವನ ಧಾಮ ಕೂಡ ಇಳಿಯುತ್ತದೆ. ಅಥವಾ, ಬೇರೆ ರೀತಿಯಲ್ಲಿ ಹೇಳುವುದಾದರೆ, ಕೃಷ್ಣ ಈ ಭೂಮಿಯ ಮೇಲೆ ಇಳಿಯುವಾಗ, ಅವನು ಆ ನಿರ್ದಿಷ್ಟ ಭೂಮಿಯಲ್ಲಿ ಸ್ವತಃ ಪ್ರಕಟಗೊಳ್ಳುತ್ತಾನೆ. ಆದ್ದರಿಂದ ಆ ಭೂಮಿ ತುಂಬಾ ಪವಿತ್ರವಾಗಿದೆ, ವೃಂದಾವನ."|Vanisource:661117 - Lecture BG 08.15-20 - New York|661117 - ಉಪನ್ಯಾಸ BG 08.15-20 - ನ್ಯೂ ಯಾರ್ಕ್}}
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/661117BG-NEW_YORK_ND_01.mp3</mp3player>|“ಕೃಷ್ಣ ಮತ್ತು ಸಾಮಾನ್ಯ ಮನುಷ್ಯ, ಅಥವಾ ಸಾಮಾನ್ಯ ಜೀವಿಗಳ, ನಡುವಿನ ವ್ಯತ್ಯಾಸವೆಂದರೆ ನಾವು ಒಂದೇ ಸ್ಥಳದಲ್ಲಿ ಉಳಿಯ ಬಹುದು, ಆದರೆ ಕೃಷ್ಣ… ಗೋಲೋಕ ಏವ ನಿವಸತಿ ಅಖಿಲಾತ್ಮ-ಭೂತಃ (ಬ್ರಹ್ಮ.ಸಂ 5.37). ಅಲೌಕಿಕ ಸಾಮ್ರಾಜ್ಯದಲ್ಲಿ ಅವನು ತನ್ನ ವಾಸಸ್ಥಾನವನ್ನು ಪಡೆದಿದ್ದರೂ, ಇದನ್ನು ಗೋಲೋಕ ವೃಂದಾವನ ಎಂದು ಕರೆಯಲಾಗುತ್ತದೆ... ನಾನು ಬಂದಿರುವ ವೃಂದಾವನ ನಗರ, ಆ ವೃಂದಾವನವನ್ನು ಭೌಮ ವೃಂದಾವನ ಎಂದು ಕರೆಯಲಾಗುತ್ತದೆ. ಭೌಮ ವೃಂದಾವನ ಎಂದರೆ ಈ ಭೂಮಿಯ ಮೇಲೆ ಇಳಿದ ಅದೇ ವೃಂದಾವನ ಎಂದರ್ಥ. ಕೃಷ್ಣ ಈ ಭೂಮಿಯ ಮೇಲೆ ತನ್ನ ಆಂತರಿಕ ಶಕ್ತಿಯಿಂದ ಇಳಿಯುವಂತೆಯೇ, ಅವನ ಧಾಮ, ಅಥವ ಅವನ ವಾಸಸ್ಥಾನವು ಆದ ವೃಂದಾವನ ಧಾಮ ಕೂಡ ಇಳಿಯುತ್ತದೆ. ಅಥವಾ, ಬೇರೆ ರೀತಿಯಲ್ಲಿ ಹೇಳುವುದಾದರೆ, ಕೃಷ್ಣ ಈ ಭೂಮಿಯ ಮೇಲೆ ಇಳಿಯುವಾಗ, ಅವನು ಆ ನಿರ್ದಿಷ್ಟ ಭೂಮಿಯಲ್ಲಿ ಸ್ವತಃ ಪ್ರಕಟಗೊಳ್ಳುತ್ತಾನೆ. ಆದ್ದರಿಂದ ಆ ಭೂಮಿ ತುಂಬಾ ಪವಿತ್ರವಾಗಿದೆ, ವೃಂದಾವನ."|Vanisource:661117 - Lecture BG 08.15-20 - New York|661117 - ಉಪನ್ಯಾಸ BG 08.15-20 - ನ್ಯೂ ಯಾರ್ಕ್}}

Latest revision as of 23:38, 16 April 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಕೃಷ್ಣ ಮತ್ತು ಸಾಮಾನ್ಯ ಮನುಷ್ಯ, ಅಥವಾ ಸಾಮಾನ್ಯ ಜೀವಿಗಳ, ನಡುವಿನ ವ್ಯತ್ಯಾಸವೆಂದರೆ ನಾವು ಒಂದೇ ಸ್ಥಳದಲ್ಲಿ ಉಳಿಯ ಬಹುದು, ಆದರೆ ಕೃಷ್ಣ… ಗೋಲೋಕ ಏವ ನಿವಸತಿ ಅಖಿಲಾತ್ಮ-ಭೂತಃ (ಬ್ರಹ್ಮ.ಸಂ 5.37). ಅಲೌಕಿಕ ಸಾಮ್ರಾಜ್ಯದಲ್ಲಿ ಅವನು ತನ್ನ ವಾಸಸ್ಥಾನವನ್ನು ಪಡೆದಿದ್ದರೂ, ಇದನ್ನು ಗೋಲೋಕ ವೃಂದಾವನ ಎಂದು ಕರೆಯಲಾಗುತ್ತದೆ... ನಾನು ಬಂದಿರುವ ವೃಂದಾವನ ನಗರ, ಆ ವೃಂದಾವನವನ್ನು ಭೌಮ ವೃಂದಾವನ ಎಂದು ಕರೆಯಲಾಗುತ್ತದೆ. ಭೌಮ ವೃಂದಾವನ ಎಂದರೆ ಈ ಭೂಮಿಯ ಮೇಲೆ ಇಳಿದ ಅದೇ ವೃಂದಾವನ ಎಂದರ್ಥ. ಕೃಷ್ಣ ಈ ಭೂಮಿಯ ಮೇಲೆ ತನ್ನ ಆಂತರಿಕ ಶಕ್ತಿಯಿಂದ ಇಳಿಯುವಂತೆಯೇ, ಅವನ ಧಾಮ, ಅಥವ ಅವನ ವಾಸಸ್ಥಾನವು ಆದ ವೃಂದಾವನ ಧಾಮ ಕೂಡ ಇಳಿಯುತ್ತದೆ. ಅಥವಾ, ಬೇರೆ ರೀತಿಯಲ್ಲಿ ಹೇಳುವುದಾದರೆ, ಕೃಷ್ಣ ಈ ಭೂಮಿಯ ಮೇಲೆ ಇಳಿಯುವಾಗ, ಅವನು ಆ ನಿರ್ದಿಷ್ಟ ಭೂಮಿಯಲ್ಲಿ ಸ್ವತಃ ಪ್ರಕಟಗೊಳ್ಳುತ್ತಾನೆ. ಆದ್ದರಿಂದ ಆ ಭೂಮಿ ತುಂಬಾ ಪವಿತ್ರವಾಗಿದೆ, ವೃಂದಾವನ."
661117 - ಉಪನ್ಯಾಸ BG 08.15-20 - ನ್ಯೂ ಯಾರ್ಕ್